ಮೈಸೂರು-ಕುಶಾಲನಗರ ನಡುವೆ 4 ಪಥದ Expressway ನಿರ್ಮಾಣ ಕಾಮಗಾರಿಯನ್ನು ಆರಂಭಿಸಲು ಶೀಘ್ರ ಭೂಸ್ವಾಧೀನ ಮುಗಿಸುವ ಸಲುವಾಗಿ ಇಂದು (05/06/23) ಬೆಂಗಳೂರಿನಲ್ಲಿರುವ NHAI ಕಚೇರಿಯಲ್ಲಿ ಚೀಫ್ ಇಂಜಿನಿಯರ್ ವಿವೇಕ್ ಜೈಸ್ವಾಲ್ ಅವರ ಜೊತೆ ಸಂಸದ ಪ್ರತಾಪ್ ಸಿಂಹ ಸಭೆ ನಡೆಸಿದರು
- TV10 Kannada Exclusive
- June 5, 2023
- No Comment
- 92