ಮೈಸೂರು ಜಿಲ್ಲೆ ಅಂತಿಮ ಅಂಕಿ ಅಂಶ

ಹುಣಸೂರು
ಜೆಡಿಎಸ್ – ಜಿ.ಡಿ ಹರೀಶ್ ಗೌಡ- 94666 ( ಗೆಲುವು )
ಕಾಂಗ್ರೆಸ್- ಎಚ್.ಪಿ ಮಂಜುನಾಥ್- 92254
ಬಿಜೆಪಿ – ದೇವರಹಳ್ಳಿ ಸೋಮಶೇಖರ್‌ – 6258
ಜೆಡಿಎಸ್ ಗೆಲುವಿನ ಅಂತರ 2412

ಚಾಮರಾಜ
ಕಾಂಗ್ರೆಸ್ – ಕೆ. ಹರೀಶ್ ಗೌಡ್ – 72931 ( ಗೆಲುವು )
ಬಿಜೆಪಿ – ಎಲ್.ನಾಗೇಂದ್ರ – 68837
ಜೆಡಿಎಸ್ – ರಮೇಶ್- 4549.
ಕಾಂಗ್ರೆಸ್ ಗೆಲುವಿನ ಅಂತರ 4094

ಪಿರಿಯಾಪಟ್ಟಣ
ಕಾಂಗ್ರೆಸ್ – ಕೆ.ವಂಕಟೇಶ್ – 85944 ( ಗೆಲುವು )
ಜೆಡಿಎಸ್- ಕೆ.ಮಹದೇವ್ – 66269
ಬಿಹೆಪಿ – ಸಿ.ಎಚ್.ವಿಜಯಶಂಕರ್ – 7373
ಕಾಂಗ್ರೆಸ್ ಗೆಲುವಿನ ಅಂತರ 19675

ಎಚ್.ಡಿ ಕೋಟೆ
ಕಾಂಗ್ರೆಸ್ – ಅನಿಲ್ ಚಿಕ್ಕಮಾದು – 84359 ( ಗೆಲುವು )
ಬಿಜೆಪಿ – ಕೃಷ್ಣ ನಾಯಕ – 49420
ಜೆಡಿಎಸ್ – ಜಯಪ್ರಕಾಶ್ ಚಿಕ್ಕಣ್ಣ – 43519.
ಕಾಂಗ್ರೆಸ್ ಗೆಲುವಿನ ಅಂತರ 34939

ಕೃಷ್ಣರಾಜ
ಬಿಜೆಪಿ ಟಿ.ಎಸ್. ಶ್ರೀ ವತ್ಸ – 73670 ( ಗೆಲುವು )
ಕಾಂಗ್ರೆಸ್- ಎಂ.ಕೆ ಸೋಮಶೇಖರ್ – 66457
ಜೆಡಿಎಸ್ – ಕೆ.ವಿ ಮಲ್ಲೇಶ್ – 5027
ಬಿಜೆಪಿ ಗೆಲುವಿನ ಅಂತರ 7213

ಟಿ.ನರಸೀಪುರ ಕ್ಷೇತ್ರ
ಕಾಂಗ್ರೆಸ್ – ಡಾ.ಎಚ್.ಸಿ ಮಹದೇವಪ್ಪ – 77884 ( ಗೆಲುವು )
ಜೆಡಿಎಸ್- ಅಶ್ವಿನ ಕುಮಾರ್.ಎಂ – 59265
ಬಿಜೆಪಿ – ಡಾ.ಎಂ.ರೇವಣ್ಣ – 20389
ಕಾಂಗ್ರೆಸ್ ಗೆಲುವಿನ ಅಂತರ 18619

ಕೆ ಆರ್ ನಗರ
ಕಾಂಗ್ರೆಸ್ ಡಿ ರವಿಶಂಕರ್ – 104502 ( ಗೆಲುವು )
ಜೆಡಿಎಸ್ ಸಾ ರಾ ಮಹೇಶ್ – 78863
ಬಿಜೆಪಿ – 2350
ಗೆಲುವಿನ ಅಂತರ – 25639

ನಂಜನಗೂಡು
ಕಾಂಗ್ರೆಸ್ ದರ್ಶನ ಧ್ರುವನಾರಾಯಣ್ – 109125 ( ಗೆಲುವು )
ಬಿಜೆಪಿ ಬಿ ಹರ್ಷವರ್ಧನ್ – 61518
ಗೆಲುವಿನ ಅಂತರ – 47607

ಚಾಮುಂಡೇಶ್ವರಿ
ಜೆಡಿಎಸ್ – ಜಿ ಟಿ ದೇವೇಗೌಡ – 104873 ( ಗೆಲುವು )
ಕಾಂಗ್ರೆಸ್ – ಮಾವನಹಳ್ಳಿ ಸಿದ್ದೇಗೌಡ – 79373
ಬಿಜೆಪಿ ಕವೀಶ್ ಗೌಡ – 51318
ಗೆಲುವಿನ ಅಂತರ – 25500

ನರಸಿಂಹರಾಜ
ಕಾಂಗ್ರೆಸ್ – ತನ್ವೀರ್ ಸೇಠ್ – 83480 ( ಗೆಲುವು )
ಬಿಜೆಪಿ – ಸಂದೇಶ್ ಸ್ವಾಮಿ – 52360
ಎಸ್‌ಡಿ‌ಪಿ‌ಐ – ಅಬ್ದುಲ್ ಮಜೀದ್ – 41037
ಗೆಲುವಿನ ಅಂತರ – 31120

ವರುಣ
ಕಾಂಗ್ರೆಸ್ – ಸಿದ್ದರಾಮಯ್ಯ – 119816 ( ಗೆಲುವು )
ಬಿಜೆಪಿ – ಸೋಮಣ್ಣ – 73653
ಭಾರತಿ ಶಂಕರ್ – 1037
ಗೆಲುವಿನ ಅಂತರ – 46163

Spread the love

Related post

ಕೆಆರ್ ಎಸ್ ಜಲಾಶಯದಿಂದ 1.30 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ…ನದಿಪಾತ್ರದ ಜನತೆಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ…

ಕೆಆರ್ ಎಸ್ ಜಲಾಶಯದಿಂದ 1.30 ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ…ನದಿಪಾತ್ರದ ಜನತೆಗೆ…

ಮಂಡ್ಯ,ಜು27,Tv10 ಕನ್ನಡಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನಲೆ ಕೆ.ಆರ್.ಎಸ್ ಜಲಾಶಯದಿಂದ 1,30,000 ಕ್ಯೂಸೆಕ್ಸ್ ನೀರನ್ನು ಕಾವೇರಿ ನದಿಗೆ ಬಿಡಲಾಗುತ್ತದೆ.ಹೀಗಾಗಿಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿನ ಕಾವೇರಿ ನದಿ ಪಾತ್ರದ ತಗ್ಗು…
ಚಾಮುಂಡಿ ಬೆಟ್ಟ ಹತ್ತುವ ಮಹಿಳೆಯರಿಗೆ ಬಾಗಿನ…ಶ್ರೀ ದುರ್ಗಾ ಫೌಂಡೇಷನ್ ನಿಂದ ಕಾರ್ಯಕ್ರಮ…

ಚಾಮುಂಡಿ ಬೆಟ್ಟ ಹತ್ತುವ ಮಹಿಳೆಯರಿಗೆ ಬಾಗಿನ…ಶ್ರೀ ದುರ್ಗಾ ಫೌಂಡೇಷನ್ ನಿಂದ ಕಾರ್ಯಕ್ರಮ…

ಮೈಸೂರು,ಜು27,Tv10 ಕನ್ನಡಚಾಮುಂಡೇಶ್ವರಿ ದೇವಿ ವರ್ದಂತಿ ಅಂಗವಾಗಿ ಬೆಟ್ಟಕ್ಕೆ ಮೆಟ್ಟಿಲು ಮಾರ್ಗವಾಗಿ ತೆರಳುವಮಹಿಳೆಯರಿಗೆ ಬೆಟ್ಟದ ಪಾದದಲ್ಲಿ ಅರಿಶಿಣ, ಕುಂಕುಮ, ಬಳೆಗಳೊಂದಿಗೆ ಬಾಗಿನ ನೀಡುವ ಕಾರ್ಯಕ್ರಮ ನೆರವೇರಿತು. ಶ್ರೀ ದುರ್ಗಾ ಫೌಂಡೇಶನ್…
ಮುಡಾ ನಗರ ಯೋಜಕ ಸದಸ್ಯ ಶೇಷ ಅಮಾನತು ಆದೇಶ ರದ್ದು…ನಗರಾಭಿವೃದ್ದಿ ಕಾರ್ಯದರ್ಶಿಗೆ 5 ಸಾವಿರ ದಂಡ…

ಮುಡಾ ನಗರ ಯೋಜಕ ಸದಸ್ಯ ಶೇಷ ಅಮಾನತು ಆದೇಶ ರದ್ದು…ನಗರಾಭಿವೃದ್ದಿ ಕಾರ್ಯದರ್ಶಿಗೆ…

ಮೈಸೂರು,ಜು27,Tv10 ಕನ್ನಡನಕ್ಷೆ ಅನುಮೋದನೆ ಹಾಗೂ ಇನ್ನಿತರ ಕೆಲಸಗಳಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಆರೋಪದ ಮೇಲೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದ ನಗರ ಯೋಜಕ ಸದಸ್ಯ ಶೇಷ ರವರ ಅಮಾನತು ಆದೇಶವನ್ನ…

Leave a Reply

Your email address will not be published. Required fields are marked *