TV10 Kannada Exclusive

ಲಯನ್ಸ್ ಅಂಬಾಸಿಡರ್ ಅಭಿಯಂತರ ಮತ್ತು ಶಿಕ್ಷಕ ಪ್ರಶಸ್ತಿ ಪ್ರಧಾನ *

ಮೈಸೂರು ಲಯನ್ಸ್ ಅಂಬಾಸಿಡರ್ ಸಂಸ್ಥೆಯು 2023 ನೆ ಸಾಲಿನ ಲಯನ್ ಅಂಬಾಸಿಡರ್ ಅಭಿಯಂತರ ಮತ್ತು ಶಿಕ್ಷಕ ಪ್ರಶಸ್ತಿಯನ್ನು ಹಿರಿಯ ಪರಿಸರ ಅಧಿಕಾರಿ ಡಾ ಬಿ.ಎಮ್ .ಪ್ರಕಾಶ್ ಮತ್ತು ಹಿರಿಯ ಜೀವಶಾಸ್ತ್ರ ಉಪನ್ಯಾಸಕ ಹೆಚ್ .ಎನ್ ಗಿರೀಶ್ ರವರಿಗೆ ಕ್ರಮವಾಗಿ ಅವರ ಸೇವೆಯನ್ನು ಪರಿಗಣಿಸಿ ನೀಡಲಾಯಿತು . ಅಧ್ಯಕ್ಷರಾದ ಲಯನ್ ಎಚ್ ಸಿ ಕಾಂತರಾಜುರವರು , ಕಾರ್ಯದರ್ಶಿ ಲಯನ್ ಸಿ.ಆರ್ ದಿನೇಶ್, ಖಜಾಂಚಿ ಲಯನ್ ಕೆ.ಟಿ ವಿಷ್ಣು ,ಲಯನ್ ಎಮ್ ಶಿವಕುಮಾರ್,
Read More

ಸರ್ಕಾರಿ ಹಾಗೂ ಪಿಟಿಸಿಎಲ್ ಜಮೀನುಗಳನ್ನ ಗುರುತಿಸಿ ಭೂಮಿ ತತ್ರಾಂಶದಲ್ಲಿ ದಾಖಲಿಸಲು ಅಂತಿಮ ಗಡುವು…ಸರ್ಕಾರದಿಂದಮಹತ್ವದ ಆದೇಶ…

ಮೈಸೂರು,ಅ2,Tv10 ಕನ್ನಡ ಸರ್ಕಾರಿ ಜಮೀನು ಹಾಗೂ ಪಿಟಿಸಿಎಲ್ ಜಮೀನುಗಳ ರಕ್ಷಣೆಗೆ ಸರ್ಕಾರ ಸಜ್ಜಾಗಿದೆ.ಅಕ್ರಮವಾಗಿ ಭೂವರ್ತನೆ ಮಾಡಿಕೊಳ್ಳುವುದು,ಖರಾಬು ಹಾಗೂ ಗೋಮಾಳ ಜಮೀನುಗಳನ್ನ ಕಬಳಿಸುವವರ ವಿರುದ್ದ ಸರ್ಕಾರ ಸಮರ ಸಾರಿದೆ.ಸರ್ಕಾರದ ಹಿತಾಸಕ್ತಿ ಒಳಗೊಂಡು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವ ಜಮೀನುಗಳು ಹಾಗೂ ಪಿಟಿಸಿಎಲ್ ಕಾಯ್ದೆಗೆ ಒಳಪಡುವ ಜಮೀನುಗಳು,ಪ್ರಾಥಮಿಕ ಅಧಿಸೂಚನೆ ಹಾಗೂ ಅಂತಿ ಅಧಿಸೂಚನೆ ಹೊರಡಿಸಿರುವಂತಹ ಜಮೀನುಗಳನ್ನ ಗುರುತಿಸಿ ಪಟ್ಟಿಮಾಡಿ ಭೂಮಿ ತತ್ರಾಂಶದಲ್ಲಿ ಪಹಣಿಗಳನ್ನ ಫ್ಲಾಗ್ ಮಾಡಲು ಸೆಪ್ಟೆಂಬರ್ 30 ಕ್ಕೆ ನಿಗದಿ ಪಡಿಸಲಾಗಿತ್ತು.ಇದುವರೆಗೆ ಈ
Read More

ಪೌರಕಾರ್ಮಿಕರೊಂದಿಗೆ ಉಪಹಾರ ಸೇವಿಸಿದ ಮ ವಿ ರಾಮಪ್ರಸಾದ್

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಇಂದಿನಿಂದ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ಕೊಡಲು ಪ್ರಾರಂಭಿಸಲಾಗಿದೆ. ಇಂದು ಮ ವಿ ರಾಮಪ್ರಸಾದ್ ಅವರು ಪ್ರತಿನಿಧಿ ಪ್ರತಿನಿಧಿಸುತ್ತಿರುವ 55ನೇ ವಾರ್ಡಿನಲ್ಲಿ ಪೌರಕಾರ್ಮಿಕರಿಗೆ ಉಪಹಾರವನ್ನು ನೀಡಿ, ತಾವು ಸಹ ಅವರೊಂದಿಗೆ ಉಪಹಾರ ಮಾಡಿ, ಉಪಹಾರದ ಗುಣಮಟ್ಟವನ್ನು ಪರೀಕ್ಷಿಸಿದರು. ಬೆಳಗ್ಗೆ 6 ಗಂಟೆಗೆ ಬರುವ ಪೌರಕಾರ್ಮಿಕರು ಉಪಹಾರದ ವ್ಯವಸ್ಥೆ ಅತ್ಯಗತ್ಯವಾಗಿದೆ ಹಿಂದೆಯೂ ಒಮ್ಮೆ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು ಆದರೆ ಅದು ಅಷ್ಟು ಗುಣಮಟ್ಟ ಆಗಿರಲಿಲ್ಲ ಪೌರಕಾರ್ಮಿಕರಿಗೆ ಅದನ್ನು
Read More

ಸ್ವಚ್ಛ ಬೃಂದಾವನ ಗ್ರೂಪ್ ಟ್ರಸ್ಟ್ ವತಿಯಿಂದ ನೀರಿಗಾಗಿ ಹೋರಾಟ

ಸ್ವಚ್ಛ ಬೃಂದಾವನ ಗ್ರೂಪ್ ಟ್ರಸ್ಟ್ ವತಿಯಿಂದ ನೀರಿಗಾಗಿ ಹೋರಾಟಮೈಸೂರು 29/9/23 TV10 Kannadaಕಾವೇರಿಗಾಗಿ ಕರೆ ನೀಡಿದ ಕರ್ನಾಟಕ ಬಂದ್ ಮೈಸೂರಿನಲ್ಲಿ ಬಹುತೇಕ ಯಶಸ್ವಿಯಾಗಿದೆ ಕಾವೇರಿಗಾಗಿ ಕನ್ನಡಪರ ಹೋರಾಟಗಾರರು ಹಾಗೂ ಸ್ವಚ್ಛ ಬೃಂದಾವನ ಗ್ರೂಪ್ ಟ್ರಸ್ಟ್ ಗಣಪತಿ ಯುವಕರ ಸಂಘ ಯೋಗ ಕೇಂದ್ರ ಹಾಗೂ ಹಿರಿಯ ನಾಗರಿಕರು ಮಹಿಳೆಯರು ಮತ್ತು ಮಕ್ಕಳು ಕೆಆರ್‌ಎಸ್‌ ಮುಖ್ಯ ರಸ್ತೆಯ ಬೃಂದಾವನ ಬಡಾವಣೆಯ ಮುಖ್ಯ ದ್ವಾರದ ಬಳಿ ತಮಿಳುನಾಡಿಗೆ ಕಾವೇರಿ ನೀರನ್ನು ಬಿಡುತ್ತಿರುವುದನ್ನು ನಿಲ್ಲಿಸುವಂತೆ ಆಗ್ರಹಿಸಿ
Read More

ಮೈಸೂರು:ಕರ್ನಾಟಕ ಬಂದ್ ವಿಚಾರ…ಹಳೇ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮಾತ್ರ ಧರಣಿಗೆ ಅವಕಾಶ…ನಗರ ಪೊಲೀಸ್ ಆಯುಕ್ತ.ಡಾ.ಬಿ.ರಮೇಶ್…

ಮೈಸೂರು,ಸೆ28,Tv10 ಕನ್ನಡ ವಿವಿಧ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ನೀಡಿರುವ ಬಂದ್ ಕಾನೂನು ಬಾಹಿರ ಹಾಗೂ ಸಂವಿಧಾನ ವಿರೋಧಿ ಹಾಗೂ ಜನಸಾಮಾನ್ಯರ ಮೂಲಭೂತ ಹಕ್ಕುಚ್ಯುತಿ ಆಗುವುದರಿಂದ ಯಾವುದೇ ರೀತಿಯ ಬಂದ್ ಗೆ ಅವಕಾಶವಿರುವುದಿಲ್ಲ.ಆದ್ದರಿಂದ ನಾಳೆ ಕರೆದಿರುವ ಬಂದ್ ಹಿನ್ನಲೆ ಹಳೇ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮಾತ್ರ ಧರಣಿ ನಡೆಸಲು ಅವಕಾಶವಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಸೂಚನೆ ನೀಡಿದ್ದಾರೆ…
Read More

ಬಂದ್ ಗೆ ಬೆಂಬಲಿಸಿ…ವಿಷ್ಣುಸೇನಾ ಸಮಿತಿಯಿಂದ ವ್ಯಾಪಾರಸ್ಥರಿಗೆ ಗುಲಾಬಿ ಹೂ ನೀಡಿ ಮನವಿ…

ಬಂದ್ ಗೆ ಬೆಂಬಲಿಸಿ…ವಿಷ್ಣುಸೇನಾ ಸಮಿತಿಯಿಂದ ವ್ಯಾಪಾರಸ್ಥರಿಗೆ ಗುಲಾಬಿ ಹೂ ನೀಡಿ ಮನವಿ… ಮೈಸೂರು,ಸೆ28,Tv10 ಕನ್ನಡ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಉಂಟಾದ ಸಮಸ್ಯೆ ಹಿನ್ನಲೆ ಕರೆನೀಡಲಾದ ಕರ್ನಾಟಕ ಬಂದ್ ಗೆ ಬೆಂಬಲಿಸುವಂತೆ ವಿಷ್ಣುಸೇನಾ ಸಮಿತಿ ಕಾರ್ಯಕರ್ತರು ಮೈಸೂರು ನಗರದ ವ್ಯಾಪಾರಸ್ಥರಿಗೆ ಗುಲಾಬಿ ಹೂ ನೀಡುವ ಮೂಲಕ ಮನವಿ ಮಾಡಿದರು. ಪ್ರಮುಖ ರಸ್ತೆಗಖಾ ದೇವರಾಜ ಅರಸು ರಸ್ತೆಯ ಪ್ರತಿಯೊಂದು ಅಂಗಡಿಗೆ ತೆರಳಿ ಮಾಲೀಕರನ್ನ ಸಂಪರ್ಕಿಸಿ ಬೆಂಬಲಿಸುವಂತೆ ಮನವಿ ಮಾಡಿದರು.ವಿಷ್ಣುಸೇನಾ ಸಮಿತಿಯ ಅಧ್ಯಕ್ಷರಾದ
Read More

