ತೋಟದ ಮನೆಗೆ ದಾಳಿ ನಡೆಸಿ ನಾಲ್ಕು ಮೇಕೆ ಬಲಿ ಪಡೆದ ಚಿರತೆ ದಂಡು…ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಆರೋಪ…
ತೋಟದ ಮನೆಗೆ ದಾಳಿ ನಡೆಸಿ ನಾಲ್ಕು ಮೇಕೆ ಬಲಿ ಪಡೆದ ಚಿರತೆ ದಂಡು…ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಆರೋಪ… ಮಂಡ್ಯ,ಡಿ25,Tv10 ಕನ್ನಡತೋಟದ ಮನೆಗೆ ದಾಳಿ ನಡೆಸಿದ ಮೂರು ಚಿರತೆಗಳ ದಂಡು ನಾಲ್ಕು ಮೇಕೆಗಳನ್ನ ಬಲಿಪಡೆದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರತಾಲೂಕು ಬೃಂದಾವನ ಗಾರ್ಡನ್ ನಲ್ಲಿ ನಡೆದಿದೆ.ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ಇರುವ ಚಂದ್ರಶೇಖರ್ ಎಂಬುವರಿಗೆ ಸೇರಿದ ತೋಟದ ಮನೆಗೆ ನುಗ್ಗಿದ ಮೂರು ಚಿರತೆಗಳು ನಾಲ್ಕು ಮೇಕೆಗಳನ್ನ ಕೊಂದು ಹಾಕಿದೆ.ಚಿರತೆ ದಾಳಿ ನಡೆಸಿರುವ ದೃಶ್ಯಗಳು ಸಿಸಿ
Read More