ಗಂಡನ ಕೊಂದ‌ ಹೆಂಡತಿಗೆ ಇತ್ತು ಅನೈತಿಕ ಸಂಬಂಧ.ಸತ್ಯ ರಿವೀಲ್ ಮಾಡಿದ ಫೋಟೋಸ್…

ಗಂಡನ ಕೊಂದ‌ ಹೆಂಡತಿಗೆ ಇತ್ತು ಅನೈತಿಕ ಸಂಬಂಧ.ಸತ್ಯ ರಿವೀಲ್ ಮಾಡಿದ ಫೋಟೋಸ್…

ನಂಜನಗೂಡು,ನ22,Tv10 ಕನ್ನಡ

ಗಂಡನ ಕೊಂದ ಹೆಂಡತಿಗೆ ಅನೈತಿಕ ಸಂಬಂಧ ಇರುವುದು ಬಹಿರಂಗವಾಗಿದೆ.ಲವರ್ ಜೊತೆ ಇರುವ ಫೋಟೋಗಳು ಸತ್ಯವನ್ನ ರಿವೀಲ್ ಮಾಡಿದೆ.ಅನೈತಿಕ ಸಂಬಂಧಕ್ಕಾಗಿ ಗಂಡನಿಗೆ ಮುಹೂರ್ತ ಇಟ್ಟಿದ್ದ ಹೆಂಡತಿಯ ಗುಟ್ಟುರಟ್ಟಾಗಿದೆ.ಲವರ್ ಜೊತೆಗಿನ ಸಂಗೀತಾಳ ಫೋಟೋಗಳು ವೈರಲ್ ಆಗಿವೆ.
ಪತಿ ರಾಜೇಂದ್ರನನ್ನ ದರೋಡೆ ನೆಪದಲ್ಲಿ ಪ್ರಿಪ್ಲಾನ್ ಮಾಡಿ, ಕೊಲೆ ಮಾಡಿಸಿದ್ದ ಸಂಗೀತಾ ಸಂಚು ಬಯಲಾಗಿದೆ.
ಏಳು ವರ್ಷದ ಹಿಂದೆ ರಾಜೇಂದ್ರನನ್ನೂ ಪ್ರೀತಿಸಿ ಮದುವೆ ಆಗಿದ್ದ ಸಂಗೀತಾ ಲವರ್ ಪ್ರವೀಣ್ ಜೊತೆಗೂ ಸಂಬಂಧ ಇಟ್ಟುಕೊಂಡಿದ್ದಳು.
ಪ್ರವೀಣ್ ಜೊತೆ ಸಲುಗೆಯಿಂದ ಇರುವ ಫೋಟೋಗಳು,ವಿಡಿಯೋಕಾಲ್, ವಾಟ್ಸಾಪ್ ಚಾಟ್ ಗಳು ರಿವೀಲ್ ಆಗಿದೆ.ಪತಿ ಇಲ್ಲದ ವೇಳೆ ಮನೆಗೆ ಬಂದು ಹೋಗ್ತಿದ್ದ ಪ್ರವೀಣ್.
ಈ ವಿಚಾರ ತಿಳಿದು ಫೋನ್ ನಲ್ಲಿಯೇ ವಾರ್ನಿಂಗ್ ಮಾಡಿದ್ದ ಪತಿ ರಾಜೇಶ್.
ಅಕ್ಟೋಬರ್ 25 ರಂದು ಗೆಳೆತಿಯ ಮನೆಗೆ ಕರೆದುಕೊಂಡು‌ ಹೋಗಿದ್ದ ಸಂಗೀತಾ.
ವಾಪಸ್ ಮನೆಗೆ ಬರುವಾಗ ದರೋಡೆ ನೆಪದಲ್ಲಿ ಅಟ್ಯಾಕ್ ಮಾಡಿಸಿದ್ದಳು.
ವಿಚಾರಣೆ ವೇಳೆ ಕೊಲೆ ನಾಟಕ‌ ಬಯಲಾಗಿತ್ತು. 20 ದಿನದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ರಾಜೇಶ್ ಕೊನೆಯುಸಿರು.
ರಾಜೇಶ್ ಮೊಬೈಲ್ ಪರಿಶೀಲನೆ ವೇಳೆ ಸಂಗೀತಾಳ ಕಳ್ಳಾಟ ಬಟಾಬಯಲಾಗಿದೆ…

Spread the love

Related post

ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್‌ರಕ್ಟ್’ ರಾಯಭಾರಿಯಾಗಿ ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಆಯ್ಕೆ

ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್‌ರಕ್ಟ್’ ರಾಯಭಾರಿಯಾಗಿ ಸಂಗೀತ ಮಾಂತ್ರಿಕ ಅನಿರುದ್ಧ್…

ಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ‘ಡಿಕನ್ಸ್ಟ್‌ರಕ್ಟ್’ ರಾಯಭಾರಿಯಾಗಿ ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಆಯ್ಕೆ ಬೆಂಗಳೂರು: ತನ್ನ ವಿಭಿನ್ನ ಹಾಗೂ ಪರಿಣಾಮಕಾರಿ ಉತ್ಪನ್ನಗಳ ಮೂಲಕ ಗಮನ ಸೆಳೆದಿರುವ ಪ್ರಸಿದ್ಧ…
ಸ್ಥಗಿತಗೊಂಡಿರುವ ಮೈನಿಂಗ್ ನಲ್ಲಿ ಕೊಳ್ಳೆ…ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗಕ್ಕಿಲ್ಲ ರಕ್ಷಣೆ…ನಿವೇಶನಗಳಾಗಿ ಪರಿವರ್ತಿಸಿ ಮಾರಾಟ…ಬೆಲೆಬಾಳುವ ಖನಿಜಗಳು ಖದೀಮರ ಪಾಲು…ರಕ್ಷಣೆ ಮಾಡುವಂತೆ ದೂರು ಕೊಟ್ರೂ ಡೋಂಟ್ ಕೇರ್…ಕ್ರಮ ಕೈಗೊಳ್ಳಲು ಮೀನಾ ಮೇಷ…ಪ್ರಭಾವಿಗಳ ಕೈವಾಡವೇ…ಅಕ್ರಮದ ಹಿಂದಿರುವ ಕಾಣದ ಕೈಗಳು ಯಾವುದು…?

ಸ್ಥಗಿತಗೊಂಡಿರುವ ಮೈನಿಂಗ್ ನಲ್ಲಿ ಕೊಳ್ಳೆ…ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗಕ್ಕಿಲ್ಲ ರಕ್ಷಣೆ…ನಿವೇಶನಗಳಾಗಿ ಪರಿವರ್ತಿಸಿ…

ಸ್ಥಗಿತಗೊಂಡಿರುವ ಮೈನಿಂಗ್ ನಲ್ಲಿ ಕೊಳ್ಳೆ…ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗಕ್ಕಿಲ್ಲ ರಕ್ಷಣೆ…ನಿವೇಶನಗಳಾಗಿ ಪರಿವರ್ತಿಸಿ ಮಾರಾಟ…ಬೆಲೆಬಾಳುವ ಖನಿಜಗಳು ಖದೀಮರ ಪಾಲು…ರಕ್ಷಣೆ ಮಾಡುವಂತೆ ದೂರು ಕೊಟ್ರೂ ಡೋಂಟ್ ಕೇರ್…ಕ್ರಮ ಕೈಗೊಳ್ಳಲು ಮೀನಾ ಮೇಷ…ಪ್ರಭಾವಿಗಳ…
ಮದ್ದೂರಿನಲ್ಲಿ ರೌಡಿ ಶೀಟರ್ ಯಶ್ವಂತ್ ಹತ್ಯೆ ಪ್ರಕರಣ…ಆರೋಪಿಗಳು ಅರೆಸ್ಟ್…ಎಸ್ಪಿ ಶೋಭಾರಾಣಿ ಪ್ರಸ್ ಮೀಟ್…

ಮದ್ದೂರಿನಲ್ಲಿ ರೌಡಿ ಶೀಟರ್ ಯಶ್ವಂತ್ ಹತ್ಯೆ ಪ್ರಕರಣ…ಆರೋಪಿಗಳು ಅರೆಸ್ಟ್…ಎಸ್ಪಿ ಶೋಭಾರಾಣಿ ಪ್ರಸ್…

ಮದ್ದೂರಿನಲ್ಲಿ ರೌಡಿ ಶೀಟರ್ ಯಶ್ವಂತ್ ಹತ್ಯೆ ಪ್ರಕರಣ…ಆರೋಪಿಗಳು ಅರೆಸ್ಟ್…ಎಸ್ಪಿ ಶೋಭಾರಾಣಿ ಪ್ರಸ್ ಮೀಟ್… ಮಂಡ್ಯ,ಏ18,Tv10 ಕನ್ನಡ ಮದ್ದೂರಿನಲ್ಲಿ ರೌಡಿಶೀಟರ್ ಯಶ್ವಂತ್ ಕೊಲೆ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಹಂತಕರನ್ನ ಬಂಧಿಸುವಲ್ಲಿ…

Leave a Reply

Your email address will not be published. Required fields are marked *