ರಸ್ತೆ ಅಪಘಾತ…ಬೈಕ್ ಸವಾರ ಸ್ಥಳದಲ್ಲೇ ಸಾವು…ಇಬ್ಬರಿಗೆ ಗಂಭೀರ ಗಾಯ…

ರಸ್ತೆ ಅಪಘಾತ…ಬೈಕ್ ಸವಾರ ಸ್ಥಳದಲ್ಲೇ ಸಾವು…ಇಬ್ಬರಿಗೆ ಗಂಭೀರ ಗಾಯ…

ರಸ್ತೆ ಅಪಘಾತ…ಬೈಕ್ ಸವಾರ ಸ್ಥಳದಲ್ಲೇ ಸಾವು…ಇಬ್ಬರಿಗೆ ಗಂಭೀರ ಗಾಯ…

ತಿ.ನರಸೀಪುರ,ಸೆ19,Tv10 ಕನ್ನಡ
ಬೈಕ್ ಮತ್ತು ಕಾರಿನ ನಡುವೆ ನಡೆದ ಅಪಘಾತದಲ್ಲಿ
ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಟಿ.ನರಸೀಪುರದಲ್ಲಿ ನಡೆದಿದೆ.
ಇನ್ನಿಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಟಿ. ನರಸೀಪುರ ಮುಖ್ಯ ರಸ್ತೆಯ ಹಿಂಡವಾಳು ಗ್ರಾಮದ ಬಳಿ ಘಟನೆ ನಡೆದಿದೆ.
ಹಳೆ ಕೆಂಪಯ್ಯನಹುಂಡಿ ಗ್ರಾಮದ ಅಭಿಜಿತ್ (26) ಸ್ಥಳದಲ್ಲೇ ಮೃತಪಟ್ಟ ಯುವಕ.
ಪ್ರಸನ್ನ (22), ಕಾರ್ತಿಕ್ (20)ಗಂಭೀರ ಗಾಯಗೊಂಡವರು.
ಗಾಯಾಳುಗಳನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಿ.ನರಸೀಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

ಮರಗಳ ಹನನ ಪ್ರಕರಣ…ಓರ್ವನ ಬಂಧನ…ಕೊನೆಗೂ ಎಚ್ಚೆತ್ತ ಅರಣ್ಯ ಇಲಾಖೆ…

ಮರಗಳ ಹನನ ಪ್ರಕರಣ…ಓರ್ವನ ಬಂಧನ…ಕೊನೆಗೂ ಎಚ್ಚೆತ್ತ ಅರಣ್ಯ ಇಲಾಖೆ…

ನಂಜನಗೂಡು,ಮಾ26,Tv10 ಕನ್ನಡ ಕೊನೆಗೂ ನಂಜನಗೂಡು ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.ಕಪಿಲಾ ನದಿ ದಂಡೆಯ ಸರ್ಕಾರಿ ಜಮೀನಿನಲ್ಲಿ ಬೆಳೆದಿದ್ದ ಭಾರಿ ಮರಗಳಿಗೆ ಕೊಡಲಿ ಹಾಕಿದ ಆರೋಪಿಯೊಬ್ಬನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆಲತ್ತೂರು…
ಮುಡಾ(MDA)ಮತ್ತೊಂದು ಎಡವಟ್ಟು…ಮಾಸಿಕ 265/- ಕ್ಕೆ ಮೊಬೈಲ್ ಟವರ್ ಅಳವಡಿಕೆಗೆ ಅನುಮತಿ…ಮುಡಾ ಕಟ್ಟಡದ ಮೇಲೆ ಸ್ಥಾಪನೆ…ಬಾಡಿಗೆಯನ್ನೂ ವಸೂಲಿ ಮಾಡದ ಮುಡಾ…ಬೆಳಕಿಗೆ ಬಂದ ಭಾರಿ ಗೋಲ್ ಮಾಲ್…

ಮುಡಾ(MDA)ಮತ್ತೊಂದು ಎಡವಟ್ಟು…ಮಾಸಿಕ 265/- ಕ್ಕೆ ಮೊಬೈಲ್ ಟವರ್ ಅಳವಡಿಕೆಗೆ ಅನುಮತಿ…ಮುಡಾ ಕಟ್ಟಡದ…

ಮುಡಾ(MDA)ಮತ್ತೊಂದು ಎಡವಟ್ಟು…ಮಾಸಿಕ 265/- ಕ್ಕೆ ಮೊಬೈಲ್ ಟವರ್ ಅಳವಡಿಕೆಗೆ ಅನುಮತಿ…ಮುಡಾ ಕಟ್ಟಡದ ಮೇಲೆ ಸ್ಥಾಪನೆ…ಬಾಡಿಗೆಯನ್ನೂ ವಸೂಲಿ ಮಾಡದ ಮುಡಾ…ಬೆಳಕಿಗೆ ಬಂದ ಭಾರಿ ಗೋಲ್ ಮಾಲ್… ಮೈಸೂರು,ಮಾ26,Tv10 ಕನ್ನಡ ಮುಡಾ(MDA)…
ಅರಣ್ಯ ಇಲಾಖೆ ಸಿಬ್ಬಂದಿಗಳ ಮೋಜುಮಸ್ತಿ…ರಸ್ತೆ ಬದಿ ಮಿಡ್ ನೈಟ್ ಪಾರ್ಟಿ…ಸ್ಥಳಕ್ಕೆ ಬಂದ ಪತ್ರಕರ್ತನ ಮೇಲೆ ಹಲ್ಲೆ…ಪ್ರಕರಣ ದಾಖಲು…

ಅರಣ್ಯ ಇಲಾಖೆ ಸಿಬ್ಬಂದಿಗಳ ಮೋಜುಮಸ್ತಿ…ರಸ್ತೆ ಬದಿ ಮಿಡ್ ನೈಟ್ ಪಾರ್ಟಿ…ಸ್ಥಳಕ್ಕೆ ಬಂದ…

ಅರಣ್ಯ ಇಲಾಖೆ ಸಿಬ್ಬಂದಿಗಳ ಮೋಜುಮಸ್ತಿ…ರಸ್ತೆ ಬದಿ ಮಿಡ್ ನೈಟ್ ಪಾರ್ಟಿ…ಸ್ಥಳಕ್ಕೆ ಬಂದ ಪತ್ರಕರ್ತನ ಮೇಲೆ ಹಲ್ಲೆ…ಪ್ರಕರಣ ದಾಖಲು… ಹುಣಸೂರು,ಮಾ23,Tv10 ಕನ್ನಡ ರಸ್ತೆ ಬದಿ ಅರಣ್ಯ ಇಲಾಖೆ ಸಿಬ್ಬಂದಿಗಳು ಮಿಡ್…

Leave a Reply

Your email address will not be published. Required fields are marked *