ಹುಣಸೂರಿನಲ್ಲಿ ಸ್ವಾಮಿನಿಷ್ಠೆ ತೋರುವ ಮೂಲಕ ಜಿ.ಡಿ.ಹರೀಶ್ ಗೌಡ ಬೆಂಬಲಿಗರಿಂದ ಚುನಾವಣಾ ನೀತಿ ಉಲ್ಲಂಘನೆ…
- MysorePolitics
- May 10, 2023
- No Comment
- 63
ಹುಣಸೂರಿನಲ್ಲಿ ಸ್ವಾಮಿನಿಷ್ಠೆ ತೋರುವ ಮೂಲಕ ಜಿ.ಡಿ.ಹರೀಶ್ ಗೌಡ ಬೆಂಬಲಿಗರಿಂದ ಚುನಾವಣಾ ನೀತಿ ಉಲ್ಲಂಘನೆ…
ಹುಣಸೂರು,ಮೇ10,Tv10 ಕನ್ನಡ
ಹುಣಸೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಡಿ.ಹರೀಶ್ ಗೌಡ ಬೆಂಬಲಿಗರು
ಸ್ವಾಮಿ ನಿಷ್ಠೆ ಪ್ರದರ್ಶಿಸುವ ಭರಾಟೆಯಲ್ಲಿ ಚುನಾವಣಾ ನಿಯಮಗಳನ್ನ ಉಲ್ಲಂಘಿಸಿದ್ದಾರೆ.
ಇವಿಎಂನಲ್ಲಿ ಬಟನ್ ಒತ್ತಿದ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಡುತ್ತಿದ್ದಾರೆ.
ಮತಗಟ್ಟೆಗೆ ಮೊಬೈಲ್ ಪ್ರವೇಶ ನಿಷೇಧವಿದ್ದರೂ ಇಲ್ಲಿ ನಿಯಮಗಳನ್ನ ಗಾಳಿಗೆ ತೂರಲಾಗಿದೆ.ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಮತಗಟ್ಟೆಗೆ ಮೊಬೈಲ್ ಕೊಂಡೊಯ್ಯತ್ತಿರುವ ಆರೋಪಗಳು ಕೇಳಿ ಬಂದಿದೆ.ಇವಿಎಂನಲ್ಲಿ ಜೆಡಿಎಸ್ಗೆ ಬಟನ್ ಒತ್ತಿದ ದೃಶ್ಯ ಸೆರೆ ಹಿಡಿಯುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತಿವೆ…