ಮುಡಾ ಅವ್ಯವಹಾರಗಳ ಕಡತ ಪರಿಶೀಲನೆಗೆ ಸಮಿತಿ ರಚನೆ…ಆಗಸ್ಟ್ 17 ರಂದು ಹಾಜರುಪಡಿಸುವಂತೆ ನೋಟೀಸ್…

ಮುಡಾ ಅವ್ಯವಹಾರಗಳ ಕಡತ ಪರಿಶೀಲನೆಗೆ ಸಮಿತಿ ರಚನೆ…ಆಗಸ್ಟ್ 17 ರಂದು ಹಾಜರುಪಡಿಸುವಂತೆ ನೋಟೀಸ್…

ಮುಡಾ ಅವ್ಯವಹಾರಗಳ ಕಡತ ಪರಿಶೀಲನೆಗೆ ಸಮಿತಿ ರಚನೆ…ಆಗಸ್ಟ್ 17 ರಂದು ಹಾಜರುಪಡಿಸುವಂತೆ ನೋಟೀಸ್…

ಮೈಸೂರು,ಆಗಸ್ಟ್16,Tv10 ಕನ್ನಡ
ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಲು ತಾಂತ್ರಿಕ ಸಮಿತಿ ರಚಿಸಲಾಗಿದ್ದು ಕಡತಗಳನ್ನ ಹಾಜರು ಪಡಿಸಿ ಸಹಕರಿಸುವಂತೆ ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕರು ನೋಟೀಸ್ ಜಾರಿ ಮಾಡಿದ್ದಾರೆ.ಅನುದಾನ ದುರ್ಬಳಕೆ,ಬದಲಿ ನಿವೇಶನಗಳ ಹಂಚಿಕೆ,ಭೂಸ್ವಾಧೀನ ಪರಿಹಾರ,ಪ್ರಾಧಿಕಾರದ ನಿಯಮಗಳ ವಿರುದ್ದ ವಿಷಯಗಳನ್ನ ಮಂಡಿಸಿ ನಿರ್ಣಯಗಳನ್ನ ಕೈಗೊಂಡಿರುವುದು,ಕಡತಗಳಲ್ಲಿನ ಅವ್ಯವಹಾರ ಹಾಗೂ ಆಯುಕ್ತರು ಮತ್ತು ಅಧ್ಯಕ್ಷರು ಪರಸ್ಪರ ಆರೋಪಗಳ ಸುರಿಮಳೆ ಮಾಡಿ ದೂರು ಸಲ್ಲಿಸಿರುವ ಹಿನ್ನಲೆ ತೆನಿಖೆಗಾಗಿ ತಾಂತ್ರಿಕ ಸಮಿತಿ ರಚಿಸಲಾಗಿದೆ.ಸಾರ್ವಜನಿಕರ ಹಲವಾರು ದೂರುಗಳ ಹಿನ್ನಲೆ ಸಮಿತಿ ಆಗಸ್ಟ್ 17 ರಂದು ಪ್ರಾಧಿಕಾರಕ್ಕೆ ಭೇಟಿ ನೀಡಲಿದೆ.ಈ ವೇಳೆ ತಾಂತ್ರಿಕ ಸಮಿತಿಗೆ ಸಂಭಂಧಪಟ್ಟ ಕಡತಗಳನ್ನ ಹಾಜರು ಪಡಿಸಿ ಸಹಕರಿಸುವಂತೆ ಆಯುಕ್ತರಿಗೆ ನೋಟೀಸ್ ಜಾರಿ ಮಾಡಲಾಗಿದೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು… ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *