ಶ್ರೀರಂಗಪಟ್ಟಣ ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಜಾತ್ರೆಯಲ್ಲಿ ನಡೆದ ಜಾಯಿಂಟ್ ಬಿಲ್ ಅವಘಡದಲ್ಲಿ
- TV10 Kannada Exclusive
- February 5, 2023
- No Comment
- 93
ಮುಖ್ಯಬೀದಿಯಲ್ಲಿ ಬಸ್ಟ್ಯಾಂಡ್ ವರೆಗೆ ದೇಣಿಗೆ ಸಂಗ್ರಹಿಸಿ ಮಣಿಪಾಲ್ ಹಾಸ್ಪಿಟಲ್ ನಲ್ಲಿ ಇರುವ ಪೋಷಕರಿಗೆ ತಲುಪಿಸಲಾಯಿತು ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿಯಾದ ಚಂದನ್ ಶ್ರೀರಂಗಪಟ್ಟಣ ಜಿಲ್ಲಾ ಪ್ರಮುಖರಾದ ಬಾಲರಾಜ್ ವಕೀಲರು ತಾಲೂಕು ಸಂಚಾಲಕರಾದ ಶ್ಯಾಮ್ ಸುಂದರ್ ತಾಲೂಕು ಕಾರ್ಯದರ್ಶಿಯಾದ ಹರ್ಷ ತಾಲೂಕು ಆರ್ಥಿಕ ಸ್ವಾವಲಂಬಂದ್ ಪ್ರಮುಖರಾದ ಸತೀಶ್ ದರೆಸ್ ಕುಪ್ಪೆ ನಗರ ಸಂಚಾಲಕರಾದ ಮದನ್ ಗೌಡ ಸಹ ಸಂಚಾಲಕರಾದ ಶಿವು ನಾಯಕ್ ಇಂದು ಯುವ ವಾಹಿನಿಯ ಶರತ್ ಪ್ರೇಮ್ ಶೆಟ್ಟಳ್ಳಿ ಹೋಬಳಿಯ ಪ್ರಧಾನ ಕಾರ್ಯದರ್ಶಿಯಾದ ಚಂದ್ರು ಕಾರ್ಯದರ್ಶಿಯಾದ ರವಿ ಅವರು ಹಾಗೂ ಜಾಗರಣ ವೇದಿಕೆ ಕಾರ್ಯಕರ್ತರು ಉಪಸ್ಥಿತರಿದ್ದರು 25384 ರೂಗಳನ್ನು ಸಂಗ್ರಹಿಸಿದ್ದು ಪೋಷಕರ ಮುಂದೆ ಎಣಿಕೆ ಮಾಡಿ ಪೋಷಕರಿಗೆ ತಲುಪಿಸಲಾಯಿತು
ಅಪಘಾತವಾದ ಶ್ರೀ ಕುಮಾರಿ ಶ್ರೀ ದಿವ್ಯ ರವರ ಚಿಕಿತ್ಸೆಗೆಂದು ಶ್ರೀರಂಗಪಟ್ಟಣದ ನಗರದಲ್ಲಿ ರಂಗನಾಥ ಸ್ವಾಮಿ ದೇವಸ್ಥಾನದಿಂದ
ಶ್ರೀರಂಗಪಟ್ಟಣ ತಾಲೂಕು ಹಿಂದು ಜಾಗರಣ ವೇದಿಕೆ ವತಿಯಿಂದ ಜಾತ್ರೆಯಲ್ಲಿ ನಡೆದ ಜಾಯಿಂಟ್ ಬಿಲ್ ಅವಘಡದಲ್ಲಿ