ಚತ್ತಿಸ್ ಘರ ಉದ್ಯಮಿಗೆ ಮೈಸೂರು ಉದ್ಯಮಿಯಿಂದ 3.29 ಕೋಟಿ ವಂಚನೆ…25 ಸಾವಿರ ಮೆಟ್ರಿಕ್ ಟನ್ ಸಕ್ಕರೆ ಸರಬರಾಜು ಮಾಡುವುದಾಗಿ ನಂಬಿಸಿ ಧೋಖಾ…ಮಾಲೀಕನ ವಿರುದ್ದ FIR…

ಚತ್ತಿಸ್ ಘರ ಉದ್ಯಮಿಗೆ ಮೈಸೂರು ಉದ್ಯಮಿಯಿಂದ 3.29 ಕೋಟಿ ವಂಚನೆ…25 ಸಾವಿರ ಮೆಟ್ರಿಕ್ ಟನ್ ಸಕ್ಕರೆ ಸರಬರಾಜು ಮಾಡುವುದಾಗಿ ನಂಬಿಸಿ ಧೋಖಾ…ಮಾಲೀಕನ ವಿರುದ್ದ FIR…

ಚತ್ತಿಸ್ ಘರ ಉದ್ಯಮಿಗೆ ಮೈಸೂರು ಉದ್ಯಮಿಯಿಂದ 3.29 ಕೋಟಿ ವಂಚನೆ…25 ಸಾವಿರ ಮೆಟ್ರಿಕ್ ಟನ್ ಸಕ್ಕರೆ ಸರಬರಾಜು ಮಾಡುವುದಾಗಿ ನಂಬಿಸಿ ಧೋಖಾ…ಮಾಲೀಕನ ವಿರುದ್ದ FIR…

ಮೈಸೂರು,ಡಿ9,Tv10 ಕನ್ನಡ

25 ಸಾವಿರ ಮೆಟ್ರಿಕ್ ಟನ್ ರಿಫೈನ್ಡ್ ಸಕ್ಕರೆ ಸರಬರಾಜು ಮಾಡುವುದಾಗ ನಂಬಿಸಿದ ಮೈಸೂರು ಉದ್ಯಮಿಯೊಬ್ಬರು ಚತ್ತಿಸ್ ಘಟರ್ ಉದ್ಯಮಿಗೆ 3,29,61,250/- ರೂ ವಂಚಿಸಿರುವ ಪ್ರಕರಣ ದೇವರಾಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಮೈಸೂರುನ ಡಿ.ಸುಬ್ಬಯ್ಯ ರಸ್ತೆಯ TR group impex,import and export ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್ ವಿನಯ್ ಎಂಬುವರ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.ಚತ್ತಿಸ್ ಘರ್ ನ ರಾಯ್ ಪುರದ ಉದ್ಯಮಿ ಅಮಿತ್ ಕುಮಾರ್ ರಕೇಚಾ ಎಂಬುವರು ಪ್ರಕರಣ ದಾಖಲಿಸಿದ್ದಾರೆ.

