ಲಾಲ್ ಬಾಗ್ ತೋಟದ ಸುತ್ತ ತಂತಿ ಬೇಲಿ ನಿರ್ಮಿಸಿ…ಸಿಎಂ ಗೆ ನಟ,ನಿರ್ದೇಶಕ ಅನಿರುದ್ದ ಜತಕರ ಮನವಿ…

ಲಾಲ್ ಬಾಗ್ ತೋಟದ ಸುತ್ತ ತಂತಿ ಬೇಲಿ ನಿರ್ಮಿಸಿ…ಸಿಎಂ ಗೆ ನಟ,ನಿರ್ದೇಶಕ ಅನಿರುದ್ದ ಜತಕರ ಮನವಿ…

ಬೆಂಗಳೂರು,ಡಿ25,Tv10 ಕನ್ನಡ

ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಲಾಲ್ ಬಾಗ್ ತೋಟದ ಸುತ್ತ ನಿರ್ಮಿಸಿರುವ ಗೋಡೆಗಳ ಬದಲಿಗೆ ತಂತಿ ಬೇಲಿ ನಿರ್ಮಿಸುವಂತೆ ಸಿಎಂ ಸಿದ್ದರಾಮಯ್ಯ ರವರಿಗೆ ನಟ,ನಿರ್ದೇಶಕ ಅನಿರುದ್ದ ಜತಕರ ಪತ್ರ ನೀಡಿ ಮನವಿ ಮಾಡಿದ್ದಾರೆ.

ಸಿಲಿಕಾನ್ ಸಿಟಿಯ ಲಾಲ್ ಬಾಗ್ ಉದ್ಯಾನವನ,ಪರಿಸರ ಪ್ರೇಮಿಗಳಿಗೆ,ಪ್ರಕೃತಿ ಸೌಂದರ್ಯ ಸವಿಯುವ ಜನರಿಗೆ ಆಕರ್ಷಕ ಕೇಂದ್ರ ಬಿಂದು.ಪ್ರಸ್ತುತ ಲಾಲ್ ಬಾಗ್ ಸುತ್ತಲೂ ನಿರ್ಮಿಸಿರುವ ಗೋಡೆಗಳು ಹಾಗೂ ಅದರ ಮೇಲೆ ಮೂಡಿಸಲಾದ ಅಂದವಾದ ಬಣ್ಣ ಬಣ್ಣದ ಚಿತ್ರಗಳು ಸೊಬಗನ್ನ ಹೆಚ್ಚಿಸಿದೆ.ಆದ್ರೆ ಹೊರಗಿನಿಂದ ಲಾಲ್ ಬಾಗ್ ನ ಅಂದವನ್ನ ವೀಕ್ಷಿಸಲು ಗೋಡಗಳಿಂದಾಗಿ ಅವಕಾಶಚಿ ಇಲ್ಲದಂತಾಗಿದೆ.ಹೀಗಾಗಿ ಕಬ್ಬನ್ ಪಾರ್ಕ್ ಮಾದರಿ ಲಾಲ್ ಬಾಗ್ ಗೂ ಸಹ ತಂತಿ ಬೇಲಿ ನಿರ್ಮಿಸಿ ಹಸಿರು ಹೊದ್ದು ಕಣ್ಣಿಗೆ ಮುದ ನೀಡುವ ಪಾರ್ಕ್ ನ ಅಂದವನ್ನ ಸವಿಯಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ…

Spread the love

Related post

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಮಂಡ್ಯ,ಜೂ30,Tv10 ಕನ್ನಡ ಕೆ.ಆರ್.ಎಸ್.ಡ್ಯಾಂ ಒಡಲನ್ನು ತುಂಬಿದ ಕಾವೇರಿ ಮಾತೆಗೆ ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.ಈ ಹಿನ್ನೆಲೆ ಕೆ ಆರ್.ಎಸ್.ನವವಧುವಿನಂತೆ ಶೃಂಗಾರಗೊಂಡಿದೆ.ಕನ್ನಡ ಬಾವುಟದಿಂದ ಕಂಗೊಳಿಸುತ್ತಿದೆ.ಹಸಿರು ತೋರಣ, ಹೂಗಳ ಮೂಲಕ…
ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…

Leave a Reply

Your email address will not be published. Required fields are marked *