ಬಾಡಿಗೆಗಾಗಿ ಬಂದಿದ್ದ ಕಾರ್ ಡ್ರೈವರ್ ಫುಟ್ ಪಾತ್ ನಲ್ಲಿ ಸಾವು…

ಬಾಡಿಗೆಗಾಗಿ ಬಂದಿದ್ದ ಕಾರ್ ಡ್ರೈವರ್ ಫುಟ್ ಪಾತ್ ನಲ್ಲಿ ಸಾವು…

ಮೈಸೂರು,ಏ23,Tv10 ಕನ್ನಡ
ಬಾಡಿಗೆಗಾಗಿ ಪ್ರವಾಸಿಗರನ್ನ ಕರೆತಂದಿದ್ದ ಕಾರ್ ಡ್ರೈವರ್ ಫುಟ್ ಪಾತ್ ನಲ್ಲಿ ಸಾವನ್ನಪ್ಪಿರುವ ಘಟನೆ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮನೋಜ್ ಮೃತ ಕಾರ್ ಡ್ರೈವರ್.ಜೆಪಿ ಫಾರ್ಚೂನ್ ಹೋಟೆಲ್ ಮುಂಭಾಗ ಇರುವ ಫುಟ್ ಪಾತ್ ನಲ್ಲಿ ಮನೋಜ್ ಸಾವನ್ನಪ್ಪಿದ್ದಾರೆ.ಮಂಡ್ ನಿವಾಸಿಯಾದ ಮನೋಜ್ ಕಾರಿನಲ್ಲಿ ಪಗರವಾಸಿಗರನ್ನ ಕರೆತಂದಿದ್ದರು.ಕಾರಿನಲ್ಲಿ ಮಲಗಿದ್ದ ಮನೋಜ್ ಮರುದಿನ ಬೆಳಿಗ್ಗೆ ಫುಟ್ ಪಾತ್ ನಲ್ಲಿ ಸಾವನ್ನಪ್ಪಿದ್ದಾರೆ.ತೀವ್ರ ಹೃದಯಾಘಾತದಿಂದ ಮನೋಜ್ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.ಲಷ್ಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

ಕಾಂಗ್ರೆಸ್ ಮುಖಂಡೆ ಭೀಕರ ಕೊಲೆ…ಪತಿಯಿಂದಲೇ ಕೃತ್ಯ…

ಕಾಂಗ್ರೆಸ್ ಮುಖಂಡೆ ಭೀಕರ ಕೊಲೆ…ಪತಿಯಿಂದಲೇ ಕೃತ್ಯ…

ಕಾಂಗ್ರೆಸ್ ಮುಖಂಡೆ ಭೀಕರ ಕೊಲೆ…ಪತಿಯಿಂದಲೇ ಕೃತ್ಯ… ಬನ್ನೂರು,ಮೇ21,Tv10 ಕನ್ನಡ ಮೈಸೂರು ಜಿಲ್ಲೆಯ ಬನ್ನೂರಿನ ತುರಗನೂರಿನಲ್ಲಿ ಕಾಂಗ್ರೆಸ್ ಮುಖಂಡೆಯ ಭೀಕರ ಕೊಲೆಯಾಗಿದೆ. ಪತಿಯಿಂದ ಕೃತ್ಯ ನಡೆದಿದೆ. ಕಾಂಗ್ರೆಸ್ ನಲ್ಲಿ ಸಕ್ರಿಯರಾಗಿದ್ದವಿದ್ಯಾ…
ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ…ಸಾವಿರಾರು ಭಕ್ತರು ಭಾಗಿ…

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ…ಸಾವಿರಾರು ಭಕ್ತರು…

ಮೈಸೂರು,ಮೇ19,Tv10 ಕನ್ನಡ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಇಂದು ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ ಸಾಂಗವಾಗಿ ನೆರವೇರಿತು.ಮೈಸೂರು ಸೇರಿದಂತೆ‌ ರಾಜ್ಯ,ಹೊರ ರಾಜ್ಯಗಳಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ದಂಪತಿಗಳು…
ಸಾಲ ವಸೂಲಿಗೆ ಬಟ್ಟೆಬಿಚ್ಚಿನಿಂತು ಗೃಹಿಣಿಯನ್ನ ಬಾ ಎಂದು ಕರೆದ ಭೂಪ…ನೊಂದ ಮಹಿಳೆಯಿಂದ ಪ್ರಕರಣ ದಾಖಲು…

ಸಾಲ ವಸೂಲಿಗೆ ಬಟ್ಟೆಬಿಚ್ಚಿನಿಂತು ಗೃಹಿಣಿಯನ್ನ ಬಾ ಎಂದು ಕರೆದ ಭೂಪ…ನೊಂದ ಮಹಿಳೆಯಿಂದ…

ಮೈಸೂರು,ಮೇ19,Tv10 ಕನ್ನಡ ಸಾಲ ವಸೂಲಿಗೆ ಬಂದ ಕಿರಾತಕ ಮನೆ ಮುಂದೆ ಬಟ್ಟೆಬಿಚ್ಚಿನಿಂತು ಗೃಹಿಣಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಬಾ ಎಂದು ಕರೆದ ಘಟನೆ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಗನಹಳ್ಳಿಯಲ್ಲಿ…

Leave a Reply

Your email address will not be published. Required fields are marked *