ಮಂಡ್ಯ ಮಿಮ್ಸ್‌ನಲ್ಲಿ ವಿದ್ಯಾರ್ಥಿನಿ ಆತ್ಮ*ತ್ಯೆ…10 ದಿನಗಳಲ್ಲಿ ಎರಡನೇ ಸಾವು…

ಮಂಡ್ಯ ಮಿಮ್ಸ್‌ನಲ್ಲಿ ವಿದ್ಯಾರ್ಥಿನಿ ಆತ್ಮ*ತ್ಯೆ…10 ದಿನಗಳಲ್ಲಿ ಎರಡನೇ ಸಾವು…

ಮಂಡ್ಯ,ಆ2,Tv10 ಕನ್ನಡ

ಮಂಡ್ಯ ವಿಮ್ಸ್ ನಲ್ಲಿ ವಿಧ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.ಕಳೆದ 10 ದಿನಗಳಲ್ಲಿ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೊಪ್ಪಳ ಮೂಲದ ಮೆಡಿಕಲ್ ವಿದ್ಯಾರ್ಥಿ ಭರತ್ ಆತ್ಮಹತ್ಯೆ ಬಳಿಕ ನರ್ಸಿಂಗ್ ವಿದ್ಯಾರ್ಥಿನಿ ಸಹ ಹಾಸ್ಟೆಲ್‌ನಲ್ಲೇ ನೇಣಿಗೆ ಶರಣಾಗಿದ್ದಾಳೆ. ನರ್ಸಿಂಗ್ ವಿದ್ಯಾರ್ಥಿನಿ.
ನಿಶ್ಕಲ(21) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.
ಮಂಡ್ಯ ತಾಲೂಕಿನ ಗುನ್ನಾಯಕನಹಳ್ಳಿ ಗ್ರಾಮದ ನಿವಾಸಿ.
ಮಂಡ್ಯ ಮೆಡಿಕಲ್ ಕಾಲೇಜಿನಲ್ಲಿ‌ ಅಂತಿಮ ವರ್ಷದ ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಳು.
ಸಹಪಾಠಿ ಪಕ್ಕದ ರೂಂಗೆ ತೆರಳಿದ್ದ ವೇಳೆ
ಹಾಸ್ಟೆಲ್ ಕೊಠಡಿಯ ಫ್ಯಾನ್‌ಗೆ ನೇಣುಬಿಗಿದುಕೊಂಡಿದ್ದಾಳೆ.ಆತ್ಮಹತ್ಯೆಗೆ ಕಾರಣ ಇನ್ನು ತಿಳಿದುಬಂದಿಲ್ಲ.
ಸ್ಥಳಕ್ಕೆ
ಮಂಡ್ಯ ಪೂರ್ವ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ…

Spread the love

Related post

ಬೇನಾಮಿ ಹೆಸರಿನಲ್ಲಿಫೈನಾನ್ಸ್ ಕಂಪೆನಿ ಓಪನ್…ವೃದ್ದೆಯ ದಾಖಲೆಗಳ ಬಳಕೆ… ಆದಾಯ ತೆರಿಗೆ ಇಲಾಖೆಗೆ 14 ಕೋಟಿ ವಂಚನೆ…ಉದ್ಯಮಿ ವಿರುದ್ದ FIR…

ಬೇನಾಮಿ ಹೆಸರಿನಲ್ಲಿಫೈನಾನ್ಸ್ ಕಂಪೆನಿ ಓಪನ್…ವೃದ್ದೆಯ ದಾಖಲೆಗಳ ಬಳಕೆ… ಆದಾಯ ತೆರಿಗೆ ಇಲಾಖೆಗೆ…

ಕೆ.ಆರ್.ನಗರ,ಆ10,Tv10 ಕನ್ನಡ ವೃದ್ದೆಯ ದಾಖಲೆಗಳನ್ನ ಬಳಸಿಕೊಂಡು ಬೇನಾಮಿ ಹೆಸರಲ್ಲಿ ಫೈನಾನ್ಸ್ ಕಂಪನಿ ತೆರೆದು ಆದಾಯ ಇಲಾಖೆಗೆ ಕೋಟ್ಯಾಂತರ ರೂ ವಂಚಿಸಿದ್ದ ಉದ್ಯಮಿ ವಿರುದ್ದ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ…
ಯುದ್ದ ಸ್ಮಾರಕ ಸ್ಥಂಭದ ಆವರಣ ಸ್ವಚ್ಛ…ಹಳೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಶ್ರಮದಾನ…

ಯುದ್ದ ಸ್ಮಾರಕ ಸ್ಥಂಭದ ಆವರಣ ಸ್ವಚ್ಛ…ಹಳೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಶ್ರಮದಾನ…

ಮೈಸೂರು,ಆ10,Tv10 ಕನ್ನಡ ಲಯನ್ಸ ಅಂಬಾಸಿಡರ್ ಸಂಸ್ಥೆ ಮತ್ತು ಮಾಜಿ ಸಶಸ್ತ್ರ ಸೈನಿಕರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಳೆಯ ಜಿಲ್ಲಾಧಿಕಾರಿಗಳ ಕಚೇರಿಯ ಪಕ್ಕದಲ್ಲಿರುವ ಯುದ್ಧ ಸ್ಮಾರಕ ಸ್ತಂಭದ ಆವರಣದಲ್ಲಿ ಇಂದು…
ಇಂದಿರಾಗಾಂಧಿ ಕಾಂಗ್ರೆಸ್ ಭವನಕ್ಕೆ ಶಂಕುಸ್ಥಾಪನೆ…ಸಿಎಂ,ಡಿಸಿಎಂ ರಿಂದ ಗುದ್ದಲಿಪೂಜೆ

ಇಂದಿರಾಗಾಂಧಿ ಕಾಂಗ್ರೆಸ್ ಭವನಕ್ಕೆ ಶಂಕುಸ್ಥಾಪನೆ…ಸಿಎಂ,ಡಿಸಿಎಂ ರಿಂದ ಗುದ್ದಲಿಪೂಜೆ

ಮೈಸೂರು,ಆ9,Tv10 ಕನ್ನಡ ಮೈಸೂರು ಜಿಲ್ಲಾ ಕಾಂಗ್ರೆಸ್ ನೂತನ ಕಟ್ಟಡ ಇಂದಿರಾಗಾಂಧಿ ಕಾಂಗ್ರೆಸ್ ಭವನ ಶಂಕುಸ್ಥಾಪನೆಯನ್ನು ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್…

Leave a Reply

Your email address will not be published. Required fields are marked *