ಮೈಸೂರು ಜಿಲ್ಲೆ ಅಂತಿಮ ಅಂಕಿ ಅಂಶ

ಮೈಸೂರು ಜಿಲ್ಲೆ ಅಂತಿಮ ಅಂಕಿ ಅಂಶ

ಹುಣಸೂರು
ಜೆಡಿಎಸ್ – ಜಿ.ಡಿ ಹರೀಶ್ ಗೌಡ- 94666 ( ಗೆಲುವು )
ಕಾಂಗ್ರೆಸ್- ಎಚ್.ಪಿ ಮಂಜುನಾಥ್- 92254
ಬಿಜೆಪಿ – ದೇವರಹಳ್ಳಿ ಸೋಮಶೇಖರ್‌ – 6258
ಜೆಡಿಎಸ್ ಗೆಲುವಿನ ಅಂತರ 2412

ಚಾಮರಾಜ
ಕಾಂಗ್ರೆಸ್ – ಕೆ. ಹರೀಶ್ ಗೌಡ್ – 72931 ( ಗೆಲುವು )
ಬಿಜೆಪಿ – ಎಲ್.ನಾಗೇಂದ್ರ – 68837
ಜೆಡಿಎಸ್ – ರಮೇಶ್- 4549.
ಕಾಂಗ್ರೆಸ್ ಗೆಲುವಿನ ಅಂತರ 4094

ಪಿರಿಯಾಪಟ್ಟಣ
ಕಾಂಗ್ರೆಸ್ – ಕೆ.ವಂಕಟೇಶ್ – 85944 ( ಗೆಲುವು )
ಜೆಡಿಎಸ್- ಕೆ.ಮಹದೇವ್ – 66269
ಬಿಹೆಪಿ – ಸಿ.ಎಚ್.ವಿಜಯಶಂಕರ್ – 7373
ಕಾಂಗ್ರೆಸ್ ಗೆಲುವಿನ ಅಂತರ 19675

ಎಚ್.ಡಿ ಕೋಟೆ
ಕಾಂಗ್ರೆಸ್ – ಅನಿಲ್ ಚಿಕ್ಕಮಾದು – 84359 ( ಗೆಲುವು )
ಬಿಜೆಪಿ – ಕೃಷ್ಣ ನಾಯಕ – 49420
ಜೆಡಿಎಸ್ – ಜಯಪ್ರಕಾಶ್ ಚಿಕ್ಕಣ್ಣ – 43519.
ಕಾಂಗ್ರೆಸ್ ಗೆಲುವಿನ ಅಂತರ 34939

ಕೃಷ್ಣರಾಜ
ಬಿಜೆಪಿ ಟಿ.ಎಸ್. ಶ್ರೀ ವತ್ಸ – 73670 ( ಗೆಲುವು )
ಕಾಂಗ್ರೆಸ್- ಎಂ.ಕೆ ಸೋಮಶೇಖರ್ – 66457
ಜೆಡಿಎಸ್ – ಕೆ.ವಿ ಮಲ್ಲೇಶ್ – 5027
ಬಿಜೆಪಿ ಗೆಲುವಿನ ಅಂತರ 7213

ಟಿ.ನರಸೀಪುರ ಕ್ಷೇತ್ರ
ಕಾಂಗ್ರೆಸ್ – ಡಾ.ಎಚ್.ಸಿ ಮಹದೇವಪ್ಪ – 77884 ( ಗೆಲುವು )
ಜೆಡಿಎಸ್- ಅಶ್ವಿನ ಕುಮಾರ್.ಎಂ – 59265
ಬಿಜೆಪಿ – ಡಾ.ಎಂ.ರೇವಣ್ಣ – 20389
ಕಾಂಗ್ರೆಸ್ ಗೆಲುವಿನ ಅಂತರ 18619

ಕೆ ಆರ್ ನಗರ
ಕಾಂಗ್ರೆಸ್ ಡಿ ರವಿಶಂಕರ್ – 104502 ( ಗೆಲುವು )
ಜೆಡಿಎಸ್ ಸಾ ರಾ ಮಹೇಶ್ – 78863
ಬಿಜೆಪಿ – 2350
ಗೆಲುವಿನ ಅಂತರ – 25639

ನಂಜನಗೂಡು
ಕಾಂಗ್ರೆಸ್ ದರ್ಶನ ಧ್ರುವನಾರಾಯಣ್ – 109125 ( ಗೆಲುವು )
ಬಿಜೆಪಿ ಬಿ ಹರ್ಷವರ್ಧನ್ – 61518
ಗೆಲುವಿನ ಅಂತರ – 47607

ಚಾಮುಂಡೇಶ್ವರಿ
ಜೆಡಿಎಸ್ – ಜಿ ಟಿ ದೇವೇಗೌಡ – 104873 ( ಗೆಲುವು )
ಕಾಂಗ್ರೆಸ್ – ಮಾವನಹಳ್ಳಿ ಸಿದ್ದೇಗೌಡ – 79373
ಬಿಜೆಪಿ ಕವೀಶ್ ಗೌಡ – 51318
ಗೆಲುವಿನ ಅಂತರ – 25500

ನರಸಿಂಹರಾಜ
ಕಾಂಗ್ರೆಸ್ – ತನ್ವೀರ್ ಸೇಠ್ – 83480 ( ಗೆಲುವು )
ಬಿಜೆಪಿ – ಸಂದೇಶ್ ಸ್ವಾಮಿ – 52360
ಎಸ್‌ಡಿ‌ಪಿ‌ಐ – ಅಬ್ದುಲ್ ಮಜೀದ್ – 41037
ಗೆಲುವಿನ ಅಂತರ – 31120

ವರುಣ
ಕಾಂಗ್ರೆಸ್ – ಸಿದ್ದರಾಮಯ್ಯ – 119816 ( ಗೆಲುವು )
ಬಿಜೆಪಿ – ಸೋಮಣ್ಣ – 73653
ಭಾರತಿ ಶಂಕರ್ – 1037
ಗೆಲುವಿನ ಅಂತರ – 46163

Spread the love

Related post

ನಂಜನಗೂಡು ಶಿಕ್ಷಕ ಸೇರಿದಂತೆ BEO ಲೋಕಾ ಬಲೆಗೆ…ಗೌರವ ಧನ ಬಿಡುಗಡೆ ಮಾಡಲು ಲಂಚ…

ನಂಜನಗೂಡು ಶಿಕ್ಷಕ ಸೇರಿದಂತೆ BEO ಲೋಕಾ ಬಲೆಗೆ…ಗೌರವ ಧನ ಬಿಡುಗಡೆ ಮಾಡಲು…

ನಂಜನಗೂಡು,ಮಾ28,Tv10 ಕನ್ನಡ ಗೌರವ ಧನ ಬಿಡುಗಡೆ ಮಾಡಲು ವ್ಯಕ್ತಿಯೊಬ್ಬರಿಂದ 5 ಸಾವಿರ ಲಂಚ ಪಡೆಯುತ್ತಿದ್ದ ಶಿಕ್ಷಕ ಹಾಗೂ ಬಿಇಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ನಂಜನಗೂಡು ಬಿಇಓ ಶಿವಲಿಂಗಯ್ಯ ಹಾಗೂ ಶಿಕ್ಷಕ…
Tv10 ಕನ್ನಡ ವಾಹಿನಿ ವರದಿ ಫಲಶೃತಿ…ಅಂಬೇಡ್ಕರ್ ವಸತಿಶಾಲೆ ಪ್ರಾಂಶುಪಾಲ ಅಮಾನತು…ಇಲಾಖಾ ವಿಚಾರಣೆಗೆ ಆದೇಶ…

Tv10 ಕನ್ನಡ ವಾಹಿನಿ ವರದಿ ಫಲಶೃತಿ…ಅಂಬೇಡ್ಕರ್ ವಸತಿಶಾಲೆ ಪ್ರಾಂಶುಪಾಲ ಅಮಾನತು…ಇಲಾಖಾ ವಿಚಾರಣೆಗೆ…

ನಂಜನಗೂಡು,ಮಾ28,Tv10 ಕನ್ನಡ ನಂಜನಗೂಡು ತಾಲೂಕು ಹದಿನಾರು ಗ್ರಾಮದ ಅಂಬೇಂಡ್ಕರ್ ವಸತಿ ಶಾಲೆ ಪ್ರಾಂಶುಪಾಲ ಪ್ರಸನ್ನ ಕುಮಾರ್ ಗೆ ಸರ್ಕಾರ ಗೇಟ್ ಪಾಸ್ ನೀಡಿದ ಕರ್ತವ್ಯ ಲೋಪ ಹಿನ್ನಲೆ ಸೇವೆಯಿಂದ…
ಲಷ್ಕರ್ ಠಾಣೆ ಪೊಲೀಸರ ಮಿಂಚಿನ ಕಾರ್ಯಾಚರಣೆ…ಆಟೋದಲ್ಲಿ ಮರೆತುಹೋಗಿದ್ದ ಚಿನ್ನಾಭರಣ ಬ್ಯಾಗ್ ಮಾಲೀಕರ ವಶಕ್ಕೆ…

ಲಷ್ಕರ್ ಠಾಣೆ ಪೊಲೀಸರ ಮಿಂಚಿನ ಕಾರ್ಯಾಚರಣೆ…ಆಟೋದಲ್ಲಿ ಮರೆತುಹೋಗಿದ್ದ ಚಿನ್ನಾಭರಣ ಬ್ಯಾಗ್ ಮಾಲೀಕರ…

ಮೈಸೂರು,ಮಾ28,Tv10 ಕನ್ನಡ ಆಟೋದಲ್ಲಿ ಮರೆತುಹೋಗಿದ್ದ ಚಿನ್ನಾಭರಣವಿದ್ದ ಬ್ಯಾಗ್ ಮಾಲೀಕರ ವಶಕ್ಕೆ ತಲುಪಿಸುವಲ್ಲಿ ಲಷ್ಕರ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.ಇನ್ಸ್ಪೆಕ್ಟರ್ ಮಹಮದ್ ಸಲೀಂ ಅಬ್ಬಾಸ್ ರವರ ಸಮಯೋಚಿತ ಕಾರ್ಯಾಚರಣೆಯಿಂದ ಚಿನ್ನದ ಬ್ಯಾಗ್…

Leave a Reply

Your email address will not be published. Required fields are marked *