ಚೆನ್ನಪಟ್ಟಣ,ಆಗಸ್ಟ್29,Tv10 ಕನ್ನಡ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಪರಿಣಾಮ ಚೆನ್ನಪಟ್ಟಣ ರೈಲ್ವೆ ನಿಲ್ದಾಣ ಜಲಾವೃತವಾಯಿತು.ಕೆಲಕಾಲ ರೈಲು ಸಂಚಾರವೂ ವ್ಯತ್ಯಯವಾಯಿತು.ಮಳೆ ಪ್ರಮಾಣ ತಗ್ಗಿದ ನಂತರ ರೈಲು ಸಂಚಾರ ಆರಂಭಗೊಂಡಿತು…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…