25 ಜನವರಿ 2023 ರಂದು ಅಮಿತ್ ಕುಮಾರ್ ರಕೇಚಾ ರವರು ಮೈಸೂರಿನ ಉದ್ಯಮಿ ವಿನಯ್ ಜೊತೆ 25 ಸಾವಿರ ಮೆಟ್ರಿಕ್ ಟನ್ ರಿಫೈನ್ಡ್ ಸಕ್ಕರೆ ಸರಬರಾಜು ಮಾಡುವಂತೆ 3,29,61,250/- ರೂ ಹಣವನ್ನ RTGS ಮೂಲಕ ಪಾವತಿಸಿದ್ದಾರೆ.ಒಂದು ವಾರದಲ್ಲಿ ಸಕ್ಕರೆ ಸರಬರಾಜು ಮಾಡುವುದಾಗಿ ಇಬ್ಬರ ನಡುವೆ ಒಪ್ಪಂದವಾಗಿದೆ.ಇದಯವರೆಗೆ ಒಂದು ಕೆಜಿ ಸಕ್ಕರೆ ಸಹ ಸರಬರಾಜು ಮಾಡಿಲ್ಲ.ಈ ಬಗ್ಗೆ ನಿರಂತರವಾಗಿ ಮನವಿ ಮಾಡಿದರೂ ವಿನಯ್ ರವರಿಂದ ಯಾವುದೇ ಸೂಕ್ತ ಉತ್ತರವಿಲ್ಲ.ತಮಗೆ ಸಕ್ಕರೆ ಸರಬರಾಜು ಮಾಡುವುದಾಗಿ ನಂಬಿಸಿ ಮೋಸ ಮಾಡಿದ ವಿನಯ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಅಮಿತ್ ಕುಮಾರ್ ರಕೇಚಾ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ನಕಲಿ ದಾಖಲೆ ಸೃಷ್ಟಿಸಿ ICICI ಬ್ಯಾಂಕ್ ಗೆ 2.33 ಕೋಟಿ ವಂಚನೆ…ಮೂರು ಪ್ರತ್ಯೇಕ ಪ್ರಕರಣಗಳು ದಾಖಲು…ಇಬ್ಬರು ಮಧ್ಯವರ್ತಿ ಸೇರಿದಂತೆ 8 ಮಂದಿ ವಿರುದ್ದ FIR

ನಕಲಿ ದಾಖಲೆ ಸೃಷ್ಟಿಸಿ ICICI ಬ್ಯಾಂಕ್ ಗೆ 2.33 ಕೋಟಿ ವಂಚನೆ…ಮೂರು…

ನಕಲಿ ದಾಖಲೆ ಸೃಷ್ಟಿಸಿ ICICI ಬ್ಯಾಂಕ್ ಗೆ 2.33 ಕೋಟಿ ವಂಚನೆ…ಮೂರು ಪ್ರತ್ಯೇಕ ಪ್ರಕರಣಗಳು ದಾಖಲು…ಇಬ್ಬರು ಮಧ್ಯವರ್ತಿ ಸೇರಿದಂತೆ 8 ಮಂದಿ ವಿರುದ್ದ FIR ಮೈಸೂರು,ಡಿ11,Tv10 ಕನ್ನಡ ನಕಲಿ…
ಹುಣಸೂರಿನಲ್ಲಿ ಮತ್ತೆ ಹುಲಿ ಕಾಟ.ಸಾಕಾನೆಗಳಿಂದ ಕೂಂಬಿಂಗ್ಆಪರೇಷನ್…

ಹುಣಸೂರಿನಲ್ಲಿ ಮತ್ತೆ ಹುಲಿ ಕಾಟ.ಸಾಕಾನೆಗಳಿಂದ ಕೂಂಬಿಂಗ್ಆಪರೇಷನ್…

ಹುಣಸೂರಿನಲ್ಲಿ ಮತ್ತೆ ಹುಲಿ ಕಾಟ.ಸಾಕಾನೆಗಳಿಂದ ಕೂಂಬಿಂಗ್ಆಪರೇಷನ್… ಹುಣಸೂರು,ಡಿ11,Tv10 ಕನ್ನಡ ಹುಣಸೂರಿನಲ್ಲಿ ಮತ್ತೆ ಹುಲಿಕಾಟ ಆರಂಭವಾಗಿದೆ. ನಾಗಮಂಗಲ ಗ್ರಾಮ ಹೊರವಲಯದಲ್ಲಿ ಹುಲಿ ಕಾಣಿಸಿಕೊಂಡಿದೆ. ಗ್ರಾಮಸ್ಥರಲ್ಲಿ ಆತಂಕ ಶುರುವಾಗಿದೆ.ಮುತ್ತುರಾಯನ ಹೊಸಹಳ್ಳಿ ಗ್ರಾಮದ…
ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹ.

ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹ.

ಮಾದಪ್ಪನ ಹುಂಡಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹ. ಹನೂರು :ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 2 ಕೋಟಿ 53 ಲಕ್ಷ ರೂ ಸಂಗ್ರಹವಾಗಿದೆ.…

Leave a Reply

Your email address will not be published. Required fields are marked *