ಮನೆ ಮನೆ ದಸರಾ…ಆಟೋಟಗಳಲ್ಲಿ ಭಾಗಿಯಾದ ಪೌರಕಾರ್ಮಿಕರು…

ಮನೆ ಮನೆ ದಸರಾ…ಆಟೋಟಗಳಲ್ಲಿ ಭಾಗಿಯಾದ ಪೌರಕಾರ್ಮಿಕರು…

  • Mysore
  • September 30, 2022
  • No Comment
  • 183

ಮನೆ ಮನೆ ದಸರಾ…ಆಟೋಟಗಳಲ್ಲಿ ಭಾಗಿಯಾದ ಪೌರಕಾರ್ಮಿಕರು…

ಮೈಸೂರು,ಸೆ30,Tv10 ಕನ್ನಡ
ನಗರದ ಸ್ವಚ್ಛತೆಯಲ್ಲೇ ಮುಳುಗಯವ ಪೌರಕಾರ್ಮಿಕರೂ ಸಹ ದಸರಾ ಸಂಭ್ರಮದಲ್ಲಿ ಭಾಗಿಯಾದರು.ವಾರ್ಡ್ 55 ರಲ್ಲಿ ಹಮ್ಮಿಕೊಳ್ಳಲಾಗಿದ್ದ ಮನೆ ಮನೆ ದಸರಾ ಕಾರ್ಯಕ್ರಮದಲ್ಲಿ ಇಂದು ಆಯೋಜಿಸಲಾಗಿದ್ದ ಆಟೋಟ ಸ್ಪರ್ಧೆಗಳಲ್ಲಿ ಪೌರಕಾರ್ಮಿಕರು ಭಾಗಿಯಾಗಿ ಸಂಭ್ರಮಿಸಿದರು.55 ನೇ ವಾರ್ಡಿನ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು. ನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ಅವರು ಚಾಲನೆ ನೀಡಿದರು.
ಮ್ಯೂಸಿಕಲ್ ಚೇರ್, ಲೆಮನ್ & ಸ್ಪೂನ್, ಬಕೆಟ್ ನಲ್ಲಿ ಬಾಲ್ ಹಾಕುವುದು, ಮಡಿಕೆ ಹೊಡೆಯುವುದು ಸ್ಪರ್ಧೆಗಳಲ್ಲಿ ಪೌರಕಾರ್ಮಿಕರು ಭಾಗವಹಿಸಿದರು.ಪೊರಕೆ ಹಿಡಿವ ಕೈಲಿ ಆಟದ ಪರಿಕರಗಳು ಕಂಡುಬಂತು.ಈ ವೇಳೆ ಮುಖಂಡರಾದ ಸಿ ಸಂದೀಪ್, ವಿ ಮಂಜುನಾಥ್, ಮಂಜುಳ, ಧರ್ಮೇಂದ್ರ, ಲಲಿತಾಂಬ, ದೇವೇಂದ್ರ ಸ್ವಾಮಿ, ಮಧು, ಬಸವರಾಜು, ರವಿ, ಶೇಖರ್ ಮುಂತಾದವರು ಹಾಜರಿದ್ದರು…

Spread the love

Related post

ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ…

ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ…

ಮಾಧ್ಯಮದವರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ… ಮೈಸೂರು,ಅ16,Tv10 ಕನ್ನಡ ಮಾಧ್ಯಮದ ಗೆಳೆಯರ ಜೊತೆ ರಿಷಬ್ ಶೆಟ್ಟಿ ಸೆಲ್ಫಿ ಕ್ಲಿಕ್ಕಿಸಿದ್ದಾರೆ.ಚಾಮುಂಡಿ ಬೆಟ್ಟಕ್ಕೆ ಭೇಟಿ‌ ನೀಡಿದ ವೇಳೆತಾವೇ ಮೊಬೈಲ್ ಪಡೆದು ಸೆಲ್ಫಿ…
ಉಪ ಪ್ರಾಂಶುಪಾಲರಾಗಿ ನೇಮಕ ಮಾಡುವ ಆಮಿಷ…7.45 ಲಕ್ಷ ವಂಚನೆ…ಸಿಎಆರ್ ಮುಖ್ಯಪೇದೆ,ಪತ್ನಿ ಸೇರಿದಂತೆ 7 ಮಂದಿ ವಿರುದ್ದ FIR…

ಉಪ ಪ್ರಾಂಶುಪಾಲರಾಗಿ ನೇಮಕ ಮಾಡುವ ಆಮಿಷ…7.45 ಲಕ್ಷ ವಂಚನೆ…ಸಿಎಆರ್ ಮುಖ್ಯಪೇದೆ,ಪತ್ನಿ ಸೇರಿದಂತೆ…

ಮೈಸೂರು,ಅ16,Tv10 ಕನ್ನಡ ಪಿಯು ಕಾಲೇಜಿಗೆ ಉಪ ಪ್ರಾಂಶುಪಾಲರಾಗಿ ಹಾಗೂ ಟ್ರಸ್ಟ್ ಗೆ ಟ್ರಸ್ಟಿಯಾಗಿ ನೇಮಕ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಸಿಎಆರ್ ಮುಖ್ಯಪೇದೆ ಹಾಗೂ ಪತ್ನಿ 7.45 ಲಕ್ಷ ವಂಚಿಸಿದ…
ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…

Leave a Reply

Your email address will not be published. Required fields are marked *