ಇಂಡೋ-ಪಾಕ್ ಕದನ…ಬ್ಲೂಬಾಯ್ಸ್ ಗೆಲುವಿಗಾಗಿ ಪಂಚಮುಖಿ ಆಂಜನೇಯನ ಮೊರೆ ಹೋದ ಕ್ರಿಕೆಟ್ ಅಭಿಮಾನಿಗಳು…
ಇಂಡೋ-ಪಾಕ್ ಕದನ…ಬ್ಲೂಬಾಯ್ಸ್ ಗೆಲುವಿಗಾಗಿ ಪಂಚಮುಖಿ ಆಂಜನೇಯನ ಮೊರೆ ಹೋದ ಕ್ರಿಕೆಟ್ ಅಭಿಮಾನಿಗಳು… ಮೈಸೂರು,ಸೆ2,Tv10 ಕನ್ನಡ ಇಂದು ಭಾರತ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ್ ತಂಡವನ್ನ ಎದುರಿಸಲಿದೆ.ಏಷಿಯಾ ಕಪ್ ಪಂದ್ಯಾವಳಿಯಲ್ಲಿ ಇಂದು ಇಂಡಿಯಾ ಪಾಕಿಸ್ತಾನ್ ನಡುವಿನ ಹೈವೋಲ್ಟೇಜ್ ಪಂದ್ಯ ಕೊಲೊಂಬೋದ ಪಾಲ್ಲೆಕೆಲಾ ಸ್ಟೇಡಿಯಂ ನಲ್ಲಿ ನಡೆಯಲಿದೆ.ರೋಹಿತ್ ಶರ್ಮಾ ನೇತೃತ್ವದ ತಂಡ ಜಯಭೇರಿ ಭಾರಸಲೆಂದು ಹಾರೈಸಿ ಕ್ರಿಕೆಟ್ ಅಭಿಮಾನಿಗಳು ಮೈಸೂರಿನ ಇರ್ವಿನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.ಎದುರಾಳಿಯನ್ನ ಬಗ್ಗುಬಡಿಯುವಂತೆ
Read More