ಮೈಸೂರು ಜಿಲ್ಲೆ ಅಂತಿಮ ಅಂಕಿ ಅಂಶ

ಹುಣಸೂರು
ಜೆಡಿಎಸ್ – ಜಿ.ಡಿ ಹರೀಶ್ ಗೌಡ- 94666 ( ಗೆಲುವು )
ಕಾಂಗ್ರೆಸ್- ಎಚ್.ಪಿ ಮಂಜುನಾಥ್- 92254
ಬಿಜೆಪಿ – ದೇವರಹಳ್ಳಿ ಸೋಮಶೇಖರ್‌ – 6258
ಜೆಡಿಎಸ್ ಗೆಲುವಿನ ಅಂತರ 2412

ಚಾಮರಾಜ
ಕಾಂಗ್ರೆಸ್ – ಕೆ. ಹರೀಶ್ ಗೌಡ್ – 72931 ( ಗೆಲುವು )
ಬಿಜೆಪಿ – ಎಲ್.ನಾಗೇಂದ್ರ – 68837
ಜೆಡಿಎಸ್ – ರಮೇಶ್- 4549.
ಕಾಂಗ್ರೆಸ್ ಗೆಲುವಿನ ಅಂತರ 4094

ಪಿರಿಯಾಪಟ್ಟಣ
ಕಾಂಗ್ರೆಸ್ – ಕೆ.ವಂಕಟೇಶ್ – 85944 ( ಗೆಲುವು )
ಜೆಡಿಎಸ್- ಕೆ.ಮಹದೇವ್ – 66269
ಬಿಹೆಪಿ – ಸಿ.ಎಚ್.ವಿಜಯಶಂಕರ್ – 7373
ಕಾಂಗ್ರೆಸ್ ಗೆಲುವಿನ ಅಂತರ 19675

ಎಚ್.ಡಿ ಕೋಟೆ
ಕಾಂಗ್ರೆಸ್ – ಅನಿಲ್ ಚಿಕ್ಕಮಾದು – 84359 ( ಗೆಲುವು )
ಬಿಜೆಪಿ – ಕೃಷ್ಣ ನಾಯಕ – 49420
ಜೆಡಿಎಸ್ – ಜಯಪ್ರಕಾಶ್ ಚಿಕ್ಕಣ್ಣ – 43519.
ಕಾಂಗ್ರೆಸ್ ಗೆಲುವಿನ ಅಂತರ 34939

ಕೃಷ್ಣರಾಜ
ಬಿಜೆಪಿ ಟಿ.ಎಸ್. ಶ್ರೀ ವತ್ಸ – 73670 ( ಗೆಲುವು )
ಕಾಂಗ್ರೆಸ್- ಎಂ.ಕೆ ಸೋಮಶೇಖರ್ – 66457
ಜೆಡಿಎಸ್ – ಕೆ.ವಿ ಮಲ್ಲೇಶ್ – 5027
ಬಿಜೆಪಿ ಗೆಲುವಿನ ಅಂತರ 7213

ಟಿ.ನರಸೀಪುರ ಕ್ಷೇತ್ರ
ಕಾಂಗ್ರೆಸ್ – ಡಾ.ಎಚ್.ಸಿ ಮಹದೇವಪ್ಪ – 77884 ( ಗೆಲುವು )
ಜೆಡಿಎಸ್- ಅಶ್ವಿನ ಕುಮಾರ್.ಎಂ – 59265
ಬಿಜೆಪಿ – ಡಾ.ಎಂ.ರೇವಣ್ಣ – 20389
ಕಾಂಗ್ರೆಸ್ ಗೆಲುವಿನ ಅಂತರ 18619

ಕೆ ಆರ್ ನಗರ
ಕಾಂಗ್ರೆಸ್ ಡಿ ರವಿಶಂಕರ್ – 104502 ( ಗೆಲುವು )
ಜೆಡಿಎಸ್ ಸಾ ರಾ ಮಹೇಶ್ – 78863
ಬಿಜೆಪಿ – 2350
ಗೆಲುವಿನ ಅಂತರ – 25639

ನಂಜನಗೂಡು
ಕಾಂಗ್ರೆಸ್ ದರ್ಶನ ಧ್ರುವನಾರಾಯಣ್ – 109125 ( ಗೆಲುವು )
ಬಿಜೆಪಿ ಬಿ ಹರ್ಷವರ್ಧನ್ – 61518
ಗೆಲುವಿನ ಅಂತರ – 47607

ಚಾಮುಂಡೇಶ್ವರಿ
ಜೆಡಿಎಸ್ – ಜಿ ಟಿ ದೇವೇಗೌಡ – 104873 ( ಗೆಲುವು )
ಕಾಂಗ್ರೆಸ್ – ಮಾವನಹಳ್ಳಿ ಸಿದ್ದೇಗೌಡ – 79373
ಬಿಜೆಪಿ ಕವೀಶ್ ಗೌಡ – 51318
ಗೆಲುವಿನ ಅಂತರ – 25500

ನರಸಿಂಹರಾಜ
ಕಾಂಗ್ರೆಸ್ – ತನ್ವೀರ್ ಸೇಠ್ – 83480 ( ಗೆಲುವು )
ಬಿಜೆಪಿ – ಸಂದೇಶ್ ಸ್ವಾಮಿ – 52360
ಎಸ್‌ಡಿ‌ಪಿ‌ಐ – ಅಬ್ದುಲ್ ಮಜೀದ್ – 41037
ಗೆಲುವಿನ ಅಂತರ – 31120

ವರುಣ
ಕಾಂಗ್ರೆಸ್ – ಸಿದ್ದರಾಮಯ್ಯ – 119816 ( ಗೆಲುವು )
ಬಿಜೆಪಿ – ಸೋಮಣ್ಣ – 73653
ಭಾರತಿ ಶಂಕರ್ – 1037
ಗೆಲುವಿನ ಅಂತರ – 46163

Spread the love

Related post

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ… ಮೈಸೂರು,ಜು6,Tv10 ಕನ್ನಡ ಹುಚ್ಚುನಾಯಿ ಕಡಿತದಿಂದ ಮೃತಪಟ್ಟ ಮಹಾಲಿಂಗೇಶ್ವರ ದೇವಸ್ಥಾನದ ಬಸವನಿಗೆ ಮೇಟಗಳ್ಳಿ ಗ್ರಾಮಸ್ಥರು ಶ್ರದ್ದಾಂಜಲಿ ಅರ್ಪಿಸಿದ್ದಾರೆ.ಕೆಲವು…
ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ ಕ್ಯಾಮರ ಕಣ್ಣಿಗೆ ಸೆರೆಯಾದ ವ್ಯಾಘ್ರ…

ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ…

ನಂಜನಗೂಡು,ಜು4,Tv10 ಕನ್ನಡ ಒಂದೇ ದಿನ ಮೂರು ಹಸುಗಳ ಮೇಲೆ ದಾಳಿ ಮಾಡಿದ ವ್ಯಾಘ್ರ ಒಂದು ಸಾವನ್ನಪ್ಪಿದ್ದು ಎರಡು ಹಸುಗಳು ಗಾಯಗೊಂಡ ಘಟನೆ ನಂಜನಗೂಡು ತಾಲೂಕು ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.ಘಟನೆಯಿಂದ…
BTL ವಿಧ್ಯಾಸಂಸ್ಥೆಗೆ ದ್ರೋಹ…30 ಲಕ್ಷ ವಂಚನೆ…ಕಾರ್ಯದರ್ಶಿ ವಿರುದ್ದ FIR…

BTL ವಿಧ್ಯಾಸಂಸ್ಥೆಗೆ ದ್ರೋಹ…30 ಲಕ್ಷ ವಂಚನೆ…ಕಾರ್ಯದರ್ಶಿ ವಿರುದ್ದ FIR…

ಮೈಸೂರು,ಜು2,Tv10 ಕನ್ನಡ ವಿದ್ಯಾಸಂಸ್ಥೆಗೆ 30 ಲಕ್ಷ ವಂಚಿಸಿ ದ್ರೋಹಬಗೆದ ಕಾರ್ಯದರ್ಶಿ ವಿರುದ್ದ ಎನ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೈಸೂರಿನ ಕೆಸರೆ ಬಡಾವಣೆಯಲ್ಲಿರುವ ಬಿಟಿಎಲ್ ವಿದ್ಯಾವಾಹಿನಿ ಸ್ಕೂಲ್ ಮತ್ತು ಕಾಂಪೋಸಿಟ್ ಪಿಯು…

Leave a Reply

Your email address will not be published. Required fields are marked *