ಯದುವೀರ್ ರಿಂದ ಮತದಾನ…ತ್ರಿಷಿಕಾ,ಪ್ರಮೋದ ದೇವಿ ಒಡೆಯರ್ ಸಾಥ್…
ಮೈಸೂರು,ಏ26,Tv10 ಕನ್ನಡ
ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ ಚಲಾಯಿಸಿದರು.ಅಗ್ರಹಾರದಲ್ಲಿರುವ ಶ್ರೀಕಾಂತ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರು.ಯದುವೀರ್ ಜೊತೆಗೆ ಪತ್ನಿ ತ್ರಿಷಿಕಾ ಹಾಗೂ ತಾಯಿ ಪ್ರಮೋದದೇವಿ ಒಡೆಯರ್ ಸಹ ಮತಚಲಾಯಿಸಿದರು…