ಮಂಡ್ಯ:ಬಾಯ್ಲರ್ ಬೆಲ್ಟ್‌ಗೆ ಸಿಲುಕಿ ಕಾರ್ಮಿಕ ಸಾವು…

  • Crime
  • November 22, 2023
  • No Comment
  • 165

ಮಂಡ್ಯ,ನ22,Tv10 ಕನ್ನಡ

ಬಾಯ್ಲರ್ ಬೆಲ್ಟ್ ಗರ ಸಿಲುಕಿ ಕಾರ್ಮಿಕ ಸಾವನ್ನಪ್ಪಿದ ಘಟನೆ ಮಂಡ್ಯದ ಮೈಶುಗರ್ ಕಾರ್ಖಾನೆಯಲ್ಲಿ ನಡೆದಿದೆ.
ಬಿಹಾರ ಮೂಲದ ರಾಕೇಶ್ (22) ಮೃತ ದುರ್ದೈವಿಯಾಗಿದ್ದಾನೆ.
ಇತ್ತೀಚೆಗೆ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದ ರಾಕೇಶ್
ನಿನ್ನೆ ನೈಟ್ ಶಿಫ್ಟ್‌ ಕೆಲಸದಲ್ಲಿದ್ದ.
ಇಂದು ಬೆಳಿಗ್ಗೆ 7:30ರ ಸುಮಾರಿಗೆ ದುರ್ಘಟನೆ ನಡೆದಿದೆ.
ಬೂದಿ ತೆಗೆಯುವ ಮೆಷಿನ್ ಬೆಲ್ಟ್‌ಗೆ ಸಿಲುಕಿದ್ದಾನೆ.
ತಕ್ಷಣವೇ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…

Spread the love

Related post

ಮಿನಿಲಾರಿ ಬೈಕ್ ಢಿಕ್ಕಿ…ಇಬ್ಬರು ಬೈಕ್ ಸವಾರರ ಸಾವು…ಅಪಘಾತ ರಭಸಕ್ಕೆ ರುಂಡ ಬೇರ್ಪಡೆ…

ಮಿನಿಲಾರಿ ಬೈಕ್ ಢಿಕ್ಕಿ…ಇಬ್ಬರು ಬೈಕ್ ಸವಾರರ ಸಾವು…ಅಪಘಾತ ರಭಸಕ್ಕೆ ರುಂಡ ಬೇರ್ಪಡೆ…

ಪಿರಿಯಾಪಟ್ಟಣ,ಮೇ29,Tv10 ಕನ್ನಡ ಮಿನಿ ಲಾರಿ ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಪಿರಿಯಾಪಟ್ಟಣ ತಾಲೂಕು ಗೊರೆಹಳ್ಳಿ ಕೆರೆ ಸಮೀಪ ನಡೆದಿದೆ.ಅಪಘಾತದ…
ಮೈಸೂರು ಮಹಾಸಂಸ್ಥಾನದ 27 ನೇ ಮಹಾರಾಜರಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟಾಭಿಷಕ್ತರಾಗಿ ಇಂದಿಗೆ 10 ವರ್ಷ…ಶುಭಾಶಯಗಳ ಸುರಿಮಳೆ…

ಮೈಸೂರು ಮಹಾಸಂಸ್ಥಾನದ 27 ನೇ ಮಹಾರಾಜರಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್…

ಮೈಸೂರು,ಮೇ29,Tv10 ಕನ್ನಡ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಯದುಕುಲದ ಅರಸರಾಗಿ ಹಾಗೂ 27 ನೇ ಮಹಾರಾಜರಾಗಿ ಪಟ್ಟಾಭಿಷಿಕ್ತರಾಗಿ ಇಂದಿಗೆ 10 ವರ್ಷ ಪೂರ್ಣಗೊಂಡಿದೆ.28 ಮೇ 2015 ರಂದು…
ಮೈಸೂರು ಉಪವಿಭಾಗಾಧಿಕಾರಿಯಾಗಿ ಆರ್.ಮಂಜುನಾಥ್ ನೇಮಕ…

ಮೈಸೂರು ಉಪವಿಭಾಗಾಧಿಕಾರಿಯಾಗಿ ಆರ್.ಮಂಜುನಾಥ್ ನೇಮಕ…

ಮೈಸೂರು,ಮೇ29,Tv10 ಕನ್ನಡ ಮೈಸೂರು ಉಪವಿಭಾಗಾಧಿಕಾರಿಯಾಗಿ ಆರ್.ಮಂಜುನಾಥ್ ರನ್ನ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.ಈ ಹಿಂದೆ ಕಬಿನಿ ಜಲಾಶಯ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ…

Leave a Reply

Your email address will not be published. Required fields are marked *