ಮಾಜಿ ಆದರೂ ವಿಶ್ರಾಂತಿ ಇಲ್ಲ…ಸಾಮಾಜಿಕ ಕಳಕಳಿ ಮರೆಯಲ್ಲ…ಉದ್ಯಾನವನದ ಸ್ವಚ್ಛತೆಗೆ ಇಳಿದ ಮಾಜಿ ಪುರಪಿತೃ ಮ.ವಿ.ರಾಮಪ್ರಸಾದ…
ಮೈಸೂರು,ಡಿ10,Tv10 ಕನ್ನಡ ನವೆಂಬರ್ 16 ಕಾರ್ಪೊರೇಟರ್ ಗಳ ಅವಧಿ ಮುಗಿದಿದೆ.65 ಪಾಲಿಕೆ ಸದಸ್ಯರು ಅಧಿಕಾರ ಕಳೆದುಕೊಂಡಿದ್ದಾರೆ.ಅವಧಿ ಮುಗಿದರೂ ವಿಶ್ರಾಂತಿ ಪಡೆಯದ ವಾರ್ಡ್ 55 ರ ಮಾಜಿ ಕಾರ್ಪೊರೇಟರ್ ಸಾಮಾಜಿಕ ಕಳಕಳಿಗೆ ಆಧ್ಯತೆ ನೀಡುತ್ತಿದ್ದಾರೆ.ತಾವು ಪ್ರತಿನಿಧಿಸಿದ್ದ ವಾರ್ಡ್ ನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಜನಾನುರಾಗಿಯಾಗಿ ಮುಂದುವರೆಯುತ್ತಿದ್ದಾರೆ.ರೆಸ್ಟ್ ಗೆ ಮೊರೆ ಹೋಗದ ಮ.ವಿ.ರಾಮಪ್ರಸಾದ ಅಕ್ಕಮ್ಮಣ್ಣಿ ಆಸ್ಪತ್ರೆಯ ಉದ್ಯಾನವನದ ಸ್ವಚ್ಛತೆಗೆ ಮುಂದಾಗಿದ್ದಾರೆ.ಲಕ್ಷಾಂತರ ರೂ ವೆಚ್ಚ ಮಾಡಿ ನಿರ್ಮಾಣ ಮಾಡಿದ ಪಾರ್ಕ್ ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ.ಪ್ರತಿದಿನ
Read More