ಮಾರಕ ರೋಗಕ್ಕೆ ಸಿಲುಕಿ ಹಾಸಿಗೆ ಹಿಡಿದ ಗ್ರಾ.ಪಂ.ಅಧ್ಯಕ್ಷೆ…ಸಹಾಯ ಹಸ್ತಕ್ಕಾಗಿ ಮೊರೆ…6 ತಿಂಗಳಿನಿಂದ ಬದುಕಿಗಾಗಿ ಹೋರಾಟ…

ಮಾರಕ ರೋಗಕ್ಕೆ ಸಿಲುಕಿ ಹಾಸಿಗೆ ಹಿಡಿದ ಗ್ರಾ.ಪಂ.ಅಧ್ಯಕ್ಷೆ…ಸಹಾಯ ಹಸ್ತಕ್ಕಾಗಿ ಮೊರೆ…6 ತಿಂಗಳಿನಿಂದ ಬದುಕಿಗಾಗಿ ಹೋರಾಟ…

ನಂಜನಗೂಡು,ನ30,Tv10 ಕನ್ನಡ

ಮಾರಕ ಖಾಯಿಲೆಗೆ ಸಿಲುಕಿದ ಗ್ರಾಮ ಪಂಚಾಯ್ತಿ ಅಧ್ಯಕ್ಷೆ 6 ತಿಂಗಳಿಂದ ಹಾಸಿಗೆ ಹಿಡಿದಿದ್ದಾರೆ.ಚಿಕಿತ್ಸೆಗಾಗಿ ಲಕ್ಷಾಂತರ ಹಣ ವೆಚ್ಚವಾಗಲಿದ್ದು ಸಹಾಯಹಸ್ತಕ್ಕಾಗಿ ಮೊರೆ ಇಡುತ್ತಿದ್ದಾರೆ.ಹಾಸಿಗೆ ಹಿಡಿದು ಬದುಕಿಗಾಗಿ ಹೋರಾಟ ನಡೆಸುತ್ತಿರುವ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ನೆರವಿಗೆ ಹೃದಯವಂತ ಉದಾರಿಗಳು ನೆರವಿಗೆ ಬರಬೇಕಿದೆ.

ನಂಜನಗೂಡು ತಾಲೂಕು ಹೆಡಿಯಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮಹದೇವಮ್ಮ ಹಾಸಿಗೆ ಹಿಡಿದವರು.ಡೋರನಕಟ್ಟೆ ಆದಿವಾಸಿ ಕಾಲೋನಿಯ ನಿವಾಸಿ ಆಗಿರುವ ಹಾಲಿ ಅಧ್ಯಕ್ಷೆ ಮಹದೇವಮ್ಮ ಗೆ ಸುಮಾರು 6 ತಿಂಗಳ ಹಿಂದೆ ಮಾರಕ ಖಾಯಲೆ ಇರುವುದು ಬೆಳಕಿಗೆ ಬಂದಿದೆ.ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಗುಣಮುಖರಾಗಿಲ್ಲ.ಇದೀಗ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈಗಾಗಲೇ ಲಕ್ಷಾಂತರ ಹಣ ಖರ್ಚು ಮಾಡಿರುವ ಮಹದೇವಮ್ಮ ಮುಂದಿನ ಚಿಕಿತ್ಸೆ ವೆಚ್ಚ ಭರಿಸಲಾಗದೆ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.ಮಹದೇವಮ್ಮ ರವರ ಚಿಕಿತ್ಸೆಗೆ ಲಕ್ಷಾಂತರ ಹಣದ ಅವಶ್ಯಕತೆ ಇದೆ.ಉದಾರಿಗಳು ಮಹದೇವಮ್ಮ ನೆರವಿಗೆ ಬರಬೇಕಿದೆ…

Spread the love

Related post

ವಿದ್ಯುತ್ ಸ್ಪರ್ಷ…ಕಂಬದ ಮೇಲೆ ಲೈನ್ ಮನ್ ಸಾವು…

ವಿದ್ಯುತ್ ಸ್ಪರ್ಷ…ಕಂಬದ ಮೇಲೆ ಲೈನ್ ಮನ್ ಸಾವು…

ವಿದ್ಯುತ್ ಸ್ಪರ್ಷ…ಕಂಬದ ಮೇಲೆ ಲೈನ್ ಮನ್ ಸಾವು… ಮಂಡ್ಯ,ಮಾ28,Tv10 ಕನ್ನಡ ವಿದ್ಯುತ್ ಪ್ರವಹಿಸಿ ಕಂಬದ ಮೇಲೆಯೇ ಲೈನ್ ಮೆನ್ ಸಾವನ್ನಪ್ಪಿದ ಘಟನೆಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹೆಬ್ಬಾಡಿ ಗ್ರಾಮದಲ್ಲಿ…
ಮುಖ ಎಡಿಟ್ ಮಾಡಿ ಗೃಹಿಣಿಯ ಅಶ್ಲೀಲ ಫೋಟೋ ಕ್ರಿಯೇಟ್…ಕಿಡಿಗೇಡಿ ವಿರುದ್ದ ಸೆನ್ ಠಾಣೆಯಲ್ಲಿ FIR

ಮುಖ ಎಡಿಟ್ ಮಾಡಿ ಗೃಹಿಣಿಯ ಅಶ್ಲೀಲ ಫೋಟೋ ಕ್ರಿಯೇಟ್…ಕಿಡಿಗೇಡಿ ವಿರುದ್ದ ಸೆನ್…

ಮುಖ ಎಡಿಟ್ ಮಾಡಿ ಗೃಹಿಣಿಯ ಅಶ್ಲೀಲ ಫೋಟೋ ಕ್ರಿಯೇಟ್…ಕಿಡಿಗೇಡಿ ವಿರುದ್ದ ಸೆನ್ ಠಾಣೆಯಲ್ಲಿ FIR ಮೈಸೂರು,ಮಾ28,,Tv10 ಕನ್ನಡ ಗೃಹಿಣಿಯ ಫೋಟೋ ಎಡಿಟ್ ಮಾಡಿ ಬೇರೆ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ…
ಮೈಸೂರಿನಲ್ಲಿ ದೆಹಲಿ ಪೊಲೀಸರ ಕಾರ್ಯಾಚರಣೆ…ಹುಸಿ ಬಾಂಬ್ ಸಂದೇಶಗಳ ರೂವಾರಿ ಬಂಧನ…

ಮೈಸೂರಿನಲ್ಲಿ ದೆಹಲಿ ಪೊಲೀಸರ ಕಾರ್ಯಾಚರಣೆ…ಹುಸಿ ಬಾಂಬ್ ಸಂದೇಶಗಳ ರೂವಾರಿ ಬಂಧನ…

ಮೈಸೂರಿನಲ್ಲಿ ದೆಹಲಿ ಪೊಲೀಸರ ಕಾರ್ಯಾಚರಣೆ…ಹುಸಿ ಬಾಂಬ್ ಸಂದೇಶಗಳ ರೂವಾರಿ ಬಂಧನ… ಮೈಸೂರು,ಮಾ28,Tv10 ಕನ್ನಡ ಹುಸಿಬಾಂಬ್ ಸಂದೇಶಗಳನ್ನ ಕಳಿಸಿ ಆತಂಕ ಸೃಷ್ಟಿಸುತ್ತಿದ್ದ ವ್ಯಕ್ತಿ ದೆಹಲಿ ಪೊಲೀಸರ ಅತಿಥಿಯಾಗಿದ್ದಾನೆ.ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ…

Leave a Reply

Your email address will not be published. Required fields are marked *