ಅಕ್ಟೋಬರ್ 1 ಅಂತರಾಷ್ಟ್ರೀಯ ಹಿರಿಯ ವ್ಯಕ್ತಿಗಳ ದಿನಾಚರಣೆ…ಚುನಾವಣಾ ಆಯೋಗದಿಂದ ಸೆಲೆಬ್ರೇಷನ್…ಶತಾಯುಷಿಗಳಿಗೆ ಗೌರವಿಸಲು ನಿರ್ಧಾರ…

ಮೈಸೂರು,ಸೆ27,Tv10 ಕನ್ನಡ ಅಕ್ಟೋಬರ್ 1 ರಂದು ವಿಶ್ವದಾದ್ಯಂತ ಹಿರಿಯ ವ್ಯಕ್ತಿಗಳ ದಿನಾಚರಣೆ ಆಚರಿಸಲಾಗುತ್ತಿದೆ.ರಾಜ್ಯದಲ್ಲೂ ಸಹ ಹಿರಿಯ ವ್ಯಕ್ತಿಗಳ ದಿನಾಚರಣೆ ಆಚರಿಸಲು ಚುನಾವಣಾ ಆಯೋಗ ನಿರ್ಧರಿಸಿದೆ.ಈ ಸಂಭಂಧ ಎಲ್ಲಾ ಜಿಲ್ಲೆಗಳ ಚುನಾವಣಾಧಿಕಾರಿಗಳಿಗೆ ಚುನಾವಣಾ ಆಯೋಗದಿಂದ ಪತ್ರ ರವಾನಿಸಲಾಗಿದೆ.ಈ ಸಂಧರ್ಭದಲ್ಲಿ 100 ವರ್ಷ ಪೂರೈಸಿದ ಶತಾಯುಷಿಗಳನ್ನ ಗುರುತಿಸಿ ಅಭಿನಂದಿಸಿ ಗೌರವಿಸುವಂತೆ ಚುನಾವಣಾ ಆಯೋಗ ತಿಳಿಸಿದೆ.ಶತಾಯುಷಿಗಳ ಸಂಪೂರ್ಣ ಮಾಹಿತಿ ಕಲೆ ಹಾಕುವಂತೆ ತಿಳಿಸಲಾಗಿದೆ.ಶತಾಯುಷಿಗಳನ್ನ ಅಭಿನಂದಿಸುವ ಅತ್ಯುತ್ತಮ ಗುಣಮಟ್ಟದ ಭಾವಚಿತ್ರಗಳನ್ನ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಅಪ್
Read More

ಪೊಲೀಸರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು…ಸಿ ಎಂ.ಸಿದ್ದರಾಮಯ್ಯ…

ಮೈಸೂರು,ಸೆ26,Tv10 ಕನ್ನಡ ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಜನಸ್ನೇಹಿ ಯಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಕರೆ ನೀಡಿದರು ಇಂದು ಪೊಲೀಸ್ ಕವಾಯತು ಮೈದಾನದಲ್ಲಿ ಹಮ್ಮಿಕೊಂಡಿದ್ದ 37 ನೇ ತಂಡದ ಪತ್ರಾಂಕಿತ ಪ್ರಶಿಕ್ಷಣಾರ್ಥಿಗಳ ನಿರ್ಗಮಿತ ಪಥ ಸಂಚಲನ ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಅವರು ಪಥ ಸಂಚಲನ ವೀಕ್ಷಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ಕರ್ನಾಟಕ ಪೊಲೀಸ್ ಅಕಾಡೆಮಿ ಪ್ರತಿಷ್ಠಿತ ತರಬೇತಿ ನೀಡುವ ಅಕಾಡೆಮಿಯಾಗಿದೆ. ತರಬೇತಿ ಸಂದರ್ಭದಲ್ಲಿ ದೈಹಿಕವಾಗಿ
Read More

ಕಾವೇರಿ ವಿವಾದ ಬಗ್ಗೆ ದೇವೇಗೌಡರು ಬರೆದ ಪತ್ರ ನಾವು ಸ್ವಾಗತಿಸುತ್ತೇವೆ…ಆದರೆ ಸಮಸ್ಯೆ ಬಗೆಹರಿಸಲಿ…ಸಿಎಂಸಿದ್ದರಾಮಯ್ಯ…

ಮೈಸೂರು,ಸೆ26,Tv10 ಕನ್ನಡ ಕಾವೇರಿ ನೀರು ವಿಚಾರಕ್ಕೆದೇವೇಗೌಡರು ಬರೆದ ಪತ್ರವನ್ನ ನಾವು ಸ್ವಾಗತಿಸುತ್ತೇವೆ.ಆದರೆ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದರು.ಈಗ ಅವರದು ಬಿಜೆಪಿ ಜೊತೆಗೆ ಹೊಸ ಪ್ರೇಮಆದರೆ ಸರ್ಕಾರ ಸರಿಯಾದ ನಿರ್ಧಾರ ಕೈಗೊಳ್ಳಲಿಲ್ಲ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿರುವುದನ್ನು ನಾವು ಒಪ್ಪುವುದಿಲ್ಲ.ಸರ್ಕಾರ ಎಲ್ಲ ಅಹಂತದಲ್ಲೂ ನಾಡಿನ ಜನರ ರಕ್ಷಣೆಗೆ ಬದ್ಧವಾಗಿಯೇ ಇದೆ.ಕಾನೂನು ತಜ್ಞರು ಸರಿಯಾಗಿ ವಾದ ಮಾಡಿಲ್ಲ ಎಂಬ ಆರೋಪ ಸುಳ್ಳು.ಹಿಂದಿನ ಎಲ್ಲಾ ಸರ್ಕಾರಗಳು ಇದ್ದಾಗಲೂ
Read More

ಕಾವೇರಿಗಾಗಿ ಬ್ರಾಹ್ಮಣ ಸಂಘದಿಂದ ಸಾಮೂಹಿಕ ಭಜನೆ,ಶಂಖನಾದ,ಗಂಟೆ ಜಾಗಟೆ ಮೂಲಕ ಪ್ರತಿಭಟನೆ…

ಮೈಸೂರು,ಸೆ26,Tv10 ಕನ್ನಡ ಕರ್ನಾಟಕದ ಜೀವನದಿ ಕಾವೇರಿ ತಮಿಳು ನಾಡಿಗೆ ಪ್ರತಿನಿತ್ಯ 5000ಕ್ಯೂಸೆಕ್ಸ್ ಹೊರಹರಿವಿನಿಂದಾಗಿ‌ ರೈತಾಪಿ ಕೃಷಿ ವರ್ಗಕ್ಕೆ, ಕುಡಿಯುವ ನೀರಿಗೆ ಆಗುತ್ತಿರುವ ಅನ್ಯಾಯ ತಮಿಳುನಾಡಿನ ಧೋರಣೆ ಖಂಡಿಸಿ ಮೈಸೂರು ಬ್ರಾಹ್ಮಣ ಸಂಘದ ವತಿಯಿಂದ ವಿಪ್ರ ಸಮುದಾಯದವರು ಜಾಗಟೆ ಶಂಕ ಸಾಮೂಹಿಕ ಭಜನೆ ಮಾಡುವ ಮೂಲಕ ಮೈಸೂರು ಜಿಲ್ಲಾ ಪಂಚಾಯತ್ ಮುಂಭಾಗ ಪ್ರತಿಭಟನೆ ನಡೆಯಿತು.ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ. ಪ್ರಕಾಶ್ ರವರ ನೇತೃತ್ವದಲ್ಲಿ ಪ್ರತಿಭಟನೆ ನಢಯಿತು.ಡಿ.ಟಿ.ಪ್ರಕಾಶ್ ಮಾತನಾಡಿ ಕನ್ನಡ ನೆಲ ಜಲ
Read More