• January 16, 2023

ಸ್ಯಾಂಟ್ರೋ ರವಿ ಪ್ರಕರಣ…ತನಿಖೆ ಜವಾಬ್ದಾರಿ ಸಿಐಡಿ ಹೆಗಲಿಗೆ…

ಸ್ಯಾಂಟ್ರೋ ರವಿ ಪ್ರಕರಣ…ತನಿಖೆ ಜವಾಬ್ದಾರಿ ಸಿಐಡಿ ಹೆಗಲಿಗೆ…

ಸ್ಯಾಂಟ್ರೋ ರವಿ ಪ್ರಕರಣ…ತನಿಖೆ ಜವಾಬ್ದಾರಿ ಸಿಐಡಿ ಹೆಗಲಿಗೆ…

ಮೈಸೂರು,ಜ16,Tv10 ಕನ್ನಡ
ಸ್ಯಾಂಟ್ರೋ ರವಿಗೆ ಸಂಭಂಧಿಸಿದ
ಸಮಗ್ರ ಪ್ರಕರಣಗಳ ತನಿಖೆ ಜವಾಬ್ದಾರಿಯನ್ನ ಸರ್ಕಾರ ಸಿಐಡಿಗೆ ವಹಿಸಿದೆ.
ಈ ಹಿನ್ನೆಲೆಯಲ್ಲಿ ಸ್ಯಾಂಟ್ರೋ ರವಿಗೆ ಮತ್ತೆ ನ್ಯಾಯಾಂಗ ಬಂಧನ ಮುಂದುವರೆಯಲಿದೆ.
ಒಮ್ಮೆ ಸಿಐಡಿಗೆ ವಹಿಸಿದ ಮೇಲೆ ಮೈಸೂರು ವಿಜಯನಗರ ಪೊಲೀಸರಿಂದ ತನಿಖೆ ಮಾಡಲು ಸಾಧ್ಯವಿಲ್ಲ.
ಸಂಪೂರ್ಣ ಮಾಹಿತಿಯನ್ನು ವಿಜಯನಗರ ಪೊಲೀಸರು ಸಿಐಡಿಗೆ ನೀಡಲಿದ್ದಾರೆ. ಪೊಲೀಸರು
ಎಸಿಪಿ ಶಿವಶಂಕರ್ ರವರು ಇದುವರೆಗೂ ಆಗಿರುವ ತನಿಖೆಯ ಸಂಪೂರ್ಣ ಮಾಹಿತಿಯನ್ನ ಸಿಐಡಿಗೆ ನೀಡಲಿದ್ದಾರೆ.ಇಂದು ನ್ಯಾಯಾಲಯಕ್ಕೆ ಮೈಸೂರು ಪೊಲೀಸರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಮುಂದಿನ ತನಿಖೆಗೆ ಸಿಐಡಿ ಅಧಿಕಾರಿಗಳು ಸ್ಯಾಂಟ್ರೋ ರವಿಯನ್ನು ವಶಕ್ಕೆ ಪಡೆಯಬೇಕಿದೆ.
ಇದೇ ಕಾರಣಕ್ಕೆ ಸದ್ಯ ಸ್ಯಾಂಟ್ರೋ ರವಿಗೆ ನ್ಯಾಯಾಂಗ ಬಂಧನ ಮುಂದುವರೆದಂತಾಗಿದೆ…

Spread the love

Leave a Reply

Your email address will not be published.