ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ…ಕೊಲೆ ಶಂಕೆ…
ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ…ಕೊಲೆ ಶಂಕೆ… ಟಿ.ನರಸೀಪುರ,ಡಿ31,Tv10 ಕನ್ನಡನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆಯಾದ ಘಟನೆ ಟಿ.ನರಸೀಪುರದಲ್ಲಿ ಬೆಳಕಿಗೆ ಬಂದಿದೆ.ನರಿಪುರ ಗ್ರಾಮದ ಗುರು ಪ್ರಸಾದ್ ಮೃತವ್ಯಕ್ತಿ.ಕಳೆದ ಭಾನುವಾರ ಕಾಣೆಯಾಗಿದ್ದ ಗುರುಪ್ರಸಾದ್ಕಾವೇರಿಪುರದ ಸೇತುವೆ ಕೆಳಗೆ ಶವವಾಗಿ ಪತ್ತೆಯಾಗಿದ್ದಾರೆ.ಕೊಲೆ ಮಾಡಿ ಶವ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.ಟಿ
Read More