ಮಹಿಳೆ ಬರ್ಬರ ಕೊಲೆ…ಅಕ್ರಮ ಸಂಭಂಧ ಶಂಕೆ…ಆರೋಪಿ ಪರಾರಿ…

ಮಹಿಳೆ ಬರ್ಬರ ಕೊಲೆ…ಅಕ್ರಮ ಸಂಭಂಧ ಶಂಕೆ…ಆರೋಪಿ ಪರಾರಿ…

ನಂಜನಗೂಡು,ಜುಲೈ29,Tv10 ಕನ್ನಡ
ಮೈಸೂರು ಜಿಲ್ಲೆಯಲ್ಲಿ ಮಹಿಳೆ ಕೊಚ್ಚಿ ಬರ್ಬರ ಹತ್ಯೆ ಮಾಡಲಾಗಿದೆ.
ಮಿಣುಕಮ್ಮ( 45) ಕೊಲೆಯಾದ ಮಹಿಳೆ.
ನಂಜನಗೂಡು ತಾಲ್ಲೂಕು ಹಳೇಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಅದೇ ಗ್ರಾಮದ ಮಹದೇವನಾಯಕ ಕೊಲೆ ಮಾಡಿರುವ ಆರೋಪಿ.ಇಂದು ಬೆಳಿಗ್ಗೆ ಹಾಲು ತರಲು ಮಿಣುಕಮ್ಮ ಹೊರಗಡೆ ಬಂದಾಗ ಕೊಲೆ ಮಾಡಲಾಗಿದೆ.
ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಮಹದೇವನಾಯಕ ಪರಾರಿಯಾಗಿದ್ದಾನೆ.ಮಿಣುಕಮ್ಮ ಹಾಗೂ ಮಹದೇವನಾಯಕ ನಡುವೆ ಅಕ್ರಮ ಸಂಭಂಧ ಇತ್ತು ಎಂದು ಹೇಳಲಾಗಿದೆ.ಇತ್ತೀಚೆಗರ ಮತ್ತೋರ್ವನ ಜೊತೆ ಮಿಣುಕಮ್ಮ ಸಂಭಂಧ ಬೆಳೆಸಿದ್ದಳೆಂದು ಹೇಳಲಾಗಿದೆ.ಈ ಹಿನ್ನಲೆ ಇಂದು ಬೆಳಿಗ್ಗೆ ಮಹದೇವನಾಯಕ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಕೌಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

ಶಬರಿಮಲೆಯಲ್ಲಿ ಮಂಡಲಪೂಜೆ…ಹರಿಬಂದ ಭಕ್ತಸಾಗರ…ಅವ್ಯವಸ್ಥೆ…ಭಕ್ತರ ಪರದಾಟ…

ಶಬರಿಮಲೆಯಲ್ಲಿ ಮಂಡಲಪೂಜೆ…ಹರಿಬಂದ ಭಕ್ತಸಾಗರ…ಅವ್ಯವಸ್ಥೆ…ಭಕ್ತರ ಪರದಾಟ…

ಶಬರಿಮಲೆಯಲ್ಲಿ ಮಂಡಲಪೂಜೆ…ಹರಿಬಂದ ಭಕ್ತಸಾಗರ…ಅವ್ಯವಸ್ಥೆ…ಭಕ್ತರ ಪರದಾಟ… ಶಬರಿಮಲೆ,ನ19,Tv10 ಕನ್ನಡ ಶಬರಿಮಲೆಯಲ್ಲಿ ಮಂಡಲಪೂಜೆ ಆರಂಭವಾದ ಹಿನ್ನಲೆ ಭಕ್ತಸಾಗರವೇ ಹರಿದುಬಂದಿದೆ.ನವೆಂಬರ್ 17 ರಿಂದ ಮಂಡಲಪೂಜೆ ಆರಂಭವಾಗಿದೆ.ನಾಡಿನ ವಿವಿದ ಭಾಗಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು…
ಠಾಣೆಯಲ್ಲೇ ಮಹಿಳಾ ಪೇದೆ ಮೇಲೆ ಮಹಿಳೆಯಿಂದ ಹಲ್ಲೆ…ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ…ಮಹಿಳೆ ವಿರುದ್ದ FIR…

ಠಾಣೆಯಲ್ಲೇ ಮಹಿಳಾ ಪೇದೆ ಮೇಲೆ ಮಹಿಳೆಯಿಂದ ಹಲ್ಲೆ…ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ…ಮಹಿಳೆ…

ಮೈಸೂರು,ನ19,Tv10 ಕನ್ನಡ ಕರ್ತವ್ಯನಿರತ ಮಹಿಳಾ ಪೇದೆ ಮೇಲೆ ಠಾಣೆಯಲ್ಲೇ ಮಹಿಳೆಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ನಡೆದಿದೆ.ಹಲ್ಲೆ ನಡೆಸಿದ ಮಹಿಳೆ…
ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು…ಕಾಯಿ ಕೀಳುವ ವೇಳೆ ದುರ್ಘಟನೆ…ಶಾಸಕ ದರ್ಶನ್ ದೃವನಾರಾಯಣ್ ಸಾಂತ್ವನ…

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು…ಕಾಯಿ ಕೀಳುವ ವೇಳೆ ದುರ್ಘಟನೆ…ಶಾಸಕ ದರ್ಶನ್…

ತೆಂಗಿನ ಮರದಿಂದ ಬಿದ್ದು ವ್ಯಕ್ತಿ ಸಾವು…ಕಾಯಿ ಕೀಳುವ ವೇಳೆ ದುರ್ಘಟನೆ…ಶಾಸಕ ದರ್ಶನ್ ದೃವನಾರಾಯಣ್ ಸಾಂತ್ವನ… ನಂಜನಗೂಡು,ನ18,Tv10 ಕನ್ನಡ ತೆಂಗಿನಕಾಯಿ ಕೀಳುವ ವೇಳೆ ಆಯತಪ್ಪಿ ಬಿದ್ದು ಕೂಲಿ ಕಾರ್ಮಿಕ ಸಾವನ್ನಪ್ಪಿದ…

Leave a Reply

Your email address will not be published. Required fields are marked *