ಮೈಸೂರು:ರಾಮಲುಲ್ಲಾ ಪ್ರತಿಷ್ಠಾಪನೆ ಹಿನ್ನಲೆ…ರಂಗೋಲಿಯಲ್ಲಿ ಮೂಡಿಬಂದ ಬೃಹತ್ ರಾಮ…
ಮೈಸೂರು,ಜ22,Tv10 ಕನ್ನಡ ಅಯೋಧ್ಯೆಯಲ್ಲಿ ರಾಮಲುಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ಮೈಸೂರಿನ ಹೆಸರಾಂತ ಕಲಾವಿದ ಶ್ರೀ ಪ್ರವೀಣ್ ರವರ ಕೈ ಚಳಕದಲ್ಲಿ ಬೃಹದಾಕಾರದ ರಾಮ ರಂಗೋಲಿಯಲ್ಲ ಮೂಡಿ ಬಂದಿದ್ದಾನೆ. ವಿಶೇಷ ಕಾಳಜಿಯಿಂದ 80×100 ಅಡಿ ರಂಗೋಲಿಯಲ್ಲಿ ಶ್ರೀ ರಾಮನ ಚಿತ್ರವನ್ನು ಬಿಡಿಸಿದ್ದಾರೆ.ಕುವೆಂಪುನಗರದ ಸೌಗಂಧಿಕಾ ಪಾರ್ಕ್ ನಲ್ಲಿ ಆಕರ್ಷಣೀಯವಾದ ಚಿತ್ರ ಮೂಡಿ ಬಂದಿದ್ದು ಅಪಾರ ಸಂಖ್ಯೆಯ ಭಕ್ತರ ಗಮನವನ್ನ ಸೆಳೆದಿದೆ. ಶಾಸಕ ಶ್ರೀವತ್ಸ ರವರು ಸಾರ್ವಜನಿಕರ ವೀಕ್ಷಣೆಗೆ ಚಾಲನೆ ನೀಡಿದ್ದಾರೆ…
Read More