ಮಕರ ಸಂಕ್ರಾಂತಿ: ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ಲಕ್ಷ ದೀಪೋತ್ಸವ…
ಮೈಸೂರು,ಜ14,Tv10ಮೈಸೂರಿನ ಚಾಮುಂಡಿ ಬೆಟ್ಟದ ಪಾದದ ಬಳಿ ಇರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಅಂಗವಾಗಿ ಲಕ್ಷದೀಪೋತ್ಸವ ಏರ್ಪಡಿಸಲಾಗಿತ್ತು ಶಾಸಕದ್ವಯರಾದ ಜಿ ಟಿ ದೇವೇಗೌಡ ಹಾಗೂ ಶ್ರೀವತ್ಸರವರು ದೀಪೋತ್ಸವಕ್ಕೆ ಚಾಲನೆ ನೀಡಿದರು.ಸಾವಿರಾರು ಭಕ್ತರು ಲಕ್ಷದೀಪೋತ್ಸವ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.ದೇವಸ್ಥಾನದ ಅಧ್ಯಕ್ಷರಾದ ಶ್ರೀನಿವಾಸ್,ಹರಿದಾಸ್, ಸುರೇಂದ್ರ,ಮಾಜಿ ಅಧ್ಯಕ್ಷರಾದ ಮಾಂಬಳಿ ಪಾಪೇಗೌಡರು ಹಾಜರಿದ್ದರು…
Read More