ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಕಾರು…ಇಬ್ಬರು ವಕೀಲರ ಸಾವು…
- CrimeMysore
- July 29, 2022
- No Comment
- 125
ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಕಾರು…ಇಬ್ಬರು ವಕೀಲರ ಸಾವು…
ಮೈಸೂರು,ಜುಲೈ29,Tv10 ಕನ್ನಡ
ನಿಯಂತ್ರಣ ತಪ್ಪಿದ ಕಾರು ನಾಲೆಗೆ ಬಿದ್ದ ಪರಿಣಾಮ ಇಬ್ಬರು ವಕೀಲರು ಸಾವನ್ನಪ್ಪಿದ ಘಟನೆ ಹೆಚ್.ಡಿ.ಕೋಟೆ ಸಾಗರೆಯ ಕಬಿನಿ ಎಡದಂಡೆ ನಾಲೆಯಲ್ಲಿ ನಡೆದಿದೆ.
ಹುಣಸೂರಿನ ವಕೀಲರಾದ ದಿನೇಶ್ ಮತ್ತು ಶಂಕರ್ ಮೃತ ದುರ್ದೈವಿಗಳು.
ಅಶೋಕ ಎಂಬಾತನನ್ನ ಸಾರ್ವಜನಿಕರು ರಕ್ಷಿಸಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ…