ಕೌಟುಂಬಿಕ ಕಲಹ…ಪತ್ನಿಯನ್ನ ಕೊಂದು ಪರಾರಿಯಾದ ಪತಿ…
ಮಂಡ್ಯ,ಜು7,Tv10 ಕನ್ನಡಕೌಟುಂಬಿಕ ಕಲಹ ಹಿನ್ನಲೆ ಪತ್ನಿಯನ್ನ ಕೊಂದ ಪತಿರಾಯ ಪರಾರಿಯಾದ ಘಟನೆ ಮಂಡ್ಯ ಜಿಲ್ಲೆಪಾಂಡವಪುರ ತಾಲೂಕಿನ ಹೊಸ ಯರಗನಹಳ್ಳಿಯಲ್ಲಿ ನಡೆದಿದೆ.ಪತ್ನಿಯನ್ನ ಕೊಂದ ನಂತರಮಗುವಿನ ಮೇಲೂ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.ವರ್ಷಿತಾ(24) ಪತಿಯಿಂದ ಕೊಲೆಯಾದ ಪತ್ನಿ.ಆರೋಪಿ ಪತಿ ಗೌತಮ್(34)ಹತ್ಯೆಗೈದು ಪರಾರಿಯಾಗಿದ್ದಾನೆ.ಮಾರಣಾಂತಿಕ ಹಲ್ಲೆಯಿಂದ 2 ವರ್ಷದ ಗಂಡು ಮಗು ಚಿಂತಾಜನಕ ಸ್ಥಿತಿಯಲ್ಲಿದೆ.ಸ್ಥಳಕ್ಕೆ ಪೊಲೀಸರ ಭೇಟಿ, ಪರಿಶೀಲನೆ ನಡೆಸಿದ್ದಾರೆ.ಕೆ.ಆರ್.ಎಸ್.ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…
Read More