ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನ ಬಂಧನ ಹಿನ್ನಲೆ…7 ಪೊಲೀಸರ ವಿರುದ್ದ FIR ದಾಖಲು…
- TV10 Kannada Exclusive
- December 11, 2022
- No Comment
- 94
*ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನ ಬಂಧನ ಹಿನ್ನಲೆ…7 ಪೊಲೀಸರ ವಿರುದ್ದ FIR ದಾಖಲು…*
*ಮಂಡ್ಯ,ಡಿ11,Tv1 0 ಕನ್ನಡ:* ಜಾಮೀಯ ಮಸೀದಿ ಮುಂಭಾಗ ಹಿಂದುಪರ ಸಂಘಟನೆ ಕಾರ್ಯಕರ್ತರ ಪ್ರತಿಭಟನ ಒತ್ತಡಕ್ಕೆ ಮಂಡ್ಯ ಪೊಲೀಸ್ ಇಲಾಖೆ ಮಣಿದಿದೆ.
7 ಜನ ಪೊಲೀಸರ ವಿರುದ್ದ FIR ದಾಖಲು ಮಾಡಲಾಗಿದೆ.
*ಉಮೇಶ, ಪ್ರಕಾಶ, ಕೃಷ್ಣ, ವಿಜಯ್, ಶರತ್, ಹರೀಶ್ ಮತ್ತು ಮಂಜುನಾಥ್ ವಿರುದ್ದ FIR ದಾಖಲಾಗಿದೆ.
ಮೊನ್ನೆ ತಡರಾತ್ರಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತನ ಮನೆಗೆ ಹೋಗಿದ್ದ ಈ 7 ಜನ ಪೊಲೀಸರು.. ಯುವಕನನ್ನ ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು..
ಠಾಣೆಗೆ ಕರೆತಂದಾಗ ಮುಸ್ಲಿಮರ ಪರವಾಗಿ ಬೆದರಿಕೆ ಆರೋಪ ಇವರ ಮೇಲಿತ್ತು.
ಪೊಲೀಸರ ಬೆದರಿಕೆ ಹಿನ್ನೆಲೆ ನಿನ್ನೆ ಬೆಳಗ್ಗಿನಿಂದ ಹಿಂದುಪರ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದರು.