ಮುಡಾ ಅವ್ಯವಹಾರಗಳ ಕಡತ ಪರಿಶೀಲನೆಗೆ ಸಮಿತಿ ರಚನೆ…ಆಗಸ್ಟ್ 17 ರಂದು ಹಾಜರುಪಡಿಸುವಂತೆ ನೋಟೀಸ್…

ಮುಡಾ ಅವ್ಯವಹಾರಗಳ ಕಡತ ಪರಿಶೀಲನೆಗೆ ಸಮಿತಿ ರಚನೆ…ಆಗಸ್ಟ್ 17 ರಂದು ಹಾಜರುಪಡಿಸುವಂತೆ ನೋಟೀಸ್…

ಮುಡಾ ಅವ್ಯವಹಾರಗಳ ಕಡತ ಪರಿಶೀಲನೆಗೆ ಸಮಿತಿ ರಚನೆ…ಆಗಸ್ಟ್ 17 ರಂದು ಹಾಜರುಪಡಿಸುವಂತೆ ನೋಟೀಸ್…

ಮೈಸೂರು,ಆಗಸ್ಟ್16,Tv10 ಕನ್ನಡ
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ತಾಂತ್ರಿಕ ಸಮಿತಿ ರಚಿಸಲಾಗಿದ್ದು ಕಡತಗಳನ್ನ ಹಾಜರು ಪಡಿಸಿ ಸಹಕರಿಸುವಂತೆ ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕರು ನೋಟೀಸ್ ಜಾರಿ ಮಾಡಿದ್ದಾರೆ.ಅನುದಾನ ದುರ್ಬಳಕೆ,ಬದಲಿ ನಿವೇಶನಗಳ ಹಂಚಿಕೆ,ಭೂಸ್ವಾಧೀನ ಪರಿಹಾರ,ಪ್ರಾಧಿಕಾರದ ನಿಯಮಗಳ ವಿರುದ್ದ ವಿಷಯಗಳನ್ನ ಮಂಡಿಸಿ ನಿರ್ಣಯಗಳನ್ನ ಕೈಗೊಂಡಿರುವುದು,ಕಡತಗಳಲ್ಲಿನ ಅವ್ಯವಹಾರ ಹಾಗೂ ಆಯುಕ್ತರು ಮತ್ತು ಅಧ್ಯಕ್ಷರು ಪರಸ್ಪರ ಆರೋಪಗಳ ಸುರಿಮಳೆ ಮಾಡಿ ದೂರು ಸಲ್ಲಿಸಿರುವ ಹಿನ್ನಲೆ ತೆನಿಖೆಗಾಗಿ ತಾಂತ್ರಿಕ ಸಮಿತಿ ರಚಿಸಲಾಗಿದೆ.ಸಾರ್ವಜನಿಕರ ಹಲವಾರು ದೂರುಗಳ ಹಿನ್ನಲೆ ಸಮಿತಿ ಆಗಸ್ಟ್ 17 ರಂದು ಪ್ರಾಧಿಕಾರಕ್ಕೆ ಭೇಟಿ ನೀಡಲಿದೆ.ಈ ವೇಳೆ ತಾಂತ್ರಿಕ ಸಮಿತಿಗೆ ಸಂಭಂಧಪಟ್ಟ ಕಡತಗಳನ್ನ ಹಾಜರು ಪಡಿಸಿ ಸಹಕರಿಸುವಂತೆ ಆಯುಕ್ತರಿಗೆ ನೋಟೀಸ್ ಜಾರಿ ಮಾಡಲಾಗಿದೆ…

Spread the love

Related post

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ. ಹನೂರು Tv10 ಕನ್ನಡ21/01/2026 ಹನೂರು :ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ…
ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು… ಮಂಡ್ಯ,ಜ21,Tv10 ಕನ್ನಡಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ಕಾಲುಜಾರಿ ನೀರುಪಾಲಾದ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಂಚೆಬೀರನಹಳ್ಳಿಯಲ್ಲಿ ನಡೆದಿದೆ.ಆನೆಗೋಳ ಗ್ರಾಮದ ರೈತ…
ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ… ಮೈಸೂರು,ಜ19,Tv10 ಕನ್ನಡ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯನವರ ಮಹತ್ತರ ಯೋಜನೆಯ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಗೆ ಗ್ರೀನ್…

Leave a Reply

Your email address will not be published. Required fields are marked *