ಸರ್ಕಾರಿ ಹಾಗೂ ಪಿಟಿಸಿಎಲ್ ಜಮೀನುಗಳನ್ನ ಗುರುತಿಸಿ ಭೂಮಿ ತತ್ರಾಂಶದಲ್ಲಿ ದಾಖಲಿಸಲು ಅಂತಿಮ ಗಡುವು…ಸರ್ಕಾರದಿಂದಮಹತ್ವದ ಆದೇಶ…

ಮೈಸೂರು,ಅ2,Tv10 ಕನ್ನಡ

ಸರ್ಕಾರಿ ಜಮೀನು ಹಾಗೂ ಪಿಟಿಸಿಎಲ್ ಜಮೀನುಗಳ ರಕ್ಷಣೆಗೆ ಸರ್ಕಾರ ಸಜ್ಜಾಗಿದೆ.ಅಕ್ರಮವಾಗಿ ಭೂವರ್ತನೆ ಮಾಡಿಕೊಳ್ಳುವುದು,ಖರಾಬು ಹಾಗೂ ಗೋಮಾಳ ಜಮೀನುಗಳನ್ನ ಕಬಳಿಸುವವರ ವಿರುದ್ದ ಸರ್ಕಾರ ಸಮರ ಸಾರಿದೆ.ಸರ್ಕಾರದ ಹಿತಾಸಕ್ತಿ ಒಳಗೊಂಡು ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವ ಜಮೀನುಗಳು ಹಾಗೂ ಪಿಟಿಸಿಎಲ್ ಕಾಯ್ದೆಗೆ ಒಳಪಡುವ ಜಮೀನುಗಳು,ಪ್ರಾಥಮಿಕ ಅಧಿಸೂಚನೆ ಹಾಗೂ ಅಂತಿ ಅಧಿಸೂಚನೆ ಹೊರಡಿಸಿರುವಂತಹ ಜಮೀನುಗಳನ್ನ ಗುರುತಿಸಿ ಪಟ್ಟಿಮಾಡಿ ಭೂಮಿ ತತ್ರಾಂಶದಲ್ಲಿ ಪಹಣಿಗಳನ್ನ ಫ್ಲಾಗ್ ಮಾಡಲು ಸೆಪ್ಟೆಂಬರ್ 30 ಕ್ಕೆ ನಿಗದಿ ಪಡಿಸಲಾಗಿತ್ತು.ಇದುವರೆಗೆ ಈ ಕಾರ್ಯ ಪೂರ್ಣಗೊಳ್ಳದ ಹಿನ್ನಲೆ ಕಂದಾಯ ಆಯುಕ್ತಾಲಯವು ಗಡುವನ್ನ ವಿಸ್ತರಿಸಿದೆ.ಅಕ್ಟೋಬರ್ 16,2023 ರ ಒಳಗೆ ತತ್ರಾಂಶದಲ್ಲಿ ದಾಖಲಿಸಿ ಫ್ಲಾಗ್ ಮಾಡುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ.ಹಾಗೊಂದು ವೇಳೆ ಫ್ಲಾಗ್ ಮಾಡುವ ಕೆಲಸವನ್ನ ಬಾಕಿ ಉಳಿಸಿದ್ದಲ್ಲಿ ಆಯಾ ತಹಸೀಲ್ದಾರ್ ಗಳನ್ಮ ನೇರ ಹೊಣೆಗಾರರನ್ನಾಗಿ ಮಾಡುವುದಾಗಿ ಖಡಕ್ ಸೂಚನೆ ನೀಡಲಾಗಿದೆ…

Spread the love

Related post

ಅಸಲಿ ಇದ್ದರೂ ನಕಲಿ ವ್ಯಕ್ತಿಗಳಿಂದ ಆಸ್ತಿ ಕಬಳಿಸಲು ಸಂಚು…ಐವರ ವಿರುದ್ದ ಹಿರಿಯ ಉಪನೊಂದಣಾಧಿಕಾರಿಗಳಿಂದ ಪ್ರಕರಣ ದಾಖಲು…

ಅಸಲಿ ಇದ್ದರೂ ನಕಲಿ ವ್ಯಕ್ತಿಗಳಿಂದ ಆಸ್ತಿ ಕಬಳಿಸಲು ಸಂಚು…ಐವರ ವಿರುದ್ದ ಹಿರಿಯ…

ಮೈಸೂರು,ಜು10,Tv10 ಕನ್ನಡ ಅಸಲಿ ವ್ಯಕ್ತಿ ಇದ್ದರೂ ನಕಲಿ ವ್ಯಕ್ತಿಗಳು ಆಸ್ತಿಯನ್ನ ಕಬಳಿಸಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ಮೈಸೂರು ಪೂರ್ವ ಉಪನೊಂದಣಾಧಿಕಾರಿ ಕಚೇರಿಯಲ್ಲಿ ನಡೆದಿದೆ.ಸಂಚು ರೂಪಿಸಿ ಸಿಕ್ಕಿಬಿದ್ದ ಐದು ಭೂಗಳ್ಳರ…
ಹೃದಯ ಅಪಘಾತದಿಂದ ಗದ್ದಿಗೆ ಅರ್ಚಿಕರು ಸಾವು

ಹೃದಯ ಅಪಘಾತದಿಂದ ಗದ್ದಿಗೆ ಅರ್ಚಿಕರು ಸಾವು

ಹುಣಸೂರು ತಾಲೂಕಿನ ಗದ್ದಿಗೆ ಚಂಡುಗಣ್ಣ ಸ್ವಾಮಿ ಎಂಬ ಹೆಸರಿನ ಪ್ರಸಿದ್ದ ದೇವಸ್ಥಾನದಲ್ಲಿ ಕೆಂಡಗಣ್ಣ ಸ್ವಾಮಿ ಎಂಬ ಅರ್ಚಕರು ಬೆಳಗಿನ ಜಾವ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ತಯಾರಿ ನಡೆಸುವ ವೇಳೆ…
ಹೃದಯಾಘಾತದಿಂದ ಯುವಕ ಸಾವು…

ಹೃದಯಾಘಾತದಿಂದ ಯುವಕ ಸಾವು…

ಮೈಸೂರು,ಜು10,Tv10 ಕನ್ನಡ ಮೈಸೂರಿನಲ್ಲಿ ಹೃದಯಾಘಾತದಿಂದ ಯುವಕ ಸಾವನ್ನಪ್ಪಿದ್ದಾನೆ.ದರ್ಶನ್ ಚೌದ್ರಿ (29) ಸಾವನ್ನಪ್ಪಿದ ಯುವಕ.ಮೈಸೂರಿನ ಚಾಮರಾಜ ಮೊಹಲ್ಲಾದ ನಿವಾಸಿಯಾಗಿದ್ದುದೇವರಾಜ ಮೊಹಲ್ಲಾದಲ್ಲಿ ಬಣ್ಣದ ಅಂಗಡಿ ಮಾಲೀಕನಾಗಿದ್ದ.ನೆನ್ನೆ ರಾತ್ರಿ ದಿಢೀರ್ ಎದೆ ನೋವು…

Leave a Reply

Your email address will not be published. Required fields are marked *