ಶ್ರೀರಂಗಪಟ್ಟಣ ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಜಾತ್ರೆಯಲ್ಲಿ ನಡೆದ ಜಾಯಿಂಟ್ ಬಿಲ್ ಅವಘಡದಲ್ಲಿ

ಶ್ರೀರಂಗಪಟ್ಟಣ ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಜಾತ್ರೆಯಲ್ಲಿ ನಡೆದ ಜಾಯಿಂಟ್ ಬಿಲ್ ಅವಘಡದಲ್ಲಿ

ಮುಖ್ಯಬೀದಿಯಲ್ಲಿ ಬಸ್ಟ್ಯಾಂಡ್ ವರೆಗೆ ದೇಣಿಗೆ ಸಂಗ್ರಹಿಸಿ ಮಣಿಪಾಲ್ ಹಾಸ್ಪಿಟಲ್ ನಲ್ಲಿ ಇರುವ ಪೋಷಕರಿಗೆ ತಲುಪಿಸಲಾಯಿತು ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿಯಾದ ಚಂದನ್ ಶ್ರೀರಂಗಪಟ್ಟಣ ಜಿಲ್ಲಾ ಪ್ರಮುಖರಾದ ಬಾಲರಾಜ್ ವಕೀಲರು ತಾಲೂಕು ಸಂಚಾಲಕರಾದ ಶ್ಯಾಮ್ ಸುಂದರ್ ತಾಲೂಕು ಕಾರ್ಯದರ್ಶಿಯಾದ ಹರ್ಷ ತಾಲೂಕು ಆರ್ಥಿಕ ಸ್ವಾವಲಂಬಂದ್ ಪ್ರಮುಖರಾದ ಸತೀಶ್ ದರೆಸ್ ಕುಪ್ಪೆ ನಗರ ಸಂಚಾಲಕರಾದ ಮದನ್ ಗೌಡ ಸಹ ಸಂಚಾಲಕರಾದ ಶಿವು ನಾಯಕ್ ಇಂದು ಯುವ ವಾಹಿನಿಯ ಶರತ್ ಪ್ರೇಮ್ ಶೆಟ್ಟಳ್ಳಿ ಹೋಬಳಿಯ ಪ್ರಧಾನ ಕಾರ್ಯದರ್ಶಿಯಾದ ಚಂದ್ರು ಕಾರ್ಯದರ್ಶಿಯಾದ ರವಿ ಅವರು ಹಾಗೂ ಜಾಗರಣ ವೇದಿಕೆ ಕಾರ್ಯಕರ್ತರು ಉಪಸ್ಥಿತರಿದ್ದರು 25384 ರೂಗಳನ್ನು ಸಂಗ್ರಹಿಸಿದ್ದು ಪೋಷಕರ ಮುಂದೆ ಎಣಿಕೆ ಮಾಡಿ ಪೋಷಕರಿಗೆ ತಲುಪಿಸಲಾಯಿತು

ಅಪಘಾತವಾದ ಶ್ರೀ ಕುಮಾರಿ ಶ್ರೀ ದಿವ್ಯ ರವರ ಚಿಕಿತ್ಸೆಗೆಂದು ಶ್ರೀರಂಗಪಟ್ಟಣದ ನಗರದಲ್ಲಿ ರಂಗನಾಥ ಸ್ವಾಮಿ ದೇವಸ್ಥಾನದಿಂದ

ಶ್ರೀರಂಗಪಟ್ಟಣ ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಜಾತ್ರೆಯಲ್ಲಿ ನಡೆದ ಜಾಯಿಂಟ್ ಬಿಲ್ ಅವಘಡದಲ್ಲಿ

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *