TV10 Kannada Exclusive

ಅಪರಿಚಿತ ವಾಹನ ಢಿಕ್ಕಿ ಚಿರತೆ ಮರಿ ಸಾವು…

ಅಪರಿಚಿತ ವಾಹನ ಢಿಕ್ಕಿ ಚಿರತೆ ಮರಿ ಸಾವು… ಟಿ.ನರಸೀಪುರ,ಸೆ27,Tv10 ಕನ್ನಡಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಮರಿ ಸಾವನ್ನಪ್ಪಿರುವ ಘಟನೆತಿ.ನರಸೀಪುರ ತಾಲ್ಲೂಕಿನ ಹಸುವಟ್ಟಿ ಗ್ರಾಮದ ಬಳಿ ನಡೆದಿದೆ.6 ತಿಂಗಳ ಹೆಣ್ಣು ಚಿರತೆ ಸಾವನ್ನಪ್ಪಿದೆ.ಹಲವು ದಿನಗಳಿಂದ ಸೋಸಲೆ ಗ್ರಾಮದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದ್ದ ಚಿರತೆ ಮರಿಯನ್ನ ಹಿಡುಯುವಂತೆಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿದ್ದರು.ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಚಿರತೆ ಮರಿ ಸಾವನ್ನಪ್ಪಿದೆ ಎಂಬ ಆರೋಪ ಮಾಡಲಾಗಿದೆ.ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿ ಶಶಿಧರ್ ಭೇಟಿ
Read More

ದಸರಾ ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ಎಡವಟ್ಟು…ಮೃತ ವ್ಯಕ್ತಿಗೂ ಅವಕಾಶ…!

ದಸರಾ ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ಎಡವಟ್ಟು…ಮೃತ ವ್ಯಕ್ತಿಗೂ ಅವಕಾಶ…! ಮೈಸೂರು,ಸೆ27,Tv10 ಕನ್ನಡನಾಡಹಬ್ಬ ದಸರಾ ಹಬ್ಬದ ಕವಿಗೋಷ್ಠಿ ಆಹ್ವಾನ ಪತ್ರಿಕೆಯಲ್ಲಿ ಮಹಾ ಯಡವಟ್ಟಾಗಿದೆ.ಮೃತ ವ್ಯಕ್ತಿಗೂ ಕವಿಗೋಷ್ಠಿಗೆ ಆಹ್ವಾನ ನೀಡಲಾಗಿದೆ.ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಕವಿಗೋಷ್ಠಿ ನಡೆಯಲಿದೆ.ದಸರಾ ಸಾಹಿತಿಗಳ ಆಹ್ವಾನ ಪತ್ರಿಕೆಯಲ್ಲಿ ನಿಧನರಾಗಿದ್ದ ಸಾಹಿತಿ ಹೆಸರು ಮುದ್ರಿಸಲಾಗಿದೆ.ಆಕಾಶವಾಣಿ ನಿಲಯ ನಿರ್ದೇಶಕರಾಗಿದ್ದ ರವೀಂದ್ರ ಕುಮಾರ್2019ರಲ್ಲೇ ಹೃದಯಾಘಾತದಿಂದ ನಿಧನರಾಗಿದ್ದಾರೆ. ರವೀಂದ್ರ ಕುಮಾರ್ ಹೆಸರು ಆಹ್ವಾನ ಪತ್ರಿಕೆಯಲ್ಲಿ ಮುದ್ರಣವಾಗಿದೆ.ರವೀಂದ್ರ ಕುಮಾರ್ ಹೆಸರು ಮುದ್ರಿಸಿರುವ ದಸರಾ ಆಯೋಜಕರುವಿಷಯ ತಿಳಿಯುತ್ತಿದ್ದಂತೆ
Read More

ದಸರಾ ಮಹೋತ್ಸವ 2022…ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮೈಸೂರಿಗರಿಗೆ ಇಲ್ಲ ಸ್ಥಾನ…

ದಸರಾ ಮಹೋತ್ಸವ 2022…ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮೈಸೂರಿಗರಿಗೆ ಇಲ್ಲ ಸ್ಥಾನ… ಮೈಸೂರು,ಸೆ26,Tv10 ಕನ್ನಡಎರಡು ವರ್ಷಗಳ ನಂತರ ಅದ್ದೂರಿ ದಸರಾಗೆ ಚಾಲನೆ ದೊರೆತಿದೆ.ಮೊದಲಬಾರಿಗೆ ರಾಷ್ಟ್ರಪತಿಗಳು ದಸರಾ ಉದ್ಘಾಟಿಸಿದ್ದಾರೆ.ರಾಷ್ಟ್ರಪತಿಗಳ ಉದ್ಘಾಟನಾ ಕಾರ್ಯಕ್ರಮದ ವೇದಿಕೆಯಲ್ಲಿ ಮೈಸೂರಿಗರಿಗೇ ಸ್ಥಾನ ಇಲ್ಲವಾದಂತಾಗಿದೆ.ಸ್ಥಳೀಯ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸಬೇಕಾದ್ದು ಶಿಷ್ಟಾಚಾರ.ಮೊದಲಬಾರಿಗೆ ದೇಶದ ಮೊದಲಪ್ರಜೆ ದಸರಾ ಉದ್ಘಾಟಿಸಿದ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳು ವೇದಿಕೆ ಹಂಚಿಕೊಳ್ಳಲು ಅವಕಾಶ ನೀಡಿಲ್ಲ.ಹೊರಗಿನವರಿಗೇ ಸ್ಥಾನ ಕಲ್ಪಿಸಿರುವುದು ಚರ್ಚೆಗೆ ಗ್ರಾಸವಾಗಿದೆ.ಸ್ಥಳೀಯ ಶಾಸಕ ಜಿ.ಟಿ.ದೇವೇಗೌಡ,ಸಂಸದ ಪ್ರತಾಪ್ ಸಿಂಹ,ಮೈಸೂರು
Read More

ವಿಶ್ವವಿಖ್ಯಾತ ದಸರಾಗೆ ವಿದ್ಯುಕ್ತ ಚಾಲನೆ…ರಾಷ್ಟ್ರಪತಿ ದ್ರೌಪದಿ ಮರ್ಮು ರಿಂದ ಚಾಲನೆ…4 ನಿಮಿಷ ತಡವಾದ ಉದ್ಘಾಟನೆ…

ವಿಶ್ವವಿಖ್ಯಾತ ದಸರಾಗೆ ವಿದ್ಯುಕ್ತ ಚಾಲನೆ…ರಾಷ್ಟ್ರಪತಿ ದ್ರೌಪದಿ ಮರ್ಮು ರಿಂದ ಚಾಲನೆ…4 ನಿಮಿಷ ತಡವಾದ ಉದ್ಘಾಟನೆ… ಮೈಸೂರು,ಸೆ26,Tv10 ಕನ್ನಡವಿಶ್ವ ವಿಖ್ಯಾತ ದಸರಾ ಮಹೋತ್ಸವ 2022 ಕ್ಕೆ ವಿದ್ಯುಕ್ತ ಚಾಲನೆ ದೊರೆತಿದ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ರಾಷ್ಟಪತಿ ದ್ರೌಪದಿ ಮುರ್ಮು ರವರು ಪುಷ್ಪಾರ್ಚನೆ ಮಾಡಿ ದಸರಾ ಉದ್ಘಾಟಿಸಿದ್ದಾರೆ.ದೇಶದ ಮೊದಲ ಪ್ರಜೆಯಿಂದ ದಸರಾ ಉದ್ಘಾಟನೆಯಾಗಿದೆ.ವೇದಿಕೆಯಲ್ಲಿ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪೂಜೆ ಸಲ್ಲಿಸಿಚಾಮುಂಡಿಗೆ ಪುಷ್ಪಾರ್ಚನೆ ಮಾಡಿ, ನಮಸ್ಕರಿಸಿ ಚಾಲನೆ ನೀಡಿದ್ದಾರೆ.ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ
Read More

ರಾಷ್ಟ್ರಪತಿಗಳಿಗಾಗಿ ಸಿದ್ದವಾಗಿದೆ ವಿಶೇಷ ಉಡುಗೊರೆ…ಕಲಾವಿದನ ಕೈಚಳಕದಲ್ಲಿ ರೂಪುಗೊಂಡ ಬೆಳ್ಳಿ ಆನೆ…

ರಾಷ್ಟ್ರಪತಿಗಳಿಗಾಗಿ ಸಿದ್ದವಾಗಿದೆ ವಿಶೇಷ ಉಡುಗೊರೆ…ಕಲಾವಿದನ ಕೈಚಳಕದಲ್ಲಿ ರೂಪುಗೊಂಡ ಬೆಳ್ಳಿ ಆನೆ… ಮೈಸೂರು,ಸೆ26,Tv10 ಕನ್ನಡವಿಶ್ವವಿಖ್ಯಾತ ಮೈಸೂರು ದಸರಾ 2022 ರ ಸಂಭ್ರಮ ಮನೆ ಮಾಡಿದೆ.ರಾಷ್ಟ್ರಪತಿ ಸೇರಿ ವಿವಿಧ ಗಣ್ಯರಿಗೆ ವಿಶೇಷ ಉಡುಗೊರೆಯೂ ಸಿದ್ದವಾಗಿದೆ.ಬೆಳ್ಳಿ ಆನೆ ವಿಗ್ರಹ ಉಡುಗೊರೆವೇದಿಕೆ ಬಳಿ ಸಿದ್ದವಾಗಿದೆ.ವಿಶೇಷ ಕೆತ್ತನೆ ಯನ್ನೊಳಗೊಂಡಿರುವ ಆನೆ ವಿಗ್ರಹ ಆಕರ್ಷಿಸುತ್ತಿದೆ.ದಸರಾ 2022 ಎಂದು ಬರೆದಿರುವ ಫಲಕದೊಂದಿಗೆ ಆನೆ ವಿಗ್ರಹ ರಾಷ್ಟ್ರಪತಿಗಳ ಕೈ ಸೇರಲಿದೆ…
Read More

ಸಾಂಸ್ಕೃತಿಕ ನಗರಿಗೆ ತಲುಪಿದ ರಾಷ್ಟ್ರಪತಿ ದ್ರೌಪದಿ ಮರ್ಮು…ಸಿಎಂ ಬೊಮ್ಮಾಯಿ ರಿಂದ ಸ್ವಾಗತ…

ಸಾಂಸ್ಕೃತಿಕ ನಗರಿಗೆ ತಲುಪಿದ ರಾಷ್ಟ್ರಪತಿ ದ್ರೌಪದಿ ಮರ್ಮು…ಸಿಎಂ ಬೊಮ್ಮಾಯಿ ರಿಂದ ಸ್ವಾಗತ… ಮೈಸೂರು,ಸೆ26,Tv10 ಕನ್ನಡದಸರಾ ಉದ್ಘಾಟನೆಗಾಗಿ ದೇಶದ ಮೊದಲ ಪ್ರಜೆ ದ್ರೌಪದಿ ಮರ್ಮು ರವರು ಮೈಸೂರಿಗೆ ಆಗಮಿಸಿದ್ದಾರೆ.ದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ್ದಾರೆ.ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿಗಳನ್ನ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಇತರ ಗಣ್ಯರು ಸ್ವಾಗತಿಸಿದ್ದಾರೆ…
Read More

