![Tv10 ಕನ್ನಡ ನ್ಯೂಸ್ ಫಲಶೃತಿ…ಅಕ್ರಮ ಕಟ್ಟಡಗಳ ತೆರುವು…ವರದಿ ಮಾಡಿದ 24 ಗಂಟೆ ಒಳಗೆ ಕ್ರಮ…](https://tv10kannada.com/wp-content/uploads/2024/02/IMG-20240218-WA0031-scaled.jpg)
Tv10 ಕನ್ನಡ ನ್ಯೂಸ್ ಫಲಶೃತಿ…ಅಕ್ರಮ ಕಟ್ಟಡಗಳ ತೆರುವು…ವರದಿ ಮಾಡಿದ 24 ಗಂಟೆ ಒಳಗೆ ಕ್ರಮ…
- TV10 Kannada Exclusive
- February 18, 2024
- No Comment
- 88
![](https://tv10kannada.com/wp-content/uploads/2024/02/img-20240217-wa01076359198460987023133-1024x478.jpg)
ಮೈಸೂರು,ಫೆ17,Tv10 ಕನ್ನಡ
![](https://tv10kannada.com/wp-content/uploads/2024/02/img-20240217-wa01064072007268981281912-1024x478.jpg)
ಮೈಸೂರು ತಾಲೂಕು ಕಚೇರಿ(ಮಿನಿ ವಿಧಾನಸೌಧ) ಹಿಂಭಾಗ ನಿರ್ಮಾಣವಾಗಿದ್ದ ಅಕ್ರಮ ಕಟ್ಟಡಗಳನ್ಮ ಜಿಲ್ಲಾಡಳಿತ ತೆರುವುಗೊಳಿಸಿದೆ.ಅಕ್ರಮ ಕಟ್ಟಡಗಳು ರಾಜಾರೋಷವಾಗಿ ಎದ್ದು ನಿಂತಿರುವ ಬಗ್ಗೆ Tv10 ಕನ್ನಡ ಸುದ್ದಿ ವಾಹಿನಿ ನಿನ್ನೆ ಪ್ರಸಾರ ಮಾಡಿತ್ತು.ಈ ಬಗ್ಗೆ ಎಚ್ಚೆತ್ತ ಜಿಲ್ಲಾಡಳಿತ ಕೇವಲ 24 ಗಂಟೆಯೊಳಗೆ ಕ್ರಮ ಕೈಗೊಂಡಿದೆ.ಜಿಲ್ಲಾಧಿಕಾರಿ
![](https://tv10kannada.com/wp-content/uploads/2024/02/img-20240218-wa00363474101490829415972-1024x478.jpg)
![](https://tv10kannada.com/wp-content/uploads/2024/02/img-20240218-wa00388769261407026779770-1024x478.jpg)
![](https://tv10kannada.com/wp-content/uploads/2024/02/img-20240218-wa00325241412091856671532-1024x478.jpg)
ಡಾ.ಕೆ.ವಿ.ರಾಜೇಂದ್ರ ಆದೇಶದ ಮೇರೆಗೆ ಮೈಸೂರು ತಾಲೂಕು ತಹಸೀಲ್ದಾರ್ ಮಹೇಶ್ ಕುಮಾರ್, ರೆವಿನ್ಯೂ ಇನ್ಸ್ಪೆಕ್ಟರ್ ರಾಘವೇಂದ್ರ ನಾಯಕ್,ಗ್ರಾಮ ಆಡಳಿತಾಧಿಕಾರಿ ಮಹೇಶ್ ,ನಾಗೇಶ್ ಕುಮಾರ್,ಅಜೀಮ್ ಖಾನ್ ಮೈಸೂರು ಯುಪಿಆರ್ ನ ತಾಲೂಕು ಸರ್ವೆಯರ್ ಸುರೇಶ್ ರವರು ಅಕ್ರಮವಾಗಿ ನಿರ್ಮಿಸಲಾದ ಕಟ್ಟಡಗಳನ್ನ ತೆರುವುಗೊಳಿಸಿ ತಾಲೂಕು ಆಡಳಿತದ ವಶಕ್ಕೆ ಪಡೆದಿದ್ದಾರೆ.ಇದು Tv10 ಕನ್ನಡ ಸುದ್ದಿ ವಾಹಿನಿಯ ಇಂಪ್ಯಾಕ್ಟ್…