TV10 Kannada Exclusive

ಜನಪ್ರತಿನಿಧಿಗಳಿಗೆ ಶೇಮ್…ಶೇಮ್…ಸ್ವಂತ ಖರ್ಚಿನಲ್ಲಿ ರಸ್ತೆಗುಂಡಿಗಳನ್ನ ಮುಚ್ಚಿದ ಸಾರ್ವಜನಿಕರು…

ಜನಪ್ರತಿನಿಧಿಗಳಿಗೆ ಶೇಮ್…ಶೇಮ್…ಸ್ವಂತ ಖರ್ಚಿನಲ್ಲಿ ರಸ್ತೆಗುಂಡಿಗಳನ್ನ ಮುಚ್ಚಿದ ಸಾರ್ವಜನಿಕರು… ಮೈಸೂರು,ನ6,Tv10 ಕನ್ನಡಗುಂಡಿಗಳಿಂದ ರಸ್ತೆ ಅಪಘಾತಗಳನ್ನ ಕಣ್ಣಾರೆ ಕಂಡ ಸಾರ್ವಜನಿಕರು ಸ್ವಂತ ಖರ್ಚಿನಲ್ಲಿ ಹಳ್ಳಗಳನ್ನ ಮುಚ್ಚಿದ್ದಾರೆ.ಮೈಸೂರು-ಹುಣಸೂರು ರಸ್ತೆಯ ಬಿಳಿಕೆರೆ ಬಳಿ ಇಂತಹ ಬೆಳವಣಿಗೆ ನಡೆದಿದೆ.ಅಕ್ಕಪಕ್ಕದಲ್ಲಿದ್ದ ಮಳಿಗೆ ಮಾಲೀಕರು,ಆಟೋ ಚಾಲಕರು,ಸಾರ್ವಜನಿಕರು ಸೇರಿ ಹಣ ಸಂಗ್ರಹಿಸಿ ಮರಳು,ಜೆಲ್ಲಿ ತಂದು ಗುಂಡಿಗಳನ್ನ ಮುಚ್ಚುವ ಮೂಲಕ ಜನಪ್ರತಿನಿಧಿಗಳ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ.ಹಳ್ಳಗಳಿಂದ ತುಂಬಿದ ರಸ್ತೆಯಿಂದಾಗಿ ಆಗಾಗ ಈ ಸ್ಥಳದಲ್ಲಿ ಅಪಘಾತಗಳಾಗುತ್ತಿವೆ.ಸಾವು ನೋವುಗಳು ಸಂಭವಿಸುತ್ತಿವೆ.ರಸ್ತೆ ದುರಸ್ಥಿಗಾಗಿ ಸ್ಥಳೀಯರು ಜನಪ್ರತಿನಿಧಿಗಳು
Read More

ಅಸ್ವಸ್ಥ ಅಪರಿಚಿತ ವೃದ್ದನ ನೆರವಿಗೆ ಬಂದ ಸಾರ್ವಜನಿಕರು…ವಾರಸುದಾರರಿಗಾಗಿ ಪೊಲೀಸರ ಹುಡುಕಾಟ…

ಅಸ್ವಸ್ಥ ಅಪರಿಚಿತ ವೃದ್ದನ ನೆರವಿಗೆ ಬಂದ ಸಾರ್ವಜನಿಕರು…ವಾರಸುದಾರರಿಗಾಗಿ ಪೊಲೀಸರ ಹುಡುಕಾಟ… ಕೆ.ಆರ್.ಎಸ್.ನ6,Tv10 ಕನ್ನಡ ಅಸ್ವಸ್ಥನಾಗಿ ರಸ್ತೆ ಬದಿಯಲ್ಲಿ ಮಲಗಿದ್ದ ವೃದ್ದನನ್ನ ಆಸ್ಪತ್ರೆಗೆ ದಾಖಲು ಮಾಡುವ ಮೂಲಕ ಸಾರ್ವಜನಿಕರು ಮಾನವೀಯತೆ ಮೆರೆದ ಘಟನೆ ಕೆ.ಆರ್.ಎಸ್.ನಲ್ಲಿ ನಡೆದಿದೆ.ಸುಮಾರು 60 ರಿಂದ 65 ವರ್ಷ ವಯಸ್ಸಿನ ಅಪರಿಚಿತ ವೃದ್ದ ಬಲಮುರಿ ದೇವಸ್ಥಾನದ ಬಳಿ ಅಸ್ವಸ್ಥರಾಗಿ ಕಂಡು ಬಂದಿದ್ದಾರೆ.ಕೆಲವು ಸಾರ್ವಜನಿಕರು ವೃದ್ದನ ನೆರವಿಗೆ ಬಂದು ಆಂಬ್ಯುಲೆನ್ಸ್ ಮೂಲಕ ಕೆ.ಆರ್.ಆಸ್ಪತ್ರೆಗೆ ರವಾನಿಸಿದ್ದಾರೆ.ವೃದ್ದ ವಿವರ ಲಭ್ಯವಾಗಿಲ್ಲ.ಕೆ.ಆರ್.ಎಸ್.ಠಾಣೆ ಪೊಲೀಸರು ವೃದ್ದನ
Read More

ಆದಿವಾಸಿ ವೇಷ ಧರಿಸಿ ಪ್ರತಿಭಟಿಸಿದ ರೈತರು…ಕಬ್ಬಿನ ಬೆಲೆ ದರ ನಿಗದಿಗಾಗಿ ಅನ್ನದಾತರ ಹೋರಾಟ…

ಆದಿವಾಸಿ ವೇಷ ಧರಿಸಿ ಪ್ರತಿಭಟಿಸಿದ ರೈತರು…ಕಬ್ಬಿನ ಬೆಲೆ ದರ ನಿಗದಿಗಾಗಿ ಅನ್ನದಾತರ ಹೋರಾಟ… ಮೈಸೂರು,ನ4,Tv10 ಕನ್ನಡಕಬ್ಬಿನ ಬೆಲೆ ನಿಗದಿಗಾಗಿ ರೈತರು ಇಂದು ವಿನೂತನ ಪ್ರತಿಭಟನೆ ನಡೆಸಿದರು.ಜಿಲ್ಲಾಧಿಕಾರಿ ಕಚೇರಿ ಮುಂದೆ ಐದನೇ ದಿನಕ್ಕೆ ಮುಂದುವರಿದ ಧರಣಿಯಲ್ಲಿ ಆದುವಾದಿ ವೇಷ ಧರಿಸಿ ಸರ್ಕಾರದ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು.ನಾವು ಕಾಡು ಮನುಷ್ಯರಲ್ಲ ಎಂಬ ಸಂದೇಶ ರವಾನಿಸಿದರು.ಕಬ್ಬಿನ ಎಫ್ ಆರ್ ಪಿ ಪುನರ್ ಪರಿಶೀಲನೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕಳೆದ ಐದು
Read More

ವಸ್ತುಪ್ರದರ್ಶನ ಪಾರ್ಕಿಂಗ್ ನಲ್ಲಿ ಹಗಲು ದರೋಡೆ…ದುಪ್ಪಟ್ಟು ಶುಲ್ಕ ವಸೂಲಿ…ಕಣ್ಮುಚ್ಚಿ ಕುಳಿತ ಅಧಿಕಾರಿಗಳು…

ವಸ್ತುಪ್ರದರ್ಶನ ಪಾರ್ಕಿಂಗ್ ನಲ್ಲಿ ಹಗಲು ದರೋಡೆ…ದುಪ್ಪಟ್ಟು ಶುಲ್ಕ ವಸೂಲಿ…ಕಣ್ಮುಚ್ಚಿ ಕುಳಿತ ಅಧಿಕಾರಿಗಳು… ಮೈಸೂರು,ನ4,Tv10 ಕನ್ನಡದಸರಾ ವಸ್ತುಪ್ರದರ್ಶನ ಪಾರ್ಕಿಂಗ್ ಶುಲ್ಕ ವಸೂಲಿಯಲ್ಲಿ ಹಗಲು ದರೋಡೆ ನಡೆಯುತ್ತಿದೆ.ವಾಹನ ಸವಾರರಿಂದ ನಿಗದಿತ ಶುಲ್ಕಕ್ಕೂ ಹೆಚ್ಚು ಪ್ರಮಾಣದಲ್ಲಿ ವಸೂಲಿ ಮಾಡಲಾಗುತ್ತಿದೆ.ವಸ್ತುಪ್ರದರ್ಶನದ ಅಧಿಕಾರಿಗಳ ಗಮನಕ್ಕೆ ಈ ಮಾಹಿತಿ ತಲುಪಿದ್ದರೂ ಕಣ್ಮುಚ್ಚಿ ಕುಳಿತಿದ್ದಾರೆ. ಸ್ಕೂಟರ್ ಹಾಗೂ ಆಟೋ ಗೆ 10 ರೂ,ಕಾರ್ ಗೆ 20 ರೂ,ಮೆಟಾಡರ್ ವ್ಯಾನ್ ಗೆ 30 ರೂ ಬಸ್ ಗೆ 50 ರೂ ನಿಗದಿ
Read More

