TV10 Kannada Exclusive

ಧಾರಾಕಾರ ಮಳೆಗೆ ಕುಸಿದ ಮನೆ…ರಸ್ತೆಗಳು ಜಲಾವೃತ…ಬದಲಿ ವ್ಯವಸ್ಥೆಗಾಗಿ ಸಂತ್ರಸ್ಥೆ ಮನವಿ…

ಧಾರಾಕಾರ ಮಳೆಗೆ ಕುಸಿದ ಮನೆ…ರಸ್ತೆಗಳು ಜಲಾವೃತ…ಬದಲಿ ವ್ಯವಸ್ಥೆಗಾಗಿ ಸಂತ್ರಸ್ಥೆ ಮನವಿ… ಟಿ.ನರಸೀಪುರ,ಆಗಸ್ಟ್29,Tv10 ಕನ್ನಡಮೈಸೂರಿನ ಟಿ.ನರಸೀಪುರದಲ್ಲಿ ವರುಣನ ಆರ್ಭಟಕ್ಕೆ ಮನೆ ಕುಸಿದಿದೆ.ಕಿರಗಸೂರು ಗ್ರಾಮದಲ್ಲಿ ಘಟನೆ ನಡೆದಿದೆ.ಜಮೀನು, ರಸ್ತೆಗಳು ಜಲಾವೃತವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಮನೆ ಕುಸಿತವಾಗಿದೆ.ನಿಂಗೇಗೌಡ ರಾಚಮ್ಮ ಎಂಬುವರಿಗೆ ಸೇರಿದ ಮನೆ. ಸಾಮಾಗ್ರಿಗಳೆಲ್ಲ ಸಂಪೂರ್ಣ ನಾಶವಾಗಿದೆ.ಮನೆ ಕುಸಿದು ಬೀಳುವ ಸಂದರ್ಭದಲ್ಲಿ ಯಾರು ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.ನಿಂಗೇಗೌಡ ರಾಚಮ್ಮನಿಗೆ ಇದ್ದ ಮನೆ ಇಲ್ಲದಂತಾಗಿದೆ.ಬದಲಿ ವ್ಯವಸ್ಥೆ ಅಥವಾ ಮನೆ ನಿರ್ಮಾಣ
Read More

ಸಾವಿನಲ್ಲೂ ಒಂದಾದ ತಾಯಿ ಮಗ…ಹೆಚ್.ಡಿ.ಕೋಟೆಯಲ್ಲಿ ಮನಕಲಕುವ ಘಟನೆ…

ಸಾವಿನಲ್ಲೂ ಒಂದಾದ ತಾಯಿ ಮಗ…ಹೆಚ್.ಡಿ.ಕೋಟೆಯಲ್ಲಿ ಮನಕಲಕುವ ಘಟನೆ… ಹೆಚ್.ಡಿ.ಕೋಟೆ,ಆಗಸ್ಟ್29,Tv10 ಕನ್ನಡ*ಸಾವಿನಲ್ಲೂ ತಾಯಿ ಮಗ ಒಂದಾದ ಮನಕಲಕುವ ಘಟನೆ ಹೆಚ್.ಡಿ.ಕೋಟೆ ಪಟ್ಟಣದ ಸಿದ್ದಪ್ಪಾಜಿ ರಸ್ತೆಯಲ್ಲಿ ನಡೆದಿದೆ. ಸಣ್ಣಮಂಚಮ್ಮ (58) ಮತ್ತು‌ ಕೃಷ್ಣ (42) ಮೃತಪಟ್ಟ ತಾಯಿ ಮಗ. ಹಠಾತ್ ಪಾರ್ಶ್ವ ವಾಯು ಗೆ ತಾಯಿ ಸಿಲುಕಿದ್ದಾರೆ. ಮೆದುಳಿಗೆ ಹಾನಿ ಆದ ಕಾರಣ ತಪಾಸಣೆ ಬಳಿಕ ತಾಯಿ ಬದುಕುವ ಸಾಧ್ಯತೆ ಇಲ್ಲ ಎಂದ ವೈದ್ಯರು ತಿಳಿಸಿದ್ದಾರೆ.ತಾಯಿ ಬದುಕಲ್ಲ ಎಂದು ಖಚಿತವಾಗುತ್ತಿದ್ದಂತೆಯೇ ಕೆಲವೇ ಕ್ಷಣದಲ್ಲಿ
Read More

ರಸ್ತೆ ಅಭಿವೃದ್ದಿಯಲ್ಲಿ ಗೋಲ್ ಮಾಲ್…ಮುಡಾ ಅಧಿಕಾರಿಗಳ ವಿರುದ್ದ ದೂರು…

ರಸ್ತೆ ಅಭಿವೃದ್ದಿಯಲ್ಲಿ ಗೋಲ್ ಮಾಲ್…ಅಧಿಕಾರಿಗಳಿಂದ ಅಧಿಕಾರಿಗಳ ವಿರುದ್ದ ದೂರು… ಮೈಸೂರು,ಆಗಸ್ಟ್ 26,Tv10 ಕನ್ನಡವಿಜಯನಗರ ಬಡಾವಣೆ ಒಂದನೇ ಹಂತ ವಾಟರ್ ಟ್ಯಾಂಕ್ ಹಾಗೂ ಫ್ರಾಧಿಕಾರದ ಕಲ್ಯಾಣಮಂಟಪ ಮುಂಭಾಗದಿಂದ ಹೊರವರ್ತುಲ ರಸ್ತೆಗೆ ಸಂಪರ್ಕಿಸುವ ರಸ್ತೆ ಅಭಿವೃದ್ದಿಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987 ಮತ್ತು ಕಾಮಗಾರಿಯ ಅನುಮೋದನೆಯ ಸರ್ಕಾರದ ಆದೇಶದ ಆದೇಶದನ್ವಯ ಕಲಂ 25(1) ಮತ್ತು 25 (2) ಅನ್ನು ಅನುಸರಿಸದೇ ಪ್ರಾಧಿಕಾರದ ನಿಧಿಯನ್ನು ಬಳಸಿ ಕಾಮಗಾರಿಗೆ ಹೆಚ್ಚು ವೆಚ್ಛ ಮಾಡಿರುವ ಆರೋಪ
Read More

ದಸರಾ ಗಜಪಡೆಗೆ ಕಬ್ಬು ಬೆಲ್ಲ ನೀಡಿದ ಮಾಜಿ ಸಿಎಂ ಬಿಎಸ್ವೈ…

ದಸರಾ ಗಜಪಡೆಗೆ ಕಬ್ಬು ಬೆಲ್ಲ ನೀಡಿದ ಮಾಜಿ ಸಿಎಂ ಬಿಎಸ್ವೈ… ಮೈಸೂರು,ಆಗಸ್ಟ್ 23,Tv10 ಕನ್ನಡದಸರಾ ಮಹೋತ್ಸವದಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಬಂದ ಗಜಪಡೆಗೆ ಮಾಜಿ ಸಿಎಂ ಬಿ.ಎಸ್.ಯೆಡಿಯೂರಪ್ಪ ರವರು ಕಬ್ಬು ಬೆಲ್ಲ ನೀಡಿ ಜಂಬೂಸವಾರಿಯ ಯಶಸ್ಸಿಗೆ ಶುಭಕೋರಿದರು.ವೀರ್ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡುವ ಮುನ್ನ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ದಸರಾ ಆನೆಗಳಿಗೆ ಉಪಚರಿಸಿದರು.ಈ ಸಂಧರ್ಭದಲ್ಲಿ ಸಚಿವ ಎಸ್ .ಟಿ. ಸೋಮಶೇಖರ್ ರವರು,ಸಂಸದ ಪ್ರತಾಪ್ ಸಿಂಹ,ಶಾಸಕರುಗಳಾದ ನಾಗೇಂದ್ರ, ನಿರಂಜನ ಕುಮಾರ್ ರವರುಗಳು
Read More

ಮೊಟ್ಟೆ ಎಸೆದ ಪ್ರಕರಣ ಹಾದಿ ರಂಪ ಬೀದಿ ರಂಪ ಮಾಡಬೇಡಿ…ಸಿದ್ದರಾಮಯ್ಯಗೆ ಹೆಚ್.ವಿಶ್ವನಾಥ್ ಸಲಹೆ…

ಮೊಟ್ಟೆ ಎಸೆದ ಪ್ರಕರಣ ಹಾದಿ ರಂಪ ಬೀದಿ ರಂಪ ಮಾಡಬೇಡಿ…ಸಿದ್ದರಾಮಯ್ಯಗೆ ಹೆಚ್.ವಿಶ್ವನಾಥ್ ಸಲಹೆ… ಮೈಸೂರು,ಆಗಸ್ಟ್22,Tv10 ಕನ್ನಡಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣಕ್ಕೆ ಹಳ್ಳಿಹಕ್ಕಿ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.ರಾಜಕೀಯ ಜೀವನದಲ್ಲಿ ಇದೆಲ್ಲಾ ಸಹಜ.ಆದರೆ ಮೊಟ್ಟೆ ಎಸೆದಿರುವುದು ಸರಿಯಲ್ಲ ಎಂದುವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಹೇಳಿದ್ದಾರೆ.ಈ ಘಟನೆಯನ್ನಸಿಎಂ, ಯಡಿಯೂರಪ್ಪ ಎಲ್ಲರೂ ಖಂಡಿಸಿದ್ದಾರೆ.ಇದನ್ನು ಹಾದಿರಂಪ ಬೀದಿ ರಂಪ‌ ಮಾಡಬೇಡಿ.ಮೊಟ್ಟೆ ಎಸೆತ ರಾಷ್ಟ್ರೀಯ ಸಮಸ್ಯೆಯಂತಾಗಿದೆ.ಇಷ್ಟಾದ ಮೇಲೂ ಮಡಿಕೇರಿ ಶಕ್ತಿ ಪ್ರದರ್ಶನ ಸರಿಯಲ್ಲ.ನಾಳೆ ಅನಾಹುತ
Read More

15 ವರ್ಷಗಳಿಂದ ಕಗ್ಗತ್ತಲಲ್ಲಿ ಮುಳುಗಿದ ಬಡಾವಣೆ…ಸಂಪರ್ಕಕ್ಕಾಗಿ ಅಲೆದಾಡುತ್ತಿರುವ ನಿವಾಸಿಗಳು…

15 ವರ್ಷಗಳಿಂದ ಕಗ್ಗತ್ತಲಲ್ಲಿ ಮುಳುಗಿದ ಬಡಾವಣೆ…ಸಂಪರ್ಕಕ್ಕಾಗಿ ಅಲೆದಾಡುತ್ತಿರುವ ನಿವಾಸಿಗಳು… ನಂಜನಗೂಡು,ಆಗಸ್ಟ್20,Tv10 ಕನ್ನಡಪ್ರತಿಯೊಬ್ಬರಿಗೂ ಮೂಲಭೂತ ಸೌಕರ್ಯ ಒದಗಿಸಬೇಕಾದ ಕರ್ತವ್ಯ ಸರ್ಕಾರದ್ದು.ಆದ್ರೆ ಕಳೆದ 15 ವರ್ಷಗಳಿಂದ ವಿದ್ಯುತ್ ಸಂಪರ್ಕವನ್ನೇ ಕಾಣದ ಬಡಾವಣೆಯೊಂದು ಕಗ್ಗಲತ್ತಲಿನಲ್ಲೇ ಮುಳುಗಿದೆ.ವಿದ್ಯುತ್ ಸಂಪರ್ಕಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡಿದ ನಿವಾಸಿಗಳು ಬೇಸತ್ತಿದ್ದಾರೆ.ನಂಜನಗೂಡು ತಾಲೂಕಿನ ಹಂಚೀಪುರ ಗ್ರಾಮದ(ದೇವರಾಯ ಶೆಟ್ಟಿಪುರ) ಹೊಸ ಬಡಾವಣೆ ನಿವಾಸಿಗಳು ವಿದ್ಯುತ್ ಗಾಗಿ ಪರಿಪಾಟಲು ಅನುಭವಿಸುತ್ತಿದ್ದಾರೆ.ಬೆಳಕೇ ಇಲ್ಲದ ಬಡಾವಣೆಯಲ್ಲಿ ಬಡಮಕ್ಕಳ ವಿದ್ಯಾಭ್ಯಾಸ ಮೊಟಕಾಗಿದೆ.ಬಂಡೀಪುರ ರಾಷ್ಟ್ರೀಯ ಉದ್ಯಾನದ ಕಾಡಂಚಿನಲ್ಲಿರುವ ಹಂಚೀಪುರ ಗ್ರಾಮದಲ್ಲಿ
Read More

ರೈಸ್ ಮಿಲ್ ಮೇಲೆ ಅಧಿಕಾರಿಗಳ ದಾಳಿ…ಭಾರಿ ಪ್ರಮಾಣದ ಅನ್ನಭಾಗ್ಯ ಅಕ್ಕಿ,ರಾಗಿ ಪತ್ತೆ…

ರೈಸ್ ಮಿಲ್ ಮೇಲೆ ಅಧಿಕಾರಿಗಳ ದಾಳಿ…ಭಾರಿ ಪ್ರಮಾಣದ ಅನ್ನಭಾಗ್ಯ ಅಕ್ಕಿ,ರಾಗಿ ಪತ್ತೆ… ನಂಜನಗೂಡು,ಆಗಸ್ಟ್20,Tv10 ಕನ್ನಡಫಲಾನುಭವಿಗಳಿಗೆ ಸೇರಬೇಕಾದ ಅನ್ನಭಾಗ್ಯ ಅಕ್ಕಿ ದಂಧೆಕೋರರಿಗೆ ತಲುಪಿದೆ.ಖಾಸಗಿ ರೈಸ್ ಮಿಲ್ ನಲ್ಲಿ ಭಾರಿ ಪ್ರಮಾಣದ ಅನ್ನಭಾಗ್ಯ ಅಕ್ಕಿ ಮತ್ತು ರಾಗಿ ಪತ್ತೆಯಾಗಿದೆ.ತಹಸೀಲ್ದಾರ್ ಶಿವಮೂರ್ತಿ ಮತ್ತು ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಭಾರಿ ಪ್ರಮಾಣದ ಪಡಿತರ ವಶಪಡಿಸಿಕೊಂಡಿದ್ದಾರೆ. ನಂಜನಗೂಡು ತಾಲೂಕಿನ ಕಲ್ಮಳ್ಳಿ ಗ್ರಾಮದಲ್ಲಿರುವ ಶ್ರೀ ಶಂಭುಲಿಂಗೇಶ್ವರ ರೈಸ್ ಮಿಲ್ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಂಬೇಡ್ಕರ್
Read More

ಟ್ರಾನ್ಫರ್ ಸರ್ಟಿಫಿಕೇಟ್ ಗೆ 8 ಸಾವಿರ ಡಿಮ್ಯಾಂಡ್…ಪೋಷಕ ಹೈರಾಣು…ನ್ಯಾಯಕ್ಕಾಗಿ ಬಿಇಓ ಕಚೇರಿ ಮುಂದೆ ಕುಳಿತ ತಂದೆ…

ಟ್ರಾನ್ಫರ್ ಸರ್ಟಿಫಿಕೇಟ್ ಗೆ 8 ಸಾವಿರ ಡಿಮ್ಯಾಂಡ್…ಪೋಷಕ ಹೈರಾಣು…ನ್ಯಾಯಕ್ಕಾಗಿ ಬಿಇಓ ಕಚೇರಿ ಮುಂದೆ ಕುಳಿತ ತಂದೆ… ನಂಜನಗೂಡು,ಆಗಸ್ಟ್18,Tv10 ಕನ್ನಡಶಾಲೆ ವರ್ಗಾವಣೆ ಪತ್ರ(TC) ನೀಡಲು ಖಾಸಗಿ ಶಾಲೆ 8 ಸಾವಿರಕ್ಕೆ ಬೇಡಿಕೆ ಇಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ.ಖಾಸಗಿ ಶಾಲೆಯ ಸುಲಿಗೆ ಕ್ರಮಕ್ಕೆ ಪೋಷಕ ಹೈರಾಣರಾಗಿದ್ದಾರೆ.ನ್ಯಾಯಕ್ಕಾಗಿ ಬಿಇಓ ಕಚೇರಿ ಬಾಗಿಲ ಬಳಿ ಕುಳಿತಿದ್ದಾರೆ. ನಂಜನಗೂಡು ತಾಲೂಕಿನ ತಾಂಡವಪುರದ ಜಾಫರ್ ಎಂಬುವರಿಗೆ ಇಂತಹ ಕಹಿ ಅನುಭವ ಆಗಿದೆ.ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಜಾಫರ್ ಮೂರು
Read More

ಮುಡಾಗೆ ತಾಂತ್ರಿಕ ಸಮಿತಿ ಭೇಟಿ…ಕಡತಗಳ ಪರಿಶೀಲನೆ…

ಮುಡಾಗೆ ತಾಂತ್ರಿಕ ಸಮಿತಿ ಭೇಟಿ…ಕಡತಗಳ ಪರಿಶೀಲನೆ… ಮೈಸೂರು,ಆಗಸ್ಟ್18,Tv10 ಕನ್ನಡಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆದಿರುವ ಅವ್ಯವಹಾರಗಳ ಕಡತಗಳ ಪರಿಶೀಲನೆಗಾಗಿ ರಚಿಸಲಾದ ತಾಂತ್ರಿಕ ಸಮಿತಿ ಭೇಟಿ ಮುಡಾ ಗೆ ಭೇಟಿ ನೀಡಿದೆ.ಮುರಳೀಧರ್ ನೇತೃತ್ವದ ಮೂವರನ್ನೊಳಗೊಂಡ ತಂಡ ಭೇಟಿ ನೀಡಿದೆ.ಸಾರ್ವಜನಿಕರಿಂದ ಹಲವಾರು ದೂರುಗಳು ಬಂದ ಹಿನ್ನಲೆ ಹಾಗೂ ಆಯುಕ್ತರು ಮತ್ತು ಅಧ್ಯಕ್ಷರು ಪರಸ್ಪರ ಸಲ್ಲಿಸಿದ ದೂರಿನ ಕಾರಣ ಕಡತಗಳ ಪರಿಶೀಲನೆಗಾಗಿ ತಾಂತ್ರಿಕ ಸಮಿತಿ ರಚಿಸಲಾಗಿತ್ತು.ಆಗಸ್ಟ್ 17 ರಂದು ಮುರಳೀಧರ್ ನೇತೃತ್ವದ ಸಮಿತಿ ಮುಡಾಗೆ ಭೇಟಿ
Read More

ಮುಖ್ಯಮಂತ್ರಿ @BSBommai ಅವರು

ಮುಖ್ಯಮಂತ್ರಿ @BSBommai ಅವರು ಇಂದು ಬೆಂಗಳೂರಿನ ರಾಜಭವನದ ಗಾಜಿನ ಮನೆಯ ಆವರಣದಲ್ಲಿ ನಡೆದ ರಾಜ್ಯ ಉಚ್ಚನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಶುಭಕೋರಿದರು.1/2 https://t.co/SHaCzgjCDn
Read More