ನಾಳೆಯಿಂದ ನಗರದಲ್ಲಿ ಎರಡು ದಿನಗಳ ಕಾಲ ನೀರು ಸರಬರಾಜಿನಲ್ಲಿ ವೆತ್ಯಯ..ಯಾವ್ಯಾವ ಪ್ರದೇಶಗಳು…? ವಿವರ ಇಲ್ಲಿದೆ…

ನಾಳೆಯಿಂದ ನಗರದಲ್ಲಿ ಎರಡು ದಿನಗಳ ಕಾಲ ನೀರು ಸರಬರಾಜಿನಲ್ಲಿ ವೆತ್ಯಯ..ಯಾವ್ಯಾವ ಪ್ರದೇಶಗಳು…? ವಿವರ ಇಲ್ಲಿದೆ…

ಮೈಸೂರು,ಡಿ8,Tv10 ಕನ್ನಡ

ಡಿಸೆಂಬರ್ 9 ಹಾಗೂ 10 ರಂದು ಮೈಸೂರಿನ ಕೆಲ ಭಾಗಗಳಲ್ಲಿ ನೀರು ಸರಬರಾಜು ವೆತ್ಯಯ ಆಗಲಿದೆ ಎಂದು ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ವತಿಯಿಂದ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ.ಹೊಂಗಳ್ಳಿ 2 ಮತ್ತು 3 ನೇ ಹಂತ ಯಂತ್ರಾಗಾರಕ್ಕೆ ವಿದ್ಯುತ್ ಸರಬರಾಜು ಮಾಡುವ ಬೆಳಗೋಳಾ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವ ಹಿನ್ನಲೆ ನೀರು ಸರಬರಾಜಿನಲ್ಲಿ ವೆತ್ಯಯವಾಗಲಿದೆ.ವಾರ್ಡ್ 1 ರಿಂದ 7ನೇ ವಾರ್ಡ್ ,20,23,38,42 ರಿಂದ 45,ಹಾಗೂ ವಾರ್ಡ್ ನಂ 47 ಈ ಪ್ರದೇಶಗಳ ವ್ಯಾಪ್ತಿಗೆ ಸೇರುವ ಹೆಬ್ಬಾಳ್,ಕುಂಬಾರಕೊಪ್ಪಲು,ಮಂಚೇಗೌಡನ ಕೊಪ್ಪಲು,ಕೆಜಿ ಕೊಪ್ಪಲು,ಮೇಟಗಳ್ಳಿ,ಲೋಕನಾಯಕ ನಗರ,ಬೃಂದಾವನ ಬಡಾವಣೆ,ಒಂಟಿಕೊಪ್ಪಲು,ಪಡುವಾರಹಳ್ಳಿ,ವಿನಾಯಕನಗರ,ಮಂಡಿಮೊಹಲ್ಲ,ಲಷ್ಕರ್ ಮೊಹಲ್ಲ,ಶಾರದಾದೇವಿ ನಗರ,ಸರಸ್ವತಿಪುರಂ,ಬೋಗಾದಿ,ವಿಜಯನಗರ 1 ಮತ್ತು 3 ನೇ ಹಂತ,ಗೋಕುಲಂ 1,2,3 ನೇ ಹಂತ,ಹಾಗೋ ಹೊರವಲಯವಾದ ಆರ್.ಎಂ.ಪಿ,ಬಿಇಎಂಎಲ್,ಯಾದವಗಿರಿ,ಬನ್ನಿಮಂಟಪ,ಈರನಗೆರೆ,ಸಿದ್ದಿಖಿ ನಗರ,ಶಿವರಾತ್ರೀಶ್ವರ ನಗರ,ತಿಲಕ್ ನಗರ,ಬಡೇಮಕಾನ್,ಹಲೀಂ ನಗರ,ದೇವರಾಜ ಮೊಹಲ್ಲ ಬಾಗಶಃ,ಎನ್ ಆರ್.ಮೊಹಲ್ಲ ಭಾಗಶಃ,ಕೆ.ಆರ್.ಮೊಹಲ್ಲಾ ಭಾಗಶಃ,ನಜರಬಾದ್,ಕೃಷ್ಣಮೂರ್ತಿಪುರಂ,ವಿದ್ಯಾರಣ್ಯಪುರಂ,ಜಯನಗರ ಬಡಾವಣೆಗಳಲ್ಲಿ ನೀರು ವೆತ್ಯಯವಾಗಲಿದೆ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *