ಬೈಕ್ ಗೆ ಅಪರಿಚಿತ ವಾಹನ ಢಿಕ್ಕಿ…ಪೂಜಾ ಕುಣಿತ ಕಲಾವಿದ ಸಾವು…
- Crime
- November 29, 2023
- No Comment
- 277
ಮಂಡ್ಯ,ನ28,Tv10 ಕನ್ನಡ
ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಪೂಜಾಕುಣಿತ ಕಲಾವಿದ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ತೂಬಿನಕೆರೆ ಗ್ರಾಮದಲ್ಲಿ ನಡೆದಿದೆ.
ತುಮಕೂರು-ಮದ್ದೂರು ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ.ತೂಬಿನಕೆರೆ ಗ್ರಾಮದ ಪೂಜಾಕುಣಿತ ಕಲಾವಿದ ನಂಜುಂಡಸ್ವಾಮಿ(38) ಸಾವನ್ನಪ್ಪಿದವರು.
ಕಲಾವಿದನನ್ನ ಕಳೆದು ಕೊಂಡ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.ಕೆಸ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ…