ಸುಮಂಗಲಿ ಸೇವಾ ಟ್ರಸ್ಟ್ ರಿಜಿಸ್ಟರ್ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆ ಇವರು ನೀಡಿರುವ ಕರ್ನಾಟಕ ಪ್ರಜಾಭೂಷಣ ಪ್ರಶಸ್ತಿ ಪ್ರಧಾನ
- MysoreTV10 Kannada Exclusive
- November 25, 2022
- No Comment
- 72
ಸುಮಂಗಲಿ ಸೇವಾ ಟ್ರಸ್ಟ್ ರಿಜಿಸ್ಟರ್ ಶ್ರೀರಂಗಪಟ್ಟಣ ಮಂಡ್ಯ ಜಿಲ್ಲೆ ಇವರು ನೀಡಿರುವ ಕರ್ನಾಟಕ ಪ್ರಜಾಭೂಷಣ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಡಾಕ್ಟರ್ ಲಯನ್ ಎನ್ ಸರಸ್ವತಿ ರವರು ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ನಗರ ಘಟಕ ಚಿರಂಗಪಟ್ಟಣ ಹಾಗೂ ಉದ್ಘಾಟನೆ ಬೆಂಗಳೂರು ಅಧ್ಯಕ್ಷತೆ ಶ್ರೀ ಬಿ ಮಂಜುನಾಥ್ ಬಲೆನಳ್ಳಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಶ್ರೀರಂಗಪಟ್ಟಣ ಇದರ ಜೊತೆಗೆ ಡಾಕ್ಟರ್ ನಾಗರಾಜ್ ವಿಶ್ವವಿದ್ಯಾಲಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಮಾನಸ ಗಂಗೋತ್ರಿ ಮೈಸೂರು ಶ್ರೀ ಹೆಚ್ ತ್ಯಾಗರಾಜ್ ಕೆಪಿಸಿಸಿ ಸದಸ್ಯರು ಹಾಗೂ ಮಾಜಿ ಮಂಡ್ಯ ಪಂಚಾಯತ್ ಸದಸ್ಯರು ಪಾಂಡವಪುರ ಗೋಲ್ಡನ್ ಸಿಟಿ ಶ್ರೀ ಆದರ್ಶ ರಾಮೇಗೌಡ ಅಧ್ಯಕ್ಷರು ಶ್ರೀರಂಗಪಟ್ಟಣ ಶ್ರೀಮತಿ ಅನಿತಾ ರೂಪ ಸ್ಥಿತಿಯಲ್ಲಿ ಮಂಡ್ಯ ಜಿಲ್ಲೆ ಶ್ರೀರಂಗ ಕೆಆರ್ ಪೇಟೆ ತಾಲ್ಲೂಕು ಮಂದೇಗೆರೆ ಗ್ರಾಮದ ನಿವಾಸಿಗಳಾದ ಟಿ ಸುರೇಶ ರವರು ಕಾರ್ಯನಿರ್ವಹಿಸುತ್ತಿರುವ ಕಾಳೆನಳ್ಳಿ ಶಾಲೆಯ ಇವರಿಗೆ 2020ರ ಕನ್ನಡ ಪ್ರಜಾಭೂಷಣ ಪ್ರಶಸ್ತಿಯನ್ನು ನೀಡಿರುತ್ತಾರೆ ಇದನ್ನು ಗ್ರಾಮದವರು ಪೋಷಕರು ಸ್ನೇಹಿತರು ಹಿತೈಷಿಗಳು ಪ್ರಾದೇಶಿಸಿದ್ದಾರೆ
ಈ ಕಾರ್ಯಕ್ರಮವು ಮೈಸೂರಿನ ಝಾನ್ಸಿ ರಾಣಿ ಲಕ್ಷ್ಮೀಬಾಯಿ ರಸ್ತೆಯಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಜರುಗಿತು