ಮೂವರು ಸ್ವಾತಂತ್ರ್ಯ ಹೋರಾಟಗಾರರಿಗೆ ಜಿಲ್ಲಾಡಳಿತದಿಂದ ಸನ್ಮಾನ…
- MysoreTV10 Kannada Exclusive
- August 11, 2024
- No Comment
- 252
ಮೈಸೂರು,ಆ11,Tv10 ಕನ್ನಡಜಿಲ್ಲಾಡಳಿತದ ವತಿಯಿಂದ ಮೂವರು ಸ್ವಾತಂತ್ರ್ಯ ಹೋರಾಟಗಾರರನ್ನಸನ್ಮಾನಿಸಲಾಯಿತು.ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ತಹಸೀಲ್ದಾರ್KM ಮಹೇಶ್ ಕುಮಾರ್ ರವರು ಸ್ವಾತಂತ್ರ್ಯ ಹೋರಾಟಗಾರರ ನಿವಾಸಗಳಿಗೆ ತೆರಳಿ ಸನ್ಮಾನಿಸಿದರು.ಬೋಗಾದಿಯವೈ.ಸಿ.ರೇವಣ್ಣ,ಮೈಸೂರಿನ ಸರಸ್ವತಿಪುರಂ ನ ಎಂ ಸೋಮಶೇಖರಯ್ಯ ಹಾಗೂ ಕೆ.ಆರ್.ಮೊಹಲ್ಲಾದ ಗೋಪಾಲ ಅಯ್ಯಂಗಾರ್ ರವರನ್ನ ಸನ್ಮಾನಿಸಲಾಯಿತು.ಈ ಸಂಧರ್ಭದಲ್ಲಿ ಹೆಚ್ಚುವರಿ ತಹಸೀಲ್ದಾರ್ ವಿಶ್ವನಾಥ್ ,ಉಪತಹಸೀಲ್ದಾರ್ ಆನಂದ್,ನಗರ ರಾಜಸ್ವ ನಿರೀಕ್ಷಕರು ಗ್ರಾಮಾಂತರ ರಾಜಸ್ವ ನಿರೀಕ್ಷಕರು ಹಾಜರಿದ್ದರು…