50 ಕೆ.ಜಿ.ತೂಕದ ಬೂದುಬಾಳೆ ಗೊನೆ ಫಲ…ದಾಖಲೆ ಬೆಳೆ ಬೆಳೆದ ಹುಣಸೂರು ನಿವಾಸಿ…

50 ಕೆ.ಜಿ.ತೂಕದ ಬೂದುಬಾಳೆ ಗೊನೆ ಫಲ…ದಾಖಲೆ ಬೆಳೆ ಬೆಳೆದ ಹುಣಸೂರು ನಿವಾಸಿ…

50 ಕೆ.ಜಿ.ತೂಕದ ಬೂದುಬಾಳೆ ಗೊನೆ ಫಲ…ದಾಖಲೆ ಬೆಳೆ ಬೆಳೆದ ಹುಣಸೂರು ನಿವಾಸಿ…

ಹುಣಸೂರು,ಸೆ4,Tv10 ಕನ್ನಡ
ಸಹಜವಾಗಿ 15 ರಿಂದ 20 ಕೆ.ಜಿ.ತೂಕದ ಬೂದು ಬಾಳೆ ಗೊನೆ ನೋಡಿದ್ದೇವೆ.ಆದ್ರೆ ಹುಣಸೂರಿನ ಬಿಳಿಕೆರೆಯ ಹುಸೇನ್ ಪುರ ಗ್ರಾಮದ ಮಂಜುನಾಥ್ ಎಂಬುವರ ಬಾಳೆ ತೋಟದಲ್ಲಿ ಬೆಳೆದ ಬೂದುಬಾಳೆ 50 ಕೆ.ಜಿ.ಗೂ ಹೆಚ್ಚು ತೂಕ ಹೊಂದಿದೆ.ಸಹಜವಾಗಿ ಬೂದುಬಾಳೆ ಗೊನೆಯಲ್ಕಿ 40 ರಿಂದ 50 ಹಣ್ಣು ಫಲ ನೀಡುತ್ತದೆ.ಆದ್ರೆ ಈ ಗೊನೆಯಲ್ಲಿ 120 ಕ್ಕೂ ಹೆಚ್ಚು ಹಣ್ಣುಗಳು ಇವೆ.ಮೈಸೂರು ಸಿಟಿ ಸರ್ವೆಯರ್ ಆಗಿರುವ ಮಂಜುನಾಥ್ ರವರಿಗೆ ಸೇರಿದ ಬಾಳೆ ತೋಟದಲ್ಲಿ ಇಂತಹ ಗೊನೆ ಬೆಳೆದಿದೆ.ಹೆಚ್ಚಿನ ಭಾರದಿಂದಾಗಿ ಗಿಡದಿಂದ ಗೊನೆ ಕಳಚಿ ಬಿದ್ದಿದೆ.ಆದ್ರೂ ಹಣ್ಣುಗಳಿಗೆ ಯಾವುದೇ ಹಾನಿ ಆಗಿಲ್ಲ. ಗೊನೆಯನ್ನ ಪ್ರದರ್ಶಿಸಿದ ಸರ್ವೇಯರ್ ಮಂಜುನಾಥ್ ಇದೊಂದು ದಾಖಲೆ ಬೆಳೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ…

Spread the love

Related post

ಅರಣ್ಯ ಇಲಾಖೆ ಸಿಬ್ಬಂದಿಗಳ ಮೋಜುಮಸ್ತಿ…ರಸ್ತೆ ಬದಿ ಮಿಡ್ ನೈಟ್ ಪಾರ್ಟಿ…ಸ್ಥಳಕ್ಕೆ ಬಂದ ಪತ್ರಕರ್ತನ ಮೇಲೆ ಹಲ್ಲೆ…ಪ್ರಕರಣ ದಾಖಲು…

ಅರಣ್ಯ ಇಲಾಖೆ ಸಿಬ್ಬಂದಿಗಳ ಮೋಜುಮಸ್ತಿ…ರಸ್ತೆ ಬದಿ ಮಿಡ್ ನೈಟ್ ಪಾರ್ಟಿ…ಸ್ಥಳಕ್ಕೆ ಬಂದ…

ಅರಣ್ಯ ಇಲಾಖೆ ಸಿಬ್ಬಂದಿಗಳ ಮೋಜುಮಸ್ತಿ…ರಸ್ತೆ ಬದಿ ಮಿಡ್ ನೈಟ್ ಪಾರ್ಟಿ…ಸ್ಥಳಕ್ಕೆ ಬಂದ ಪತ್ರಕರ್ತನ ಮೇಲೆ ಹಲ್ಲೆ…ಪ್ರಕರಣ ದಾಖಲು… ಹುಣಸೂರು,ಮಾ23,Tv10 ಕನ್ನಡ ರಸ್ತೆ ಬದಿ ಅರಣ್ಯ ಇಲಾಖೆ ಸಿಬ್ಬಂದಿಗಳು ಮಿಡ್…
ಫ್ಲೆಕ್ಸ್ ಗಳಲ್ಲಿ ರಾಜಕಾರಣಿಗಳನ್ನೇ ಮೀರಿಸುತ್ತಿರುವ ಮಂಡ್ಯ ಎಸ್ಪಿ ಡಾ.ಶೋಭಾರಾಣಿ…

ಫ್ಲೆಕ್ಸ್ ಗಳಲ್ಲಿ ರಾಜಕಾರಣಿಗಳನ್ನೇ ಮೀರಿಸುತ್ತಿರುವ ಮಂಡ್ಯ ಎಸ್ಪಿ ಡಾ.ಶೋಭಾರಾಣಿ…

ಫ್ಲೆಕ್ಸ್ ಗಳಲ್ಲಿ ರಾಜಕಾರಣಿಗಳನ್ನೇ ಮೀರಿಸುತ್ತಿರುವ ಮಂಡ್ಯ ಎಸ್ಪಿ ಡಾ.ಶೋಭಾರಾಣಿ… ಮಂಡ್ಯ,ಮಾ21,Tv10 ಕನ್ನಡ ಮಂಡ್ಯ ಜಿಲ್ಲಾ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ರವರು ಫ್ಲೆಕ್ಸ್ ಗಳಲ್ಲಿ ರಾಜಕಾರಿಣಿಗಳನ್ನೇ ಮೀರಿಸುತ್ತಿದ್ದಾರೆ.ಮಂಡ್ಯದ ವಿವಿದೆಡೆ ಯುಗಾದಿ ಹಬ್ಬದ…
ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿ…ವೃದ್ದರೊಬ್ಬರಿಗೆ 8.50 ಲಕ್ಷ ವಂಚನೆ…ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…

ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿ…ವೃದ್ದರೊಬ್ಬರಿಗೆ 8.50 ಲಕ್ಷ ವಂಚನೆ…ಸೆನ್ ಪೊಲೀಸ್ ಠಾಣೆಯಲ್ಲಿ…

ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿ…ವೃದ್ದರೊಬ್ಬರಿಗೆ 8.50 ಲಕ್ಷ ವಂಚನೆ…ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು… ಮೈಸೂರು,ಮಾ20,Tv10 ಕನ್ನಡ ಡಿಜಿಟಲ್ ಅರೆಸ್ಟ್ ಭೀತಿ ಸೃಷ್ಟಿಸಿ ವೃದ್ದರೊಬ್ಬರಿಗೆ 8,50,047/- ರೂ ವಂಚಿಸಿದ…

Leave a Reply

Your email address will not be published. Required fields are marked *