ಕಡಲ ತೀರದಲ್ಲಿ ಅಪರೂಪದ ಆಕರ್ಷಕ ಬಣ್ಣದ ಅರೋಳಿ ಮೀನು ಪತ್ತೆ…

ಸೂರತ್ಕಲ್,ಜು18,Tv10 ಕನ್ನಡ
ಬಲುಅಪರೂಪ ಹಾಗೂ ಆಕರ್ಷಕ ಬಣ್ಣದಿಂದ ರಚನೆಯಾದ ಆರೋಳಿ ಮೀನು ಪತ್ತೆಯಾಗಿದೆ.
ಸುರತ್ಕಲ್ ಬಳಿ ಗುಡ್ಡೆ ಕೊಪ್ಪಳ ಬೀಚ್ ಬಳಿ ಪತ್ತೆಯಾಗಿದೆ.ಸಂಜೆಯಹೊತ್ತು ನಡೆದುಕೊಂಡು ಹೋಗುವಾಗ ಬಲು ಆಕರ್ಷಣೆಯ ಬಣ್ಣ ಹೊಂದಿದ ಆರೋಳಿ ಮೀನು ಅನುಪಮಾ ಶಿವರಾಂ ರವರ ಗಮನಕ್ಕೆ ಬಂದಿದೆ. ನೋಡಲು ಕನ್ನಡಿ ಹಾವಿನಂತಿದೆ. ಆದರೆ ಆರೋಳಿ ಮೀನು ಹೆಚ್ಚಾಗಿ ಕೆಂಪು ಬಣ್ಣದಿಂದ ಕೂಡಿರುತ್ತದೆ. ಈ ಮೀನು ಬಣ್ಣ ಮಾತ್ರ ಅಪರೂಪವಾಗಿದೆ.ಹೆಚ್ಚಾಗಿ ಮೀನಿನ ಬಗ್ಗೆ ಸ್ಥಳೀಯವಾಗಿ ಮಾಹಿತಿ ಇರುವ ಮಲ್ಪೆಯ ರೋಹಿತ್ ಮೆಂಡನ್ ಕೊಡವೂರು ಅವರು ಮಾಹಿತಿ ಹೇಳುವ ಪ್ರಕಾರ ಸುರತ್ಕಲ್ ಬಳಿ ಇದನ್ನು ತುಳುವಿನಲ್ಲಿ ಮರಂಚಾ ಮೀನು ಅನ್ನುತ್ತಾರೆ.. (ವಿಷದ ಮೀನು ಅನ್ನುತ್ತಾರೆ). ಮಲ್ಪೆ ಬಳಿ ಇದು ಗಾಳಕ್ಕೆ ಅಪರೂಪಕ್ಕೆಸಿಗುತ್ತದೆ. ಕಲ್ಲು ಇರುವ ಪ್ರದೇಶದಲ್ಲಿ ಮಾತ್ರ ಸಿಗುತ್ತದೆ. ಇದರ ಹಲ್ಲು ಹರಿತವಾಗಿರುತ್ತದೆ. ಮತ್ತು ಇದನ್ನು ಯಾರು ಸ್ಥಳೀಯರು ತಿನ್ನುವುದಿಲ್ಲ. ಚೈನಾದವರು ತಿನ್ನುತ್ತಾರೆ. ಎಂದಿದ್ದಾರೆ.ಇದು ಎಲ್ಲರನ್ನ ಆಕರ್ಷಣೆ ಮಾಡುವಂತಹ ಈ ತರಹ ಬಣ್ಣ ಹೊಂದಿದ್ದು ಬಲು ಅಪರೂಪ ಎಂದು ತಿಳಿಸಿದ್ದಾರೆ…

Spread the love

Related post

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…

Leave a Reply

Your email address will not be published. Required fields are marked *