ಮೈಸೂರು ಜಿಲ್ಲೆ ಅಂತಿಮ ಅಂಕಿ ಅಂಶ

ಹುಣಸೂರು
ಜೆಡಿಎಸ್ – ಜಿ.ಡಿ ಹರೀಶ್ ಗೌಡ- 94666 ( ಗೆಲುವು )
ಕಾಂಗ್ರೆಸ್- ಎಚ್.ಪಿ ಮಂಜುನಾಥ್- 92254
ಬಿಜೆಪಿ – ದೇವರಹಳ್ಳಿ ಸೋಮಶೇಖರ್‌ – 6258
ಜೆಡಿಎಸ್ ಗೆಲುವಿನ ಅಂತರ 2412

ಚಾಮರಾಜ
ಕಾಂಗ್ರೆಸ್ – ಕೆ. ಹರೀಶ್ ಗೌಡ್ – 72931 ( ಗೆಲುವು )
ಬಿಜೆಪಿ – ಎಲ್.ನಾಗೇಂದ್ರ – 68837
ಜೆಡಿಎಸ್ – ರಮೇಶ್- 4549.
ಕಾಂಗ್ರೆಸ್ ಗೆಲುವಿನ ಅಂತರ 4094

ಪಿರಿಯಾಪಟ್ಟಣ
ಕಾಂಗ್ರೆಸ್ – ಕೆ.ವಂಕಟೇಶ್ – 85944 ( ಗೆಲುವು )
ಜೆಡಿಎಸ್- ಕೆ.ಮಹದೇವ್ – 66269
ಬಿಹೆಪಿ – ಸಿ.ಎಚ್.ವಿಜಯಶಂಕರ್ – 7373
ಕಾಂಗ್ರೆಸ್ ಗೆಲುವಿನ ಅಂತರ 19675

ಎಚ್.ಡಿ ಕೋಟೆ
ಕಾಂಗ್ರೆಸ್ – ಅನಿಲ್ ಚಿಕ್ಕಮಾದು – 84359 ( ಗೆಲುವು )
ಬಿಜೆಪಿ – ಕೃಷ್ಣ ನಾಯಕ – 49420
ಜೆಡಿಎಸ್ – ಜಯಪ್ರಕಾಶ್ ಚಿಕ್ಕಣ್ಣ – 43519.
ಕಾಂಗ್ರೆಸ್ ಗೆಲುವಿನ ಅಂತರ 34939

ಕೃಷ್ಣರಾಜ
ಬಿಜೆಪಿ ಟಿ.ಎಸ್. ಶ್ರೀ ವತ್ಸ – 73670 ( ಗೆಲುವು )
ಕಾಂಗ್ರೆಸ್- ಎಂ.ಕೆ ಸೋಮಶೇಖರ್ – 66457
ಜೆಡಿಎಸ್ – ಕೆ.ವಿ ಮಲ್ಲೇಶ್ – 5027
ಬಿಜೆಪಿ ಗೆಲುವಿನ ಅಂತರ 7213

ಟಿ.ನರಸೀಪುರ ಕ್ಷೇತ್ರ
ಕಾಂಗ್ರೆಸ್ – ಡಾ.ಎಚ್.ಸಿ ಮಹದೇವಪ್ಪ – 77884 ( ಗೆಲುವು )
ಜೆಡಿಎಸ್- ಅಶ್ವಿನ ಕುಮಾರ್.ಎಂ – 59265
ಬಿಜೆಪಿ – ಡಾ.ಎಂ.ರೇವಣ್ಣ – 20389
ಕಾಂಗ್ರೆಸ್ ಗೆಲುವಿನ ಅಂತರ 18619

ಕೆ ಆರ್ ನಗರ
ಕಾಂಗ್ರೆಸ್ ಡಿ ರವಿಶಂಕರ್ – 104502 ( ಗೆಲುವು )
ಜೆಡಿಎಸ್ ಸಾ ರಾ ಮಹೇಶ್ – 78863
ಬಿಜೆಪಿ – 2350
ಗೆಲುವಿನ ಅಂತರ – 25639

ನಂಜನಗೂಡು
ಕಾಂಗ್ರೆಸ್ ದರ್ಶನ ಧ್ರುವನಾರಾಯಣ್ – 109125 ( ಗೆಲುವು )
ಬಿಜೆಪಿ ಬಿ ಹರ್ಷವರ್ಧನ್ – 61518
ಗೆಲುವಿನ ಅಂತರ – 47607

ಚಾಮುಂಡೇಶ್ವರಿ
ಜೆಡಿಎಸ್ – ಜಿ ಟಿ ದೇವೇಗೌಡ – 104873 ( ಗೆಲುವು )
ಕಾಂಗ್ರೆಸ್ – ಮಾವನಹಳ್ಳಿ ಸಿದ್ದೇಗೌಡ – 79373
ಬಿಜೆಪಿ ಕವೀಶ್ ಗೌಡ – 51318
ಗೆಲುವಿನ ಅಂತರ – 25500

ನರಸಿಂಹರಾಜ
ಕಾಂಗ್ರೆಸ್ – ತನ್ವೀರ್ ಸೇಠ್ – 83480 ( ಗೆಲುವು )
ಬಿಜೆಪಿ – ಸಂದೇಶ್ ಸ್ವಾಮಿ – 52360
ಎಸ್‌ಡಿ‌ಪಿ‌ಐ – ಅಬ್ದುಲ್ ಮಜೀದ್ – 41037
ಗೆಲುವಿನ ಅಂತರ – 31120

ವರುಣ
ಕಾಂಗ್ರೆಸ್ – ಸಿದ್ದರಾಮಯ್ಯ – 119816 ( ಗೆಲುವು )
ಬಿಜೆಪಿ – ಸೋಮಣ್ಣ – 73653
ಭಾರತಿ ಶಂಕರ್ – 1037
ಗೆಲುವಿನ ಅಂತರ – 46163

Spread the love

Related post

ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ…

ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ…

ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ… ಮೈಸೂರು,ಜೂ10,Tv10 ಕನ್ನಡ ನಿರೀಕ್ಷೆಯಂತೆ ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳ ಕರ್ತವ್ಯದಲ್ಲಿ ಭಾರಿ ಬದಲಾವಣೆ ಆಗಿದೆ.ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ತವ್ಯ…
ನಗರಾಭಿವೃದ್ದಿ ಸಚಿವರ ಆಪ್ತಕಾರ್ಯದರ್ಶಿಯಾಗಿ ಕೆ.ಆರ್.ರಕ್ಷಿತ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಆರ್.ರಕ್ಷಿತ್ ಹೆಗಲಿಗೆ ಮಹತ್ತರ ಜವಾಬ್ದಾರಿ…

ನಗರಾಭಿವೃದ್ದಿ ಸಚಿವರ ಆಪ್ತಕಾರ್ಯದರ್ಶಿಯಾಗಿ ಕೆ.ಆರ್.ರಕ್ಷಿತ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ…

ನಗರಾಭಿವೃದ್ದಿ ಸಚಿವರ ಆಪ್ತಕಾರ್ಯದರ್ಶಿಯಾಗಿ ಕೆ.ಆರ್.ರಕ್ಷಿತ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಆರ್.ರಕ್ಷಿತ್ ಹೆಗಲಿಗೆ ಮಹತ್ತರ ಜವಾಬ್ದಾರಿ… ಮೈಸೂರು,ಜೂ9,Tv10 ಕನ್ನಡ ಎಂಡಿಎ ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿ ಹಾಗೂ…
ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿರುವ ಹಾಡ್ಯ ಗ್ರಾ.ಪಂ…ಶಾಪಗ್ರಸ್ತ ಕಚೇರಿಯೇ…?

ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿರುವ ಹಾಡ್ಯ ಗ್ರಾ.ಪಂ…ಶಾಪಗ್ರಸ್ತ ಕಚೇರಿಯೇ…?

ಸಿಬ್ಬಂದಿಗಳಿಲ್ಲದೆ ಬಣಗುಡುತ್ತಿರುವ ಹಾಡ್ಯ ಗ್ರಾ.ಪಂ…ಶಾಪಗ್ರಸ್ತ ಕಚೇರಿಯೇ…? ನಂಜನಗೂಡು,ಜೂ7,Tv10 ಕನ್ನಡ ಸಾರ್ವಜನಿಕರಿಗೆ ಅನುಕೂಲವಾಗಿ ಪರಿಣಮಿಸಬೇಕಿದ್ದ ಗ್ರಾಮ ಪಂಚಾಯ್ತಿ ಕಾರ್ಯಾಲಯ ಸಿಬ್ಬಂದಿಗಳಿಲ್ಲದೆ ಬಣಗುಡುತ್ತಾ ಹಿಡಿಶಾಪಕ್ಕೆ ತುತ್ತಾಗಿದೆ.ಕೆಲಸ ಕಾರ್ಯಗಳಿಗೆ ಬರುವ ಜನ ಖಾಲಿ…

Leave a Reply

Your email address will not be published. Required fields are marked *