
ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಕೊಲೆ…
- TV10 Kannada Exclusive
- January 7, 2025
- No Comment
- 78
ಕೆ.ಆರ್.ನಗರ,ಜ7,Tv10 ಕನ್ನಡ
ಕೊಟ್ಟ ಸಾಲ ವಾಪಸ್ ಕೇಳಿದ ವ್ಯಕ್ತಿಯನ್ನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಂದ ಘಟನೆ
ಕೆ.ಆರ್ ನಗರ ತಾಲ್ಲೂಕಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.
ಚಂದ್ರಹಾಸ ಕೊಲೆಯಾದ ವ್ಯಕ್ತಿ.
ಪಾಪಣ್ಣ ಮತ್ತು ಇತರರು ಕೊಲೆ ಮಾಡಿದ್ದಾರೆ.
ಪಾಪಣ್ಣ ಪಕ್ಕದ ಸಿದ್ದನಕೊಪ್ಪಲು ಗ್ರಾಮದ ವ್ಯಕ್ತಿ.ಕೆ.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..