ನಾಯಿ ಮೂತ್ರ ಮಾಡಿದ ಜಾಗ ಪರಿಶಿಷ್ಟ ಜಾತಿ ವಿಧ್ಯಾರ್ಥಿಯಿಂದ ಸ್ವಚ್ಚಗೊಳಿಸಿದ ಶಿಕ್ಷಕ ಅಮಾನತು…ಸಾ.ಶಿ.ಇಲಾಖೆ ಆದೇಶ…

ನಾಯಿ ಮೂತ್ರ ಮಾಡಿದ ಜಾಗ ಪರಿಶಿಷ್ಟ ಜಾತಿ ವಿಧ್ಯಾರ್ಥಿಯಿಂದ ಸ್ವಚ್ಚಗೊಳಿಸಿದ ಶಿಕ್ಷಕ ಅಮಾನತು…ಸಾ.ಶಿ.ಇಲಾಖೆ ಆದೇಶ…

ನಾಯಿ ಮೂತ್ರ ಮಾಡಿದ ಜಾಗ ಪರಿಶಿಷ್ಟ ಜಾತಿ ವಿಧ್ಯಾರ್ಥಿಯಿಂದ ಸ್ವಚ್ಚಗೊಳಿಸಿದ ಶಿಕ್ಷಕ ಅಮಾನತು…ಸಾ.ಶಿ.ಇಲಾಖೆ ಆದೇಶ…

ಹುಣಸೂರು,ಮಾ20,Tv10 ಕನ್ನಡ
ನಾಯಿ ಮೂತ್ರ ಮಾಡಿದ ಜಾಗವನ್ನ ಪರಿಶಿಷ್ಟ ಜಾತಿ ವಿದ್ಯಾರ್ಥಿಯಿಂದ ಸ್ವಚ್ಛಗೊಳಿಸಿ ಅಸ್ಪೃಶ್ಯತೆ ಆಚರಿಸಿದ ಶಾಲಾ ಸಹಶಿಕ್ಷಕನಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಮಾನತುಪಡಿಸಿದೆ.ಹುಣಸೂರು ತಾಲೂಕು ಬೀಜಗನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ರಾಮಕೃಷ್ಣೇಗೌಡ ಅಮಾನತು ಶಿಕ್ಷೆಗೆ ಒಳಗಾದವರು.

ಮಾರ್ಚ್ 7 ರಂದು ಶಾಲೆಯಲ್ಲಿ ನಾಯಿ ಮೂತ್ರವಿಸರ್ಜನೆ ಮಾಡಿತ್ತು.7 ನೇ ತರಗತಿ ಯ ಪರಿಶಿಷ್ಟ ಜಾತಿಯ ವಿಧ್ಯಾರ್ಥಿಯಿಂದ ಶಾಲೆಗೆ ಪುಸ್ತಕಗಳನ್ನ ತರುವ ಬ್ಯಾಗ್ ನಿಂದ ಬಲವಂತವಾಗಿ ಸ್ವಚ್ಛಗೊಳಿಸಿ ಅಸ್ಪೃಶ್ಯತೆ ಆಚರಿಸಿದ್ದರು.ಈ ಬಗ್ಗೆ ಪರಿಶಿಷ್ಟ ಜಾತಿಯ ಮುಖಂಡರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದರು.ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೇಲ್ನೋಟಕ್ಕೆ ಆರೋಪ ಸಾಬೀತಾದ ಹಿನ್ನಲೆ ರಾಮಕೃಷ್ಣೇಗೌಡ ರನ್ನ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ…

Spread the love

Related post

ಕೌಟುಂಬಿಕ ಕಲಹ…ಪತಿಗೆ ಪತ್ನಿಯಿಂದ ಕೊಲೆಬೆದರಿಕೆ…5 ಮಂದಿ ವಿರುದ್ದ FIR ದಾಖಲು…

ಕೌಟುಂಬಿಕ ಕಲಹ…ಪತಿಗೆ ಪತ್ನಿಯಿಂದ ಕೊಲೆಬೆದರಿಕೆ…5 ಮಂದಿ ವಿರುದ್ದ FIR ದಾಖಲು…

ಮೈಸೂರು,ಮೇ12,Tv10 ಕನ್ನಡ ಕೌಟುಂಬಿಕ ಕಲಹ ಹಿನ್ನಲೆ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋದ ಪತಿಗೆ ಪತ್ನಿಯೇ ಕೊಲೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.ಪತ್ನಿ,ಅತ್ತೆ ಸೇರಿದಂತೆ 6 ಮಂದಿ ವಿರುದ್ದ…
ಗಾಂಜಾ ಸಂಗ್ರಹಿಸಿದ್ದ ಮಹಿಳೆ ಸಿಸಿಬಿ ಪೊಲೀಸರ ವಶಕ್ಕೆ…

ಗಾಂಜಾ ಸಂಗ್ರಹಿಸಿದ್ದ ಮಹಿಳೆ ಸಿಸಿಬಿ ಪೊಲೀಸರ ವಶಕ್ಕೆ…

ಮೈಸೂರು,ಮೇ10,Tv10 ಕನ್ನಡ ಗಾಂಜಾ ಸಂಗ್ರಹ ಮಾಡಿದ್ದ ಮಹಿಳೆಯನ್ನ ಮೈಸೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸಲ್ಮಾ (50)ಬಂಧಿತ ಆರೋಪಿ. ಆರೋಪಿಯಿಂದ 26 ಕೆ ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.ನಗರದ ಪೋರೋಂ ಮಾಲ್…
ಭಾರತ ಸೈನಿಕರ ಹೆಸರಿನಲ್ಲಿ ಹನುಮಾನ್ ಚಾಲಿಸ ಪಠಣೆ…ಬಿಜೆಪಿ ಕಾರ್ಯಕರ್ಯರಿಂದ ವಿಶೇಷ ಪೂಜೆ…

ಭಾರತ ಸೈನಿಕರ ಹೆಸರಿನಲ್ಲಿ ಹನುಮಾನ್ ಚಾಲಿಸ ಪಠಣೆ…ಬಿಜೆಪಿ ಕಾರ್ಯಕರ್ಯರಿಂದ ವಿಶೇಷ ಪೂಜೆ…

ಮೈಸೂರು,ಮೇ9,Tv10 ಕನ್ನಡ ಪಾಕ್ ಉಗ್ರರ ಮೇಲೆ ಭಾರತದ ಸೈನಿಕರಿಂದ ಸಿಂಧೂರ್ ಆಪರೇಷನ್ಯೋಧರ ಹೆಸರಿನಲ್ಲಿ ಮೈಸೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಮೈಸೂರಿನ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರುಕೋಟೆ ಆಂಜನೇಯ ದೇವಸ್ಥಾನದಲ್ಲಿ ಸೈನಿಕರ…

Leave a Reply

Your email address will not be published. Required fields are marked *