
ನಟ ಉಪೇಂದ್ರ ಬಂಧಿಸದ ಸರ್ಕಾರದ ವಿರುದ್ದ ಎಸ್.ಡಿ.ಪಿ.ಐ.ರಾಜ್ಯಾಧ್ಯಕ್ಷ ಕಿಡಿ…
- TV10 Kannada Exclusive
- August 18, 2023
- No Comment
- 127
ಮೈಸೂರು,ಆ18,Tv10 ಕನ್ನಡ
ನಟ ಉಪೇಂದ್ರ ರನ್ನ ಬಂಧಿಸದ ರಾಜ್ಯ ಸರ್ಕಾರದ ವಿರುದ್ದ ಎಸ್.ಡಿ.ಪಿ.ಐ.ನ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.ಆಳುವ ಸರ್ಕಾರದ ಇಚ್ಛಾಶಕ್ತಿ ಕೊರೆತೆಯಿಂದ ಉಪೇಂದ್ರ ಬಂಧಿಸಲು ಸಾಧ್ಯವಾಗಲಿಲ್ಲ.
ದಲಿತರ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿಗಿಂತ ಭಿನ್ನವಾಗಿಲ್ಲ.
ಆರೋಪಿಯನ್ನು 24 ಗಂಟೆಯ ಒಳಗೆ ಬಂಧಿಸಬೇಕಿತ್ತು.ಎಫ್.ಐ.ಆರ್.ದಾಖಲಿಸಿ
ಅವರು ಕೋರ್ಟ್ ಮೊರೆ ಹೋಗಲು ಸರ್ಕಾರ ಅವಕಾಶ ಮಾಡಿಕೊಟ್ಟಿತು.ಇದು ಉದ್ದೇಶಪೂರ್ವಕ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದು ಪ್ರಜಾಪ್ರಭುತ್ವದ ಅಣಕವಾಗಿದೆ ಎಂದು
ಪತ್ರಿಕಾ ಪ್ರಕಟಣೆ ಮೂಲಕ ಅಬ್ದುಲ್ ಮಜೀದ್ ಕಿಡಿಕಾರಿದ್ದಾರೆ…