ದಸರಾ ಸಂಭ್ರಮ…ಸಿಂಗಾರಗೊಂಡ ಚಾಮುಂಡೇಶ್ವರಿ ಉತ್ಸವಮೂರ್ತಿ…

ದಸರಾ ಸಂಭ್ರಮ…ಸಿಂಗಾರಗೊಂಡ ಚಾಮುಂಡೇಶ್ವರಿ ಉತ್ಸವಮೂರ್ತಿ… ಮೈಸೂರು,ಸೆ26,Tv19 ಕನ್ನಡಮೈಸೂರು ದಸರಾ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಕ್ಷಣಗಣನೆ ಆರಂಭವಾಗಿದೆ.ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆಯೊಂದಿಗೆ ದಸರಾಗೆ ಚಾಲನೆ ದೊರೆಯಲಿದೆ.ಉದ್ಘಾಟನೆಗಾಗಿ ಚಾಮುಂಡೇಶ್ವರಿ ಉತ್ಸವ ಮೂರ್ತಿ ಸಿಂಗಾರಗೊಂಡಿದೆ.ಹಚ್ಚ ಹಸಿರು ಜರತಾರಿ ಸೀರೆ ತೊಡಿಸಿ ದೇವಿಗೆ ಸಿಂಗರಿಸಲಾಗಿದೆ.ಬಂಗಾರದ ಒಡವೆಗಳು, ತಾಳಿ, ವಿವಿಧ ಬಗೆಯ ಹೂವುಗಳಿಂದ ತಾಯಿ ಚಾಮುಂಡಿಗೆ ಅಲಂಕಾರಿಸಲಾಗಿದೆ.ಬೆಳ್ಳಿ ಪಲ್ಲಕ್ಕಿಯಲ್ಲಿ ಮಹಿಷ ಮರ್ದಿನಿ‌ ಅವತಾರದ ದೇವಿಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾಗೆ ಚಾಲನೆ ದೊರೆಯಲಿದೆ.ಬೆಳಿಗ್ಗೆ 9.45ರಿಂದ‌10.05ರ ವೃಶ್ಚಿಕ ಲಗ್ನದಲ್ಲಿ ದಸರಾಗೆ
Read More

ದಸರಾ ಸಂಭ್ರಮ…ಉದ್ಘಾಟನೆ ಮುನ್ನ ಗಮನ ಸೆಳೆದ ಬುಡಕಟ್ಟು ಜನಾಂಗದ ನೃತ್ಯ…

ದಸರಾ ಸಂಭ್ರಮ…ಉದ್ಘಾಟನೆ ಮುನ್ನ ಗಮನ ಸೆಳೆದ ಬುಡಕಟ್ಟು ಜನಾಂಗದ ನೃತ್ಯ… ಮೈಸೂರು,ಸೆ26,Tv10 ಕನ್ನಡಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗಿದೆ. ಉದ್ಘಾಟನೆಗೆ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಚಾಮುಂಡಿಬೆಟ್ಟಕ್ಕೆ ಆಗಮಿಸುತ್ತಿದ್ದಾರೆ.ಬುಡಕಟ್ಟು ಸಮುದಾಯಕ್ಕೆ ಸೇರಿದ ರಾಷ್ಡ್ರಪತಿಗಳ ಸ್ವಾಗತಕ್ಕೆ ಅದ್ದೂರಿ ಸಿದ್ದತೆ ಆಗಿದೆ.ಬುಡಕಟ್ಟು ಜನಾಂಗದ ಕಲಾವಿದರು ಚಾಮುಂಡಿಬೆಟ್ಟದಲ್ಲಿ ನೃತ್ಯ ಮಾಡಿ ಗಮನ ಸೆಳೆದಿದ್ದಾರೆ.ತಮ್ಮ ಸಮುದಾಯಕ್ಕೆ ಸೇರಿದ ರಾಷ್ಟ್ರಪತಿಗಳ ಸ್ವಾಗತಕ್ಕೆ ಜಿಲ್ಲಾಡಳಿತದ ಜೊತೆ ಸಾಥ್ ನೀಡಿದ್ದಾರೆ.ತಮ್ಮ ಸಂಪ್ರದಾಯದ ನೃತ್ಯ ಮಾಡುವ ಮೂಲಕ ಉದ್ಘಾಟನಾ
Read More

PFI ಮಾಜಿ ಅಧ್ಯಕ್ಷ ಕಲೀಮುಲ್ಲಾ ಬಂಧನ ಹಿನ್ನಲೆ…ಸಿಸಿಬಿ ಕಚೇರಿಗೆ ಬೆಂಬಲಿಗರ ಮುತ್ತಿಗೆ…

PFI ಮಾಜಿ ಅಧ್ಯಕ್ಷ ಕಲೀಮುಲ್ಲಾ ಬಂಧನ ಹಿನ್ನಲೆ…ಸಿಸಿಬಿ ಕಚೇರಿಗೆ ಬೆಂಬಲಿಗರ ಮುತ್ತಿಗೆ… ಮೈಸೂರು,ಸೆ22,Tv10 ಕನ್ನಡಪಿಎಫ್ಐ ಮಾಜಿ ಜಿಲ್ಲಾಧ್ಯಕ್ಷ ಕಲೀಮುಲ್ಲಾ ಬಂಧನ ಹಿನ್ನೆಲೆ ಬೆಂಬಲಿಗರುಸಿಸಿಬಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಷ ವ್ಯಕ್ತಪಡಿಸಿದ್ದಾರೆ.ಕಲೀಮುಲ್ಲಾ ಅವರನ್ನು ಎನ್.ಐ.ಎ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ಸಿಸಿಬಿ ಕಚೇರಿಗೆ ಮುಂದೆ ಜಮಾಯಿಸಿದ್ದಾರೆ.ಪೊಲೀಸರ ವಿರುದ್ದ ಘೋಷಣೆಗಳನ್ನು ಕೂಗಿದ್ದಾರೆ.ಕಲೀಮುಲ್ಲಾ ಅವರನ್ನು ಪೊಲೀಸ್ ಭದ್ರತೆಯಲ್ಲಿ ಜೀಪಿನಲ್ಲಿ ಪೊಲೀಸರು ಬೆಂಗಳೂರಿಗೆ ಕರೆದೊಯ್ದಿದ್ದಾರೆ.ಕರೆದೊಯ್ಯುವಾಗ ಪೊಲೀಸ್ ಜೀಪನ್ನು ಅಡ್ಡಹಾಕಿದ್ದಾರೆ.ಪೊಲೀಸ್ ಬಿಗಿಭದ್ರತೆಯಲ್ಲಿ ಬೆಂಗಳೂರಿನತ್ತ ಕರದೊಯ್ಯಲಾಗಿದೆ.ಬೆಂಗಳೂರಿನಲ್ಲಿರೋ ಎನ್.ಐ.ಎ ಕಚೇರಿ ಮುಂದೆ
Read More

ದಸರಾ ಉದ್ಘಾಟನೆಗೆ ರಾಷ್ಟ್ರಪತಿಗಳ ಆಗಮನ ಹಿನ್ನಲೆ…ಬಿಗಿ ಪೊಲೀಸ್ ಬಂದೋ ಬಸ್ತ್…ಮಾಧ್ಯಮಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತರಿಂದ ಮಾಹಿತಿ…

ದಸರಾ ಉದ್ಘಾಟನೆಗೆ ರಾಷ್ಟ್ರಪತಿಗಳ ಆಗಮನ ಹಿನ್ನಲೆ…ಬಿಗಿ ಪೊಲೀಸ್ ಬಂದೋ ಬಸ್ತ್…ಮಾಧ್ಯಮಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತರಿಂದ ಮಾಹಿತಿ… ಮೈಸೂರು,ಸೆ24,Tv10 ಕನ್ನಡಮೈಸೂರು ದಸರಾ ಮಹೋತ್ಸವ ಹಿನ್ನೆಲೆನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಸುದ್ದಿಗೋಷ್ಠಿ ನಡೆಸಿ ಬೋದೋಬಸ್ತ್ ಬಗ್ಗೆ ಮಾಹಿತಿ ನೀಡಿದರು.ರಾಷ್ಟ್ರಪತಿ ಆಗಮನ ಹಿನ್ನೆಲೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.16 ತಂಡಗಳು ಕಾರ್ಯಕ್ರಮದ ಸ್ಥಳ, ರೂಟ್ ನಿತ್ಯ ಪರಿಶೀಲನೆ ನಡೆಸುತ್ತಿದ್ದಾರೆ.‌ದಸರೆಗೆ 5485 ಮಂದಿ ಪೊಲೀಸರ ನಿಯೋಜನೆ ಮಾಡಲಾಗಿದೆ.ಮೈಸೂರು ನಗರದಿಂದ 1255 ಮಂದಿ ಪೊಲೀಸ್ ನೇಮಕವಾಗಿದ್ದುಹೊರ ಜಿಲ್ಲೆಗಳಿಂದ 3580
Read More