ಬಾಡಿಗೆ ಪಡೆದ ಟ್ರಾಕ್ಟರ್ ಗಳು ಗಿರವಿ ಅಂಗಡಿಗೆ…ಚೀಟರ್ ಅಂದರ್…ಕಿಲಾಡಿ ವಿರುದ್ದ ಎಫ್.ಐ.ಆರ್.ದಾಖಲು…10 ಟ್ರಾಕ್ಟರ್ ವಶ…

ಬಾಡಿಗೆ ಪಡೆದ ಟ್ರಾಕ್ಟರ್ ಗಳು ಗಿರವಿ ಅಂಗಡಿಗೆ…ಚೀಟರ್ ಅಂದರ್…ಕಿಲಾಡಿ ವಿರುದ್ದ ಎಫ್.ಐ.ಆರ್.ದಾಖಲು…10 ಟ್ರಾಕ್ಟರ್ ವಶ…

ಬಾಡಿಗೆ ಪಡೆದ ಟ್ರಾಕ್ಟರ್ ಗಳು ಗಿರವಿ ಅಂಗಡಿಗೆ…ಚೀಟರ್ ಅಂದರ್…ಕಿಲಾಡಿ ವಿರುದ್ದ ಎಫ್.ಐ.ಆರ್.ದಾಖಲು…10 ಟ್ರಾಕ್ಟರ್ ವಶ… 

ಹುಣಸೂರು,ಆ20,Tv10 ಕನ್ನಡ

ಟ್ರಾಕ್ಟರ್ ಗಳನ್ನ ಬಾಡಿಗೆಗೆ ಪಡೆದು ಖಾಸಗಿ ವ್ಯಕ್ತಿಗಳ ಬಳಿ ಗಿರವಿ ಇಟ್ಟು ಪಾಲಾಯನ ಮಾಡುತ್ತಿದ್ದ ಖದೀಮನನ್ನ ಹುಣಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.ನಂದೀಶ್ ಬಂಧಿತ ಆರೋಪಿ.ರಾಮು ಎಂಬುವರು ಖಾಸಗಿ ಫೈನಾನ್ಸ್ ನಲ್ಲಿ ಸಾಲ ಪಡೆದು ಟ್ರಾಕ್ಟರ್ ಖರೀದಿಸಿದ್ದರು.ಕಂತು ಕಟ್ಟಲು ಸಾಧ್ಯವಾಗದೆ ಇರುವ ಸಂಧರ್ಭದಲ್ಲಿ ಆರೋಪಿ ನಂದೀಶ್ ಸಂಪರ್ಕಿಸಿ ಟ್ರಾಕ್ಟರ್ ಬಾಡಿಗೆ ಪಡೆದಿದ್ದಾರೆ. ಕಂತು ಕಟ್ಟುವ ಜವಾಬ್ದಾರಿಯನ್ನ ನಂದೀಶ್ ಹೊತ್ತು ಟ್ರಾಕ್ಟರ್ ಕೊಂಡೊಯ್ದು ಖಾಸಗಿ ವ್ಯಕ್ತಿಯೊಬ್ಬರ ಬಳಿ ಗಿರವಿಗೆ ಇಟ್ಟಿದ್ದಾನೆ.ಆದ್ರೆ ಇಬ್ಬರ ನಡುವಿನ ಮಾತುಕತೆ ಪ್ರಕಾರ ಫೈನಾನ್ಸ್ ಗೆ ನಂದೀಶ್ ಕಂತು ಪಾವತಿಸಿಲ್ಲ. ಫೈನಾನ್ಸ್ ನವರು ಹಣಕ್ಕಾಗಿ ರಾಮು ಮೇಲೆ ಒತ್ತಡ ಹೇರಿದಾಗ ವಂಚನೆಗೆ ಒಳಗಾಗಿರುವುದು ಬೆಳಕಿಗೆ ಬಂದಿದೆ.ನಂದೀಶ್ ಸಂಪರ್ಕಕ್ಕೆ ಸಿಗದೆ ಸತಾಯಿಸಿದ್ದಾನೆ.ವಂಚನೆಗೆ ಒಳಗಾದ ರಾಮು ಹುಣಸೂರು ಪೊಲೀಸ್ ಠಾಣೆಯಲ್ಲಿ ನಂದೀಶ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ಹಲವಾರು ಮಂದಿಗರ ನಂದೀಶ್ ಇದೇ ರೀತಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಸಧ್ಯ ಹುಣಸೂರು ಪೊಲೀಸರು ಹತ್ತು ಟ್ರಾಕ್ಟರ್ ಗಳನ್ನ ವಶಕ್ಕೆ ಪಡದು ಆರೋಪಿ ನಂದೀಶ್ ನ ಬಂಧಿಸಿದ್ದಾರೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು… ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *