ಪೌತಿಖಾತೆ ಆಗದ ವಾರಸುದಾರರಿಗೆ ಸಂತಸದ ಸುದ್ದಿ…ಮೈಸೂರು ತಾಲೂಕು ವತಿಯಿಂದ ಪೌತಿಖಾತೆ ಆಂದೋಲನ…

ಪೌತಿಖಾತೆ ಆಗದ ವಾರಸುದಾರರಿಗೆ ಸಂತಸದ ಸುದ್ದಿ…ಮೈಸೂರು ತಾಲೂಕು ವತಿಯಿಂದ ಪೌತಿಖಾತೆ ಆಂದೋಲನ…

ಮೈಸೂರು,ಫೆ5,Tv10 ಕನ್ನಡ

ಪೌತಿಖಾತೆ ಆಗದೆ ವಿಳಂಬವಾಗುತ್ತಿರುವ ವಾರಸುದಾರರಿಗೆ ಮೈಸೂರು ತಾಲೂಕು ಆಡಳಿತ ಸಿಹಿ ಸುದ್ದಿ ನೀಡಿದೆ.ಜನವರಿ 22 ರಿಂದ ಪೌತಿಖಾತೆ ಆಂದೋಲನ ಆರಂಭಿಸಿದೆ.ಪೌತಿಖಾತೆ ಆಗದ ವಾರಸುದಾರರಿಗೆ ಸರ್ಕಾರದ ಕೆಲವು ಮಹತ್ತರ ಯೋಜನೆಗಳ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ.ಹೀಗಾಗಿ ಆಂದೋಲನ ಶುರುಮಾಡಿದೆ.ಪೌತಿಖಾತೆ ವಾರಸುದಾರರು,ಹಕ್ಕುದಾರರು ಸಂಭಂಧಪಟ್ಟ ಗ್ರಾಮ ಆಡಳಿತಾಧಿಕಾರಿಗಳಿಗೆ ಪೌತಿಖಾತೆ ಕೋರಿ ಅರ್ಜಿ ಜೊತೆಗೆ ಚಾಲ್ತಿ ಸಾಲಿನ ಪಹಣಿ(RTC),ಕಂದಾಯ ಇಲಾಖೆಯಿಂದ ಪಡೆದ RDS ವಂಶವೃಕ್ಷ,ಮೃತಖಾತೆದಾರರ ಮರಣ ಪ್ರಮಾಣ ಪತ್ರ,ಅರ್ಜಿದಾರರ ಆಧಾರ್ ಕಾರ್ಡ್ ಮತ್ತು ಇನ್ನಿತರ ಧೃಢೀಕೃತ ದಾಖಲೆ ಪತ್ರಗಳನ್ನ ಸಲ್ಲಿಸಿ ಆಂದೋಲನದ ಅನುಕೂಲ ಪಡೆದುಕೊಳ್ಳಬಹುದೆಂದು ಮೈಸೂರು ತಾಲೂಕು ತಹಸೀಲ್ದಾರ್ ಮಹೇಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ…
ಹೆಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ

ಎನ್.ಕೆ.ಭರತ್ ಕುಮಾರ್. ಆ‌ರ್.ಆ‌ರ್.ಟಿ. ಶಿರಸ್ತೇದಾ‌ರ್, ಮೈಸೂರು ತಾಲ್ಲೂಕು. . 9611199912

ಕುಬೇರ್,
ಉಪ ತಹಶೀಲ್ದಾರ್. ಇಲವಾಲ ಹೋಬಳಿ, .. 9901313464

ಲತಾ ಶರಣಮ್ಮ
ಉಪ ತಹಶೀಲ್ದಾರ್, ವರುಣಾ ಹೋಬಳಿ .. 9341443484

నింಗಪ್ಪ
ಉಪ ತಹಶೀಲ್ದಾ‌ರ್, ಜಯಪುರ ಹೋಬಳಿ, . 9535277035,

ರಾಘವೇಂದ್ರನಾಯಕ್,
ರಾಜಸ್ವ ನಿರೀಕ್ಷಕರು, ಕಸಬಾ ಹೋಬಳಿ . 9739597217,

ಶಿವಕುಮಾ‌ರ್,
ರಾಜಸ್ಥ ನಿರೀಕ್ಷಕರು, ಇಲವಾಲ ಹೋಬಳಿ, L. 9845438055,

ಶಂಕರ್
ರಾಜಸ್ಥ ನಿರೀಕ್ಷಕರು, ವರುಣಾ ಹೋಬಳಿ ಮೊ. 9449628328,

ಲೋಹಿತ್
ರಾಜಸ್ಥ ನಿರೀಕ್ಷಕರು, ಜಯಪುರ ಹೋಬಳಿ . 9611668571

ತಾಲೂಕಿನ ರೈತ ಬಾಂಧವರು ಸಕ್ರಿಯವಾಗಿ ಭಾಗವಹಿಸಿ ಪೌತಿ ಖಾತೆ ಆಂದೋಲನವನ್ನು ಯಶಸ್ವಿ ಗೊಳಿಸಲು ಕೋರಿದೆ.

ಮಹೇಶ್ ಕುಮಾರ್
ತಹಶೀಲ್ದಾರ್
ಮೈಸೂರು ತಾಲ್ಲೂಕು ಮೈಸೂರು

Spread the love

Related post

ವಿಜಯನಗರ ಪೊಲೀಸರ ಕಾರ್ಯಾಚರಣೆ…ನರ್ಸಿಂಗ್ ಸೇವೆ ನೀಡುವ ನೆಪದಲ್ಲಿ ಚಿನ್ನಾಭರಣ ಕಳುವು…ಆರೋಪಿ ಅಂದರ್…22.10 ಲಕ್ಷ ಮೌಲ್ಯದ ಪದಾರ್ಥ ವಶ…

ವಿಜಯನಗರ ಪೊಲೀಸರ ಕಾರ್ಯಾಚರಣೆ…ನರ್ಸಿಂಗ್ ಸೇವೆ ನೀಡುವ ನೆಪದಲ್ಲಿ ಚಿನ್ನಾಭರಣ ಕಳುವು…ಆರೋಪಿ ಅಂದರ್…22.10…

ವಿಜಯನಗರ ಪೊಲೀಸರ ಕಾರ್ಯಾಚರಣೆ…ನರ್ಸಿಂಗ್ ಸೇವೆ ನೀಡುವ ನೆಪದಲ್ಲಿ ಚಿನ್ನಾಭರಣ ಕಳುವು…ಆರೋಪಿ ಅಂದರ್…22.10 ಲಕ್ಷ ಮೌಲ್ಯದ ಪದಾರ್ಥ ವಶ… ಮೈಸೂರು,ಮೇ27,Tv10 ಕನ್ನಡ ವೃದ್ದೆ ಮನೆಯಲ್ಲಿ ನರ್ಸಿಂಗ್ ಸೇವೆಗೆ ಸೇರಿಕೊಂಡ ಐನಾತಿ…
ಜಮೀನಿಗೆ ತೆರಳಿದ್ದ ಮಹಿಳೆ ನಿಗೂಢ ನಾಪತ್ತೆ…ಸ್ಥಳದಲ್ಲಿ ಮನುಷ್ಯನ ಬೆರಳಿನಿಂದ ಸೃಷ್ಟಿಸಿರುವ ಚಿರತೆ ಹೆಜ್ಜೆಯಂತ ಗರುತು ಪತ್ತೆ…ಕುಟುಂಬಸ್ಥರಲ್ಲಿ ಆತಂಕ…

ಜಮೀನಿಗೆ ತೆರಳಿದ್ದ ಮಹಿಳೆ ನಿಗೂಢ ನಾಪತ್ತೆ…ಸ್ಥಳದಲ್ಲಿ ಮನುಷ್ಯನ ಬೆರಳಿನಿಂದ ಸೃಷ್ಟಿಸಿರುವ ಚಿರತೆ…

ಜಮೀನಿಗೆ ತೆರಳಿದ್ದ ಮಹಿಳೆ ನಿಗೂಢ ನಾಪತ್ತೆ…ಸ್ಥಳದಲ್ಲಿ ಮನುಷ್ಯನ ಬೆರಳಿನಿಂದ ಸೃಷ್ಟಿಸಿರುವ ಚಿರತೆ ಹೆಜ್ಜೆಯಂತ ಗರುತು ಪತ್ತೆ…ಕುಟುಂಬಸ್ಥರಲ್ಲಿ ಆತಂಕ… ನಂಜನಗೂಡು,ಮೇ26,Tv10 ಕನ್ನಡ ಜಮೀನಿಗೆ ತೆರಳಿದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ…
ಗೋವುಗಳಿಗೆ ಪೂಜೆ ಸಲ್ಲಿಸು ಮೇವು ವಿತರಿಸಿ ಗಣಪತಿ ಸಚ್ಚಿದಾನಂದಸ್ವಾಮಿಗಳ ಹುಟ್ಟು ಹಬ್ಬ ಆಚರಣೆ…

ಗೋವುಗಳಿಗೆ ಪೂಜೆ ಸಲ್ಲಿಸು ಮೇವು ವಿತರಿಸಿ ಗಣಪತಿ ಸಚ್ಚಿದಾನಂದಸ್ವಾಮಿಗಳ ಹುಟ್ಟು ಹಬ್ಬ…

ಗೋವುಗಳಿಗೆ ಪೂಜೆ ಸಲ್ಲಿಸು ಮೇವು ವಿತರಿಸಿ ಗಣಪತಿ ಸಚ್ಚಿದಾನಂದಸ್ವಾಮಿಗಳ ಹುಟ್ಟು ಹಬ್ಬ ಆಚರಣೆ… ಮೈಸೂರು,ಮೇ26,Tv10 ಕನ್ನಡ ಶ್ರೀಗಣಪತಿ ಸಚ್ಚಿದಾನಂದ ಶ್ರೀಗಳ 84 ನೇ ಹುಟ್ಟುಹಬ್ಬ ಆಶ್ರಮದಲ್ಲಿ ಸಂಭ್ರಮದಿಂದ ನೆರವೇರುತ್ತಿದೆ.ವಿವಿಧ…

Leave a Reply

Your email address will not be published. Required fields are marked *