ಹಗಲಿನಲ್ಲಿ ರಂಗುರಂಗಿನ ಚಾಲನೆ…ರಾತ್ರಿ ಕಗ್ಗತ್ತಲೆ…ವಿಷ್ಣು ಸ್ಮಾರಕ ಬಳಿ ಅವ್ಯವಸ್ಥೆ…ಅಭಿಮಾನಿಗಳಿಂದ ಸರ್ಕಾರಕ್ಕೆ ಛೀಮಾರಿ…

ಹಗಲಿನಲ್ಲಿ ರಂಗುರಂಗಿನ ಚಾಲನೆ…ರಾತ್ರಿ ಕಗ್ಗತ್ತಲೆ…ವಿಷ್ಣು ಸ್ಮಾರಕ ಬಳಿ ಅವ್ಯವಸ್ಥೆ…ಅಭಿಮಾನಿಗಳಿಂದ ಸರ್ಕಾರಕ್ಕೆ ಛೀಮಾರಿ…

ಹಗಲಿನಲ್ಲಿ ರಂಗುರಂಗಿನ ಚಾಲನೆ…ರಾತ್ರಿ ಕಗ್ಗತ್ತಲೆ…ವಿಷ್ಣು ಸ್ಮಾರಕ ಬಳಿ ಅವ್ಯವಸ್ಥೆ…ಅಭಿಮಾನಿಗಳಿಂದ ಸರ್ಕಾರಕ್ಕೆ ಛೀಮಾರಿ…

ಮೈಸೂರು,ಜ29,Tv10 ಕನ್ನಡ
ಡಾ.ವಿಷ್ಣುವರ್ಧನ್ ಅಭಿಮಾನಿಗಳ ಬಹುದಿನಗಳ ಕನಸು ನನಸಾಗಿದೆ.ಸಾಹಸಸಿಂಹ ನ ಸ್ಮಾರಕ ಅದ್ದೂರಿಯಾಗಿ ಲೋಕಾರ್ಪಣೆಯಾಗಿದೆ.ಆದ್ರೆ ಅಭಿಮಾನಿಗಳಿಗೆ ಸರ್ಕಾರ ಮೊದಲ ದಿನವೇ ಬೇಸರ ತರಿಸಿದೆ.ವಿಷ್ಣು ಸ್ಮಾರಕದ ಬಳಿ ಅವ್ಯವಸ್ಥೆ ಬಗ್ಗೆ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ.ಉದ್ಭೂರಿನ ಹಾಲಾಳು ಗ್ರಾಮದಲ್ಲಿ ಬೆಳಿಗ್ಗೆ ಸ್ಮಾರಕವನ್ನ ಆಡಂಬರದಿಂದ ರಂಗುರಂಗಾಗಿ ಲೋಕಾರ್ಪಣೆ ಮಾಡಿದೆ.ದೂರದ ಸ್ಥಳಗಳಿಂದ ಸ್ಮಾರಕವನ್ನ ಕಣ್ತುಂಬಿಕೊಳ್ಳಲು ಆಗಮಿಸಿದ ಅಭಿಮಾನಿಗಳಿಗೆ ನಿರಾಸೆ ತರಿಸಿದೆ.ಮೊದಲ ದಿನವೇ ಸ್ಮಾರಕ ಕಗ್ಗತ್ತಿಲಿನಲ್ಲಿ ಮುಳುಗಿದೆ.ಬಣ್ಣ ಬಣ್ಣದ ದೀಪಗಳಿಂದ ಕಂಗೊಳಿಸಬೇಕಿದ್ದ ಸ್ಮಾರಕ ಕತ್ತಲಿನಲ್ಲಿ ಲೀನವಾಗಿದೆ.ನೀರಿನ ವ್ಯವಸ್ಥೆ ಇಲ್ಲವಾಗಿದೆ.ನೆಚ್ಚಿನ ನಾಯಕ ನಟನ ನೆನಪುಗಳನ್ನ ಮೆಲುಕು ಹಾಕಲು ಬಂದ ಅಭಿಮಾನಿಗಳಿಗೆ ಅವ್ಯವಸ್ಥೆ ಸ್ವಾಗತಿಸಿದೆ.ಕೆಲವು ದಿನಗಳಾದ್ರೂ ದೀಪಗಳಿಂದ ಅಲಂಕರಿಸುವ ಸೌಜನ್ಯ ತೋರದ ಸರ್ಕಾರದ ವಿರುದ್ದ ಅಭಿಮಾನಿಗಳು ಛೀಮಾರಿ ಹಾಕಿದ್ದಾರೆ.13 ವರ್ಷಗಳ ನಿರಂತರ ಹೋರಾಟದಿಂದ ಸಂದ ಜಯಕ್ಕೆ ಮೊದಲ ದಿನವೇ ತಣ್ಣೀರು ಸುರಿದಂತಾಗಿದೆ.ಚುನಾವಣೆ ಹಿನ್ನಲೆ ಕಾಟಾಚಾರಕ್ಕೆ ಉದ್ಘಾಟಿಸಿರುವ ಸರ್ಕಾರದ ಕ್ರಮವನ್ನ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ…

Spread the love

Related post

SLOUCH HAT ಗೆ ಬೈ ಬೈ…PEAK CAP ಗೆ ಹಾಯ್ ಹಾಯ್…ಇಂದಿನಿಂದ ಪೊಲೀಸ್ ಸಿಬ್ಬಂದಿಗಳಿಗೆ ಹೊಸ ಕ್ಯಾಪ್…ಸಿಎಂ,ಡಿಸಿಎಂ ರಿಂದ ಲಾಂಚ್…

SLOUCH HAT ಗೆ ಬೈ ಬೈ…PEAK CAP ಗೆ ಹಾಯ್ ಹಾಯ್…ಇಂದಿನಿಂದ…

ಬೆಂಗಳೂರು,ಅ28,Tv10 ಕನ್ನಡ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೇದೆ ಹಾಗೂ ಮುಖ್ಯಪೇದೆಗಳಿಗೆ ಹೊಸ ಕ್ಯಾಪ್ ಧರಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ.ನೂತನವಾಗಿ ಆಕರ್ಷಕವಾಗಿ ಸಿದ್ದಪಡಿಸಲಾದ PEAK CAP ಗೆ ಬೆಂಗಳೂರಿನ…
ರಾಷ್ಟ್ರೀಯ ಆಯುರ್ವೇದ ದಿನಾಚರಣೆ…ಆಯುರ್ವೇದ ಗಿಡಗಳನ್ನ ವಿತರಿಸಿ ಆಚರಣೆ…

ರಾಷ್ಟ್ರೀಯ ಆಯುರ್ವೇದ ದಿನಾಚರಣೆ…ಆಯುರ್ವೇದ ಗಿಡಗಳನ್ನ ವಿತರಿಸಿ ಆಚರಣೆ…

ರಾಷ್ಟ್ರೀಯ ಆಯುರ್ವೇದ ದಿನಾಚರಣೆ…ಆಯುರ್ವೇದ ಗಿಡಗಳನ್ನ ವಿತರಿಸಿ ಆಚರಣೆ… ಮೈಸೂರು,ಅ28,Tv10 ಕನ್ನಡ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಅಂಗವಾಗಿ ಇಂದು ಅಪೂರ್ವ ಸ್ನೇಹಬಳಗದ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.ಚಾಮುಂಡಿಪುರಂ ನಿವಾಸಿಗಳಿಗೆ ಹಾಗೂ ಸಾರ್ವಜನಿಕರಿಗೆ…
ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಸಸ್ಪೆಂಡ್…ಕರ್ತವ್ಯ ಲೋಪ ಸಾಬೀತಾದ ಹಿನ್ನಲೆ ಸರ್ಕಾರದ ಆದೇಶ…RTI ಕಾರ್ಯಕರ್ತ ನಾಗೇಂದ್ರ ನೀಡಿದ ದೂರು…

ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಸಸ್ಪೆಂಡ್…ಕರ್ತವ್ಯ ಲೋಪ ಸಾಬೀತಾದ ಹಿನ್ನಲೆ ಸರ್ಕಾರದ…

ಮುಡಾ ವಿಶೇಷ ತಹಸೀಲ್ದಾರ್ ಕೆ.ವಿ.ರಾಜಶೇಖರ್ ಸಸ್ಪೆಂಡ್…ಕರ್ತವ್ಯ ಲೋಪ ಸಾಬೀತಾದ ಹಿನ್ನಲೆ ಸರ್ಕಾರದ ಆದೇಶ…RTI ಕಾರ್ಯಕರ್ತ ನಾಗೇಂದ್ರ ನೀಡಿದ ದೂರು… ಮೈಸೂರು,ಅ27,Tv10 ಕನ್ನಡ ಕ್ರಮಬದ್ದವಲ್ಲದ ವ್ಯಕ್ತಿಗಳಿಗೆ ಅಕ್ರಮವಾಗಿ ಕ್ರಯಪತ್ರ ನೀಡಿದ…

Leave a Reply

Your email address will not be published. Required fields are marked *