ಚಾಮುಂಡಿ ತಾಯಿ ದರುಶನ ಪಡೆದ ಪೇಜಾವರಶ್ರೀಗಳು…ನಾಡದೇವಿಗೆ ವಿಶೇಷ ಪೂಜೆ…
- TV10 Kannada Exclusive
- August 27, 2023
- No Comment
- 86
ಮೈಸೂರು,ಆ27,Tv10 ಕನ್ನಡ
ಇಂದು ಚಾಮುಂಡಿ ಬೆಟ್ಟಕ್ಕೆ ಪೇಜಾವರ ಶ್ರೀ ಗಳು ಭೇಟಿ ನೀಡಿ ನಾಡದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಮೈಸೂರಿನಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು
ಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಗೆ ವಿಶೇಷ ಪೂಜೆ ನೆರವೇರಿಸಿದರು.
ಈ ಸಂಧರ್ಭದಲ್ಲಿ ಮಹಾ ಪೌರರಾದ ಶಿವಕುಮಾರ್, ಶಾಸಕರಾದ ಟಿ.ಎಸ್. ಶ್ರೀ ವತ್ಸ, ಪ್ರಧಾನ ಅರ್ಚಕ ರಾದ ಶಶಿಶೇಖರ್ ದೀಕ್ಷಿತ್, ವಿಜಯ ವಿಠಲ ಸಂಸ್ಥೆಯ ಕಾರ್ಯದರ್ಶಿ ವಾಸುದೇವ ಭಟ್, ಹಿಂದುಳಿದ ವರ್ಗಗಳ ಮೊರ್ಚಾದ ಅಧ್ಯಕ್ಷ ಜೋಗಿಮಂಜು,ಖಂಡೇಶ್,
ಚೇತನ್ ಸಾಥ್ ನೀಡಿದರು…