ಮೊದಲ ಪತ್ನಿ ವಿರುದ್ದ ಎಫ್.ಐ.ಆರ್.ದಾಖಲಿಸಿದ್ದ ಸ್ಯಾಂಟ್ರೋ ರವಿ…ದಾಖಲೆ ಲಭ್ಯ…

ಮೊದಲ ಪತ್ನಿ ವಿರುದ್ದ ಎಫ್.ಐ.ಆರ್.ದಾಖಲಿಸಿದ್ದ ಸ್ಯಾಂಟ್ರೋ ರವಿ…ದಾಖಲೆ ಲಭ್ಯ…

ಮೊದಲ ಪತ್ನಿ ವಿರುದ್ದ ಎಫ್.ಐ.ಆರ್.ದಾಖಲಿಸಿದ್ದ ಸ್ಯಾಂಟ್ರೋ ರವಿ…ದಾಖಲೆ ಲಭ್ಯ…

ಮೈಸೂರು,ಜ17,Tv10 ಕನ್ನಡ
ಸ್ಯಾಂಟ್ರೋ ರವಿ ನ್ಯಾಯಾಲಯದಲ್ಲಿ ನೀಡಿದ್ದ ಹೇಳಿಕೆ ಲಭ್ಯವಾಗಿದೆ.ದೂರು ದಾಖಲಿಸುವುದರಲ್ಲಿ ಸ್ಯಾಂಟ್ರೋ ರವಿ ಎಕ್ಸ್ ಪರ್ಟ್ ಆಗಿದ್ದ.
ನಾನೊಬ್ಬ ವೃತ್ತಿಯಲ್ಲಿ ಪತ್ರಕರ್ತ ಎಂದು ಆರಂಭದಲ್ಲೇ ಉಲ್ಲೇಖಿಸಿರುವ ರವಿ
ತನ್ನ ಮೊದಲ ಪತ್ನಿ ವಿರುದ್ಧವೂ ಕೇಸ್ ದಾಖಲಿಸಿದ್ದ.
ಎರಡನೇ ಪತ್ನಿ ಮೇಲೆ ಮಾಡಿರುವ ಆರೋಪವನ್ನೇ ಮೊದಲ ಪತ್ನಿಗೂ ಮಾಡಿದ್ದಾನೆ.
ಮೊದಲ ಪತ್ನಿ ವಿರುದ್ಧವೂ 10 ಲಕ್ಷ ರೂ ನಗದು ಕಳವು ಆರೋಪ ಮಾಡಿದ್ದ.
ಎರಡನೇ ಪತ್ನಿ ವಿರುದ್ಧವೂ 10 ಲಕ್ಷ ರೂ ಕಳವು ಆರೋಪ ಮಾಡಿದ್ದಾನೆ.
ತನ್ನ ಕೃತ್ಯಕ್ಕೆ ಅಡ್ಡ ಬಂದವರ ವಿರುದ್ದ ಎಫ್ ಐ ಆರ್ ಹಾಕುವ ಅಸ್ತ್ರ ಬಳಸಿಕೊಂಡಿದ್ದಾನೆ.
ಮೊದಲ ಪತ್ನಿ ವಿರುದ್ದವೂ ಪ್ರಕರಣ ದಾಖಲಿಸಿದ್ದ ಕೆ ಎಸ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ.
ನವೆಂಬರ್ 2006ರಲ್ಲಿ ಎಫ್ ಐ ಆರ್ ದಾಖಲಿಸಿದ್ದ.
ತನ್ನ ವಿರುದ್ಧ ಕೊಲೆ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿದ್ದ ಸ್ಯಾಂಟ್ರೋ ರವಿ.
ತನ್ನ‌ ಪತ್ನಿ ಮೊಬೈಲ್‌ಗೆ ಹಲವರಿಂದ ಅಸಭ್ಯ ಸಂದೇಶ ಬಂದಿದೆ.
ಈ ಬಗ್ಗೆ ನಾನು ಪತ್ನಿಗೆ ಪ್ರಶ್ನೆ ಮಾಡಿದ್ದೆ.ಹೀಗಾಗಿ ಜಗಳ
ಮಾಡಿ ಕೊಲೆ ಮಾಡುವುದಾಗಿ ಪತ್ನಿಯಿಂದ ಬೆದರಿಕೆ ಬಂದಿತ್ತು ಎಂದು ಆರೋಪಿಸಿದ್ದಾನೆ.
ಆಕೆ ಹಲವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ.
ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದಾಳೆ.
ಹಲವರ ಜೊತೆ ಅನೈತಿಕ ಸಂಬಂಧ ಹೊಂದಿರುವುದನ್ನ ನೋಡಿದ್ದೇನೆ.
ಈ ಸಂಬಂಧ ಎನ್.ಆರ್.ಠಾಣೆಯಲ್ಲಿ ದೂರು ದಾಖಲಿಸಿದ್ದೆ.
ಹಿರಿಯರ ರಾಜಿ ಪಂಚಾಯ್ತಿ ಮೂಲಕ ಆಕೆ ಜೊತೆ ಬದುಕಿದ್ದೆ.
ಆದರೆ, ಆಕೆ ತನ್ನ ತಪ್ಪನ್ನ ತಿದ್ದುಕೊಳ್ಳಲಿಲ್ಲ ಎಂದು
ತನ್ನ ಪತ್ನಿ ವಿರುದ್ಧವೇ ಕೆಟ್ಟ ಅಭಿಪ್ರಾಯ ದಾಖಲಿಸಿದ್ದ ಸ್ಯಾಂಟ್ರೋ ರವಿ.
ಈ ಸಂಬಂಧ‌ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿಡಿವೆಟ್ ನಲ್ಲಿ ಸ್ಯಾಂಟ್ರೋ ರವಿ
ಆಕೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದ.
ನವೆಂಬರ್ 2019 ರಲ್ಲಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿ ಕ್ರಮಕ್ಕೆ ಆಗ್ರಹಿಸಿದ್ದ…

Spread the love

Related post

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಮಂಡ್ಯ,ಜೂ30,Tv10 ಕನ್ನಡ ಕೆ.ಆರ್.ಎಸ್.ಡ್ಯಾಂ ಒಡಲನ್ನು ತುಂಬಿದ ಕಾವೇರಿ ಮಾತೆಗೆ ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.ಈ ಹಿನ್ನೆಲೆ ಕೆ ಆರ್.ಎಸ್.ನವವಧುವಿನಂತೆ ಶೃಂಗಾರಗೊಂಡಿದೆ.ಕನ್ನಡ ಬಾವುಟದಿಂದ ಕಂಗೊಳಿಸುತ್ತಿದೆ.ಹಸಿರು ತೋರಣ, ಹೂಗಳ ಮೂಲಕ…
ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…

Leave a Reply

Your email address will not be published. Required fields are marked *