ಗೋಬಿ ಮಂಚೂರಿ ವ್ಯವಹಾರದಲ್ಲಿ ನಷ್ಟ…ಯುವಕ ಆತ್ಮಹತ್ಯೆ…
- TV10 Kannada Exclusive
- October 27, 2023
- No Comment
- 107
ಮೈಸೂರು,ಅ27,Tv10 ಕನ್ನಡ
ಗೋಬಿ ಮಂಚೂರಿ ವ್ಯವಹಾರದಲ್ಲಿ ತೀವ್ರ ನಷ್ಟ ಅನುಭವಿಸಿದ ಹಿನ್ನಲೆ ಯುವಕ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ನಲ್ಲಿ ನಡೆದಿದೆ.ಸೂರ್ಯಕುಮಾರ್(25) ಮೃತ ದುರ್ದೈವಿ.ವ್ಯಾಪಾರದಲ್ಲಿ ನಷ್ಟ ಅನುಭಿಸಿದ ಸೂರ್ಯಕುಮಾರ್ ಸಾಲಗಾರನಾಗಿದ್ದನೆಂದು ಹೇಳಲಾಗಿದೆ.ಈ ಕುರಿತಂತೆ ವಿಧ್ಯಾರಣ್ಯಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…