ಭೂವಿವಾದ…ಅವ್ಯಾಚ ಶಬ್ದಗಳಿಂದ ನಿಂದಿಸಿದ ಪೊಲೀಸಪ್ಪ…ತೊಡೆ ತಟ್ಟಿ ಪತ್ನಿ ಸವಾಲ್…ಚಪ್ಪಲಿ ತೋರಿಸಿ ಅತ್ತೆಯ ದರ್ಪ…ಅಮಾಯಕರ ಮುಂದೆ ಖಾಕಿ ಕುಟುಂಬದ ಖದರ್…

ಭೂವಿವಾದ…ಅವ್ಯಾಚ ಶಬ್ದಗಳಿಂದ ನಿಂದಿಸಿದ ಪೊಲೀಸಪ್ಪ…ತೊಡೆ ತಟ್ಟಿ ಪತ್ನಿ ಸವಾಲ್…ಚಪ್ಪಲಿ ತೋರಿಸಿ ಅತ್ತೆಯ ದರ್ಪ…ಅಮಾಯಕರ ಮುಂದೆ ಖಾಕಿ ಕುಟುಂಬದ ಖದರ್…

ಭೂವಿವಾದ…ಅವ್ಯಾಚ ಶಬ್ದಗಳಿಂದ ನಿಂದಿಸಿದ ಪೊಲೀಸಪ್ಪ…ತೊಡೆ ತಟ್ಟಿ ಪತ್ನಿ ಸವಾಲ್…ಚಪ್ಪಲಿ ತೋರಿಸಿ ಅತ್ತೆಯ ದರ್ಪ…ಅಮಾಯಕರ ಮುಂದೆ ಖಾಕಿ ಕುಟುಂಬದ ಖದರ್…

ಮೈಸೂರು,ಮಾ6,Tv10 ಕನ್ನಡ
ಭೂವಿವಾದ ಹಿನ್ನಲೆ ಪೊಲೀಸ್ ಆಧಿಕಾರಿಯೊಬ್ಬರ ಕುಟುಂಬ ಅಮಾಯಕರ ಮುಂದೆ ತೊಡೆ ತಟ್ಟಿ,ಚಪ್ಪಲಿ ತೋರಿಸಿ,ಅವ್ಯಾಚ ಶಬ್ದಗಳಿಂದ ನಿಂದಿಸಿದ ಪ್ರಕರಣವೊಂದು ಮೈಸೂರಿನ ಕನಕಗಿರಿಯಲ್ಲಿ ನಡೆದಿದೆ. ಸದರಿ ಜಾಗ ವಿವಾದವಿದ್ದು ನ್ಯಾಯಾಲಯದ ಮೆಟ್ಟಿಲೇರಿದ್ದರೂ ಪೊಲೀಸ್ ಅಧಿಕಾರಿ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.ಕಮೀಷನರ್ ಕಚೇರಿಯ ವೈರ್ ಲೆಸ್ ವಿಭಾಗದ ಅಧಿಕಾರಿ ಕುಟುಂಬ ಇಂತಹ ದುರ್ವರ್ತನೆ ಪ್ರದರ್ಶಿಸಿದೆ.ಕನಕಗಿರಿ ಸರ್ವೆ ನಂ.123 ಕ್ಕೆ ಸೇರಿದ 5.4 ಗುಂಟೆ ಜಾಗವನ್ನ
2010 ರಲ್ಲಿ ಈ ಜಾಗವನ್ನ ರಾಜೇಶ್ ಪಳನಿ ಎಂಬುವರು ಖರೀದಿಸಿದ್ದಾರೆ.ನಂತರ ಸದರಿ ಜಾಗದ ಮಾಲೀಕತ್ವದ ಬಗ್ಗೆ ವಿವಾದ ಶುರುವಾಗಿ ನ್ಯಾಯಾಲಯದ ಮೆಟ್ಟಿಲೇರಿದೆ.
ಜಾಗಕ್ಕೆ ಬರದಂತೆ ಕೋರ್ಟ್‌ನಿಂದ ರಾಜೇಶ್ ಪಳನಿ ತಡೆಯಾಜ್ಞೆ ತಂದಿದ್ದಾರೆ.ತಡೆಯಾಜ್ಞೆ ಇದ್ದರೂ ಕಿಮ್ಮತ್ತು ಕೊಡದೆ
ಜಾಗಕ್ಕೆ ಬಂದು ಮನೆ ಕಟ್ಟುತ್ತಿರುವ ಜನರಿಗೆ ಕಿರೀಕ್ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.ನ್ಯಾಯ ಕೇಳಲು ಠಾಣೆಗೆ ತೆರಳಿದ ಜನರಿಗೆ ದರ್ಪ ತೋರಿಸಿದ್ದಾರೆ.ನಂತರ ಚೂಡಾಮಣಿ ಪತ್ನಿ ಸದರಿ ಜಾಗಕ್ಕೆ ಬಂದು ತೊಡೆತಟ್ಟಿ ಸವಾಲೆಸೆದಿದ್ದಾರೆ.ಚೂಡಾಮಣಿ ಅತ್ತೆ ಸಹ ಚಪ್ಪಲಿ ತೋರಿಸಿ ದರ್ಪ ತೋರಿಸಿದ ಸನ್ನಿವೇಶಗಳನ್ನ ಸ್ಥಳೀಯರು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ.
ಕೋರ್ಟ್‌ನಲ್ಲಿ ಸ್ವೇ ಇದ್ರೂ ಪೊಲೀಸ್‌ ಅಧಿಕಾರಿ ಮೂಗು ತೂರಿಸುತ್ತಿದ್ದಾರೆ.
ಕೋರ್ಟ್‌ನಲ್ಲಿ ಪ್ರಕರಣ ಇತ್ಯಾರ್ಥವಾಗದಿದ್ರೂ ಪೊಲೀಸ್‌ ಅಧಿಕಾರಿಯ ಕಿರಿಕುಳಕ್ಕೆ ಬೇಸತ್ತಿದ್ದಾರೆ…

Spread the love

Related post

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಮಂಡ್ಯ,ಜೂ30,Tv10 ಕನ್ನಡ ಕೆ.ಆರ್.ಎಸ್.ಡ್ಯಾಂ ಒಡಲನ್ನು ತುಂಬಿದ ಕಾವೇರಿ ಮಾತೆಗೆ ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.ಈ ಹಿನ್ನೆಲೆ ಕೆ ಆರ್.ಎಸ್.ನವವಧುವಿನಂತೆ ಶೃಂಗಾರಗೊಂಡಿದೆ.ಕನ್ನಡ ಬಾವುಟದಿಂದ ಕಂಗೊಳಿಸುತ್ತಿದೆ.ಹಸಿರು ತೋರಣ, ಹೂಗಳ ಮೂಲಕ…
ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…

Leave a Reply

Your email address will not be published. Required fields are marked *