ಕೆಆರ್ ಎಸ್ ಹಿನ್ನೀರಿನಲ್ಲಿ ಮುಳುಗಿ ಮೂವರು ವಿಧ್ಯಾರ್ಥಿಗಳ ಸಾವು…

ಕೆಆರ್ ಎಸ್ ಹಿನ್ನೀರಿನಲ್ಲಿ ಮುಳುಗಿ ಮೂವರು ವಿಧ್ಯಾರ್ಥಿಗಳ ಸಾವು…

  • Crime
  • July 20, 2025
  • No Comment
  • 2

ಮೈಸೂರು,ಜು20,Tv10 ಕನ್ನಡ

ಮೈಸೂರು ತಾಲೂಕು ಇಲವಾಲದ ಮೀನಾಕ್ಷಿಪುರ ಗ್ರಾಮದ ಕೆ.ಆರ್.ಎಸ್. ಹಿನ್ನೀರಿನ ನಲ್ಲಿ ಈಜಲು ಹೋದ ಮೂವರು ವಿಧ್ಯಾರ್ಥಿಗಳು ಮೃತಪಟ್ಟಿದ್ದಾರೆ.ಡ್ಯ ಜಿಲ್ಲೆ ನಾಗಮಂಗಲದ ಏಮ್ಸ್ ಬಿ ಎಸ್ ಸಿ ನರ್ಸಿಂಗ್ ಕಾಲೇಜ್ ನ, 2 ನೇ
ವರ್ಷದ ವಿದ್ಯಾರ್ಥಿಗಳಾದ
ಪ್ರಶಾಂತ್(21)
ಕೃಷ್ಣ (21)ಸಿದ್ದೇಶ್(21) ಮೃತರು.ವೀಕೆಂಡ್ ಹಿನ್ನಲೆ ಹಿನ್ನೀರಿನಲ್ಲಿ ಈಜಾಡಲು ಬಂದು ಮೂರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ…ಸಿಎಂ ಸಿದ್ದರಾಮಯ್ಯಗೆ ಡಿಕೆಶಿ ಸಾಥ್…

ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಣೆ…ಸಿಎಂ ಸಿದ್ದರಾಮಯ್ಯಗೆ ಡಿಕೆಶಿ ಸಾಥ್…

ಹೆಚ್.ಡಿ.ಕೋಟೆ,ಜು20,Tv10 ಕನ್ನಡ ಹೆಚ್.ಡಿ.ಕೋಟೆ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಬಾಗಿನ ಅರ್ಪಿಸಿದರು.ಸಂಪ್ರದಾಯದಂತೆ ಭರ್ತಿಯಾದ ಜಲಾಶಯಕ್ಕೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.ಸಿಎಂ‌ ಸಿದ್ದರಾಮಯ್ಯ ಗೆ ಡಿಸಿಎಂ ಡಿಕೆ.ಶಿವಕುಮಾರ್,…
ವೈದ್ಯನಿಂದ PWD FDA ಗೆ ಧೋಖಾ…10.50 ಲಕ್ಷ ಕ್ಯಾಶ್,ಚಿನ್ನಾಭರಣ,ಬೆಳ್ಳಿಗೆ ಉಂಡೆನಾಮ…ನೊಂದ ಮಹಿಳೆಯಿಂದ ಪ್ರಕರಣ ದಾಖಲು…

ವೈದ್ಯನಿಂದ PWD FDA ಗೆ ಧೋಖಾ…10.50 ಲಕ್ಷ ಕ್ಯಾಶ್,ಚಿನ್ನಾಭರಣ,ಬೆಳ್ಳಿಗೆ ಉಂಡೆನಾಮ…ನೊಂದ ಮಹಿಳೆಯಿಂದ…

ಮೈಸೂರು,ಜು20,Tv10 ಕನ್ನಡ ಲೋಕೋಪಯೋಗಿ ಇಲಾಖೆಯಲ್ಲಿ ಪ್ರಥಮದರ್ಜೆ ಸಹಾಯಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳೆಗೆ ನಯವಂಚಕ ವೈದ್ಯನೊಬ್ಬ ಮರಳುಮಾತನಾಡಿ 10.50 ಲಕ್ಷ ಹಣ,500 ಗ್ರಾಂ ಚಿನ್ನಾಭರಣ ಹಾಗೂ 2 ಕೆಜಿ ಬೆಳ್ಳಿ…
ಫ್ರಾಡ್ ಮ್ಯೂಚುಯಲ್ ಫಂಡ್ ಕಂಪನಿಯಲ್ಲಿ ಷೇರ್ ಖರೀದಿ…ವೃದ್ದೆಗೆ 28.15 ಲಕ್ಷ ಪಂಗನಾಮ…

ಫ್ರಾಡ್ ಮ್ಯೂಚುಯಲ್ ಫಂಡ್ ಕಂಪನಿಯಲ್ಲಿ ಷೇರ್ ಖರೀದಿ…ವೃದ್ದೆಗೆ 28.15 ಲಕ್ಷ ಪಂಗನಾಮ…

ಮೈಸೂರು,ಜು20,Tv10 ಕನ್ನಡ ಲಾಭದ ಆಮಿಷ ತೋರಿಸಿ ಫ್ರಾಡ್ ಮ್ಯೂಚುಯಲ್ ಫಂಡ್ ಕಂಪನಿಯಿಂದ ಷೇರು ಖರೀದಿಸಿದ ಮೈಸೂರಿನ ವೃದ್ದೆಯೊಬ್ಬರು 28.15 ಲಕ್ಷ ಕಳೆದುಕೊಂಡಿದ್ದಾರೆ.ಮೈಸೂರು ವಿಜಯನಗರ ನಿವಾಸಿ ಭಾಗ್ಯಲಕ್ಷ್ಮಿ ಎಂಬುವರೇ ಹಣ…

Leave a Reply

Your email address will not be published. Required fields are marked *