ಜಮೀನು ವಿವಾದ…ಕೋರ್ಟ್ ವಿಚಾರಣೆ ಎದುರಿಸಿ ಬರುತ್ತಿದ್ದ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್…

ಜಮೀನು ವಿವಾದ…ಕೋರ್ಟ್ ವಿಚಾರಣೆ ಎದುರಿಸಿ ಬರುತ್ತಿದ್ದ ವ್ಯಕ್ತಿ ಮೇಲೆ ಮಾರಕಾಸ್ತ್ರಗಳಿಂದ ಅಟ್ಯಾಕ್… ಹುಣಸೂರು,ನ3,Tv10 ಕನ್ನಡಜಮೀನು ವಿವಾದ ಹಿನ್ನಲೆ ಕೋರ್ಟ್ ಕಲಾಪ ಮುಗಿಸಿ ಬರುತ್ತಿದ್ದ ವ್ಯಕ್ತಿ ಮೇಲೆ 7 ದುಷ್ಕರ್ಮಿಗಳ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಹುಣಸೂರು ತಾಲೂಕಿನ ಕಾಡನಕೊಪ್ಪಲು ಗ್ರಾಮದಲ್ಲಿ ನಡೆದಿದೆ.ವೆಂಕಟೇಶ್(45) ಹಲ್ಲೆಗೊಳಗಾದ ವ್ಯಕ್ತಿ.ಗಂಭೀರ ಸ್ಥಿತಿಯಲ್ಲಿರುವ ವೆಂಕಟೇಶ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಮೀನು ವಿವಾದ ನ್ಯಾಯಾಲಯದ ಮೆಟ್ಟಿಲೇರಿತ್ತು.ಈ ಹಿಂದೆ ವೆಂಕಟೇಶ್ ಮೇಲೆ ಇದೇ ವಿಚಾರದಲ್ಲಿ
Read More

ಇನ್ಮುಂದೆ ಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಧ್ಯಾನ…ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆದೇಶ…

ಇನ್ಮುಂದೆ ಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಧ್ಯಾನ…ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆದೇಶ… ಬೆಂಗಳೂರು,3,Tv10 ಕನ್ನಡಇನ್ನುಮುಂದೆ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿಧ್ಯಾರ್ಥಿಗಳು ಧ್ಯಾನ ಮಾಡಲಿದ್ದಾರೆ.ಪ್ರತಿದಿನ 10 ನಿಮಿಷ ಧ್ಯಾನ ಮಾಡಿಸುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಆದೇಶ ಹೊರಡಿಸಿದ್ದಾರೆ.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿಗಳ ಮನವಿ ಪತ್ರದ ಮೇರೆಗೆ ಸಚಿವರು ಇಂತಹ ನಿರ್ಧಾರ ಕೈಗೊಂಡಿದ್ದಾರೆ.ವಿಧ್ಯಾರ್ಥಿಗಳಲ್ಲಿ ಧೃಢತೆ,ಏಕಾಗ್ರತೆ,ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ದಿಯಾಗಲು ಧ್ಯಾನ ಸಹಕಾರಿಯಾಗಲಿದೆ ಎಂಬ
Read More

ಸಾಂಸ್ಕೃತಿಕ ನಗರಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ…ಸಚಿವ ಎಸ್.ಡಿ.ಎಸ್.ರಿಂದ ದ್ವಜಾರೋಹಣೆ…

ಸಾಂಸ್ಕೃತಿಕ ನಗರಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ…ಸಚಿವ ಎಸ್.ಡಿ.ಎಸ್.ರಿಂದ ದ್ವಜಾರೋಹಣೆ… ಮೈಸೂರು,ನ1,Tv10 ಕನ್ನಡ :ಸಾಂಸ್ಕೃತಿಕ ನಗರಿಯಲ್ಲಿ 67 ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ.ಮೈಸೂರು ಜಿಲ್ಲಾಡಳಿತ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ರಿಂದ ಧ್ವಜಾರೋಹಣ ನೆರವೇರಿದರು.ಅರಮನೆಯ ಬಲರಾಮದ್ವಾರದ ಬಳಿಯಿರುವ ಕೋಟೆ ಆಂಜನೇಯಸ್ವಾಮಿ ದೇಗುಲದ ಬಳಿ ಕಾರ್ಯಕ್ರಮ ನಡೆಯಿತು.ರಾಷ್ಟ್ರ ಧ್ವಜಾರೋಹಣ ನೆರವೇರುತ್ತಿದ್ದಂತೆ ರಾಷ್ಟ್ರಗೀತೆ ನುಡಿಸಲಾಯಿತು.ನಂತರ ನಾಡ ಧ್ವಜಾರೋಹಣ ನೆರವೇರಿಸಲಾಯಿತು.ನಾಡಧ್ವಜಾರೋಹಣ ನೆರವೇರುತ್ತಿದ್ದಂತೆ ನಾಡಗೀತೆ ಹಾಡಲಾಯಿತು.ನಂತರ
Read More

ಪ್ರಿಯಕರನೊಂದಿಗೆ ಮದುವೆ…ಪತಿ ನೇಣಿಗೆ…ಹುಣಸೂರಿನಲ್ಲಿ ಘಟನೆ…

ಪ್ರಿಯಕರನೊಂದಿಗೆ ಮದುವೆ…ಪತಿ ನೇಣಿಗೆ…ಹುಣಸೂರಿನಲ್ಲಿ ಘಟನೆ… ಹುಣಸೂರು,ಅ31,Tv10 ಕನ್ನಡಪ್ರಿಯಕರನೊಂದಿಗೆ ಪತ್ನಿ ವಿವಾಹವಾದ ಹಿನ್ನಲೆ ಮನನೊಂದ ಪತಿ ನೇಣಿಗೆ ಶರಣಾದ ಘಟನೆ ಹುಣಸೂರಿನ ಕೊಯಮತ್ತೂರು ಕಾಲೋನಿಯಲ್ಲಿ ನಡೆದಿದೆ.ಸುರೇಶ್ ಕುಮಾರ್(37) ಮೃತ ದುರ್ದೈವಿ.7 ವರ್ಷದ ಹಿಂದೆ ನೇತ್ರಾ ಜೊತೆ ವಿವಾಹವಾಗಿದ್ದ ಸುರೇಶ್ ಕುಮಾರ್ ಇಬ್ಬರು ಹೆಣ್ಣುಮಕ್ಕಳೊಂದಿಗೆ ಅನ್ಯೋನ್ಯ ಸಂಸಾರ ತೂಗಿಸುತ್ತಿದ್ದ.ಮಾರಿಷಸ್ ಸ್ಪಿನ್ನಿಂಗ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋಗುತ್ತಿದ್ದ ನೇತ್ರಾ ಒಂದೂವರೆ ತಿಂಗಳ ಹಿಂದೆ ನಾಪತ್ತೆಯಾಗಿದ್ದಳು.ಹುಣಸೂರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಿಸಲಾಗಿತ್ತು.ತನಿಖೆ ನಡೆಸಿದ ಹುಣಸೂರು ಪೊಲೀಸರಿಗೆ
Read More

ಆಪರೇಷನ್ ಥಿಯೇಟರ್ ಗೆ ಹೋಗಬೇಕಿದ್ದ ಮಹಿಳೆ ಮಸಣಕ್ಕೆ…ಶಸ್ತ್ರಚಿಕಿತ್ಸೆಗೆ ಹೆದರಿ ನೇಣಿಗೆ ಶರಣು…

ಆಪರೇಷನ್ ಥಿಯೇಟರ್ ಗೆ ಹೋಗಬೇಕಿದ್ದ ಮಹಿಳೆ ಮಸಣಕ್ಕೆ…ಶಸ್ತ್ರಚಿಕಿತ್ಸೆಗೆ ಹೆದರಿ ನೇಣಿಗೆ ಶರಣು… ಮೈಸೂರು,ಅ29,Tv10 ಕನ್ನಡಸೊಂಟದ ನೋವಿನಿಂದ ಬಳಲುತ್ತಿದ್ದ ಮಹಿಳೆ ಆಪರೇಷನ್ ಗೆ ಹೆದರಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ನಾಯ್ಡುನಗರದಲ್ಲಿ ನಡೆದಿದೆ.ಕವಿತಾ(45) ಮೃತ ದುರ್ದೈವಿ.ಕೋವಿಡ್ ಎರಡನೇ ಅಲೆಯಲ್ಲಿ ಪತಿ ಶಿವಲಿಂಗೇಗೌಡರನ್ನ ಕಳೆದುಕೊಂಡಿದ್ದ ಕವಿತಾ ಪುತ್ರ ವಿಶಾಲ್ ಜೊತೆ ಇದ್ದರು.ಕಬ್ಬಿಣದ ಅಂಗಡಿ ನಡೆಸುತ್ತಿದ್ದ ವಿಶಾಲ್ ಗೆ ವ್ಯವಹಾರದಲ್ಲಿ ನಷ್ಟವಾಗಿತ್ತು.ಕುಟುಂಬ ಆರ್ಥಿಕ ಸಮಸ್ಯೆಗೆ ಸಿಲುಕಿತ್ತು.ಇಂದು ಸೊಂಟ ನೋವಿಗೆ ಕವಿತಾ ಶಸ್ತ್ರಚಿಕಿತ್ಸೆಗೆ
Read More

KMF ನಿಂದ ಅಪ್ಪುಗೆ ಗೌರವ ಸಮರ್ಪಣೆ…ಹಾಲಿನ ಪ್ಯಾಕೆಟ್ ಮೇಲೆ ಮೂಡಿದ ಗಂಧದಗುಡಿ…

KMF ನಿಂದ ಅಪ್ಪುಗೆ ಗೌರವ ಸಮರ್ಪಣೆ…ಹಾಲಿನ ಪ್ಯಾಕೆಟ್ ಮೇಲೆ ಮೂಡಿದ ಗಂಧದಗುಡಿ… ಮೈಸೂರು,ಅ29,Tv10 ಕನ್ನಡಪವರ್ ಸ್ಟಾರ್ ನಮ್ಮನ್ನ ಅಗಲಿ ಇಂದಿಗೆ ಒಂದು ವರ್ಷ ಕಳೆದಿದೆ.ಎಲ್ಲೆಲ್ಲೂ ಅಪ್ಪು ಸ್ಮರಣೆ ಮುಗಿಲು ಮುಟ್ಟುತ್ತಿದೆ.ಅಭಿಮಾನಿಗಳ ಹೃದಯದಲ್ಲಿ ಅಪ್ಪೂ ಇನ್ನೂ ನೆಲೆಸಿದ್ದಾರೆ.ಅಭಿಮಾನಿಗಳು ವಿಭಿನ್ನ ಶೈಲಿಯಲ್ಲಿ ನಮನ ಸಲ್ಲಿಸುತ್ತಿದ್ದಾರೆ.KMF ಸಂಸ್ಥೆ ಸಹ ಅಪ್ಪುಗೆ ಗೌರವ ಸಲ್ಲಿಸಿದೆ. ಇಂದಿನಿಂದ ನಂದಿನಿ ಹಾಲಿನ ಪ್ಯಾಕ್ ಗಳ ಮೇಲೆ ಅಪ್ಪುವಿನ ಗಂಧದ ಗುಡಿ ಚಿತ್ರದ ಹೆಸರು ಮುದ್ರಿಸುವ ಮೂಲಕ ಪವರ್ ಸ್ಟಾರ್
Read More