ಶ್ರೀರಂಗಪಟ್ಟಣ ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಜಾತ್ರೆಯಲ್ಲಿ ನಡೆದ ಜಾಯಿಂಟ್ ಬಿಲ್ ಅವಘಡದಲ್ಲಿ

ಶ್ರೀರಂಗಪಟ್ಟಣ ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಜಾತ್ರೆಯಲ್ಲಿ ನಡೆದ ಜಾಯಿಂಟ್ ಬಿಲ್ ಅವಘಡದಲ್ಲಿ

ಮುಖ್ಯಬೀದಿಯಲ್ಲಿ ಬಸ್ಟ್ಯಾಂಡ್ ವರೆಗೆ ದೇಣಿಗೆ ಸಂಗ್ರಹಿಸಿ ಮಣಿಪಾಲ್ ಹಾಸ್ಪಿಟಲ್ ನಲ್ಲಿ ಇರುವ ಪೋಷಕರಿಗೆ ತಲುಪಿಸಲಾಯಿತು ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿಯಾದ ಚಂದನ್ ಶ್ರೀರಂಗಪಟ್ಟಣ ಜಿಲ್ಲಾ ಪ್ರಮುಖರಾದ ಬಾಲರಾಜ್ ವಕೀಲರು ತಾಲೂಕು ಸಂಚಾಲಕರಾದ ಶ್ಯಾಮ್ ಸುಂದರ್ ತಾಲೂಕು ಕಾರ್ಯದರ್ಶಿಯಾದ ಹರ್ಷ ತಾಲೂಕು ಆರ್ಥಿಕ ಸ್ವಾವಲಂಬಂದ್ ಪ್ರಮುಖರಾದ ಸತೀಶ್ ದರೆಸ್ ಕುಪ್ಪೆ ನಗರ ಸಂಚಾಲಕರಾದ ಮದನ್ ಗೌಡ ಸಹ ಸಂಚಾಲಕರಾದ ಶಿವು ನಾಯಕ್ ಇಂದು ಯುವ ವಾಹಿನಿಯ ಶರತ್ ಪ್ರೇಮ್ ಶೆಟ್ಟಳ್ಳಿ ಹೋಬಳಿಯ ಪ್ರಧಾನ ಕಾರ್ಯದರ್ಶಿಯಾದ ಚಂದ್ರು ಕಾರ್ಯದರ್ಶಿಯಾದ ರವಿ ಅವರು ಹಾಗೂ ಜಾಗರಣ ವೇದಿಕೆ ಕಾರ್ಯಕರ್ತರು ಉಪಸ್ಥಿತರಿದ್ದರು 25384 ರೂಗಳನ್ನು ಸಂಗ್ರಹಿಸಿದ್ದು ಪೋಷಕರ ಮುಂದೆ ಎಣಿಕೆ ಮಾಡಿ ಪೋಷಕರಿಗೆ ತಲುಪಿಸಲಾಯಿತು

ಅಪಘಾತವಾದ ಶ್ರೀ ಕುಮಾರಿ ಶ್ರೀ ದಿವ್ಯ ರವರ ಚಿಕಿತ್ಸೆಗೆಂದು ಶ್ರೀರಂಗಪಟ್ಟಣದ ನಗರದಲ್ಲಿ ರಂಗನಾಥ ಸ್ವಾಮಿ ದೇವಸ್ಥಾನದಿಂದ

ಶ್ರೀರಂಗಪಟ್ಟಣ ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಜಾತ್ರೆಯಲ್ಲಿ ನಡೆದ ಜಾಯಿಂಟ್ ಬಿಲ್ ಅವಘಡದಲ್ಲಿ

Spread the love

Related post

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…
ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025 ಕಿರೀಟ…

ಪೀಡಿಯಾಟ್ರಿಕ್ ನ್ಯೂರೋಲಾಜಿಸ್ಟ್ ಡಾ. ಅನುಷಾ ರಾಜ್ ಗೆ ಮಿಸ್. ಮೆಡಿಕ್ವೀನ್ 2025…

ಮೈಸೂರು,ಜೂ26,Tv10 ಕನ್ನಡ ಮೈಸೂರಿನ ಪೀಡಿಯಾಟ್ರಿಕ್ ನ್ಯೂರಾಲಜಿಸ್ಟ್ ಡಾ.ಅನೂಷಾ ರಾಜ್ ರವರು ಮಿಸ್ ಮೆಡಿಕ್ವೀನ್ 2025 ಸ್ಪರ್ಧೆಯಲ್ಲಿ ವಿಜಯಿಯಾಗಿ ಹೊರಹೊಮ್ಮಿದ್ದಾರೆ. ಜೂನ್ 22 ರಂದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಸ್ಪರ್ಧೆಯಲ್ಲಿ…

Leave a Reply

Your email address will not be published. Required fields